‘ ’ ಎಲ್ಲಿ,ಏನು? 16.10.2025 ಗುರುವಾರ ಮೈಸೂರು ವಿ

Contributed bykeshavmurthy8@gmail.com|Vijaya Karnataka
Subscribe

ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ನಡೆಯಲಿದೆ. ಕೆಪಿಎ ನಿರ್ದೇಶಕ ಎಸ್‌.ಎಲ್‌.ಚೆನ್ನಬಸವಣ್ಣ ಕಾರ್ಯಕ್ರಮವನ್ನು ಉದ್ಘಾಟಿಸುವರು. ದಕ್ಷ ಪದವಿ ಕಾಲೇಜಿನಲ್ಲಿ ಸಾಹಿತಿ ಮುತ್ತೇಶ್‌ ಮೆಣಸಿನಕಾಯಿ ಅವರ ಎರಡು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಸಾಹಿತಿ ಡಾ.ನೀಲಗಿರಿ ತಳವಾರ ಪುಸ್ತಕಗಳನ್ನು ಲೋಕಾರ್ಪಣೆ ಮಾಡುವರು. ಈ ಕಾರ್ಯಕ್ರಮಗಳು ಅಕ್ಟೋಬರ್ 16, 2025 ರಂದು ನಡೆಯಲಿವೆ.

inauguration of innovation program at mysore university

ಎಲ್ಲಿ,ಏನು?

16.10.2025 ಗುರುವಾರ

ಮೈಸೂರು ವಿಶ್ವವಿದ್ಯಾಲಯ : ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮ , ಉದ್ಘಾಟನೆ- ಕೆಪಿಎ ನಿರ್ದೇಶಕ ಎಸ್ .ಎಲ್ .ಚೆನ್ನಬಸವಣ್ಣ, ಪ್ರಧಾನ ಭಾಷಣ-ಕೌಶಲಾಭಿವೃದ್ಧಿ ತರಬೇತುದಾರರಾದ ಡಾ.ದೇವಿ ಪ್ರಭಾ ಆಳ್ವಾ, ಉಪಸ್ಥಿತಿ-ಕುಲಸಚಿವರಾದ ಎಂ.ಕೆ.ಸವಿತಾ, ಪ್ರೊ.ಎನ್ .ನಾಗರಾಜು, ಅಧ್ಯಕ್ಷತೆ-ಕುಲಪತಿ ಪ್ರೊ .ಎನ್ .ಕೆ.ಲೋಕನಾಥ್ , ಸೆನೆಟ್ ಭವನ, ಬೆ.10ಕ್ಕೆ

ಸ್ಪಂದನ ಸಾಂಸ್ಕೃತಿಕ ಪರಿಷತ್ತು, ದಕ್ಷ ಪದವಿ ಕಾಲೇಜು : ಸಾಹಿತಿ ಮುತ್ತೇಶ್ ಮೆಣಸಿನಕಾಯಿ ಅವರ ಹೃದಯಗರ್ಭದಲ್ಲೊಂದು ಅಗ್ನಿಪಥ ಹಾಗೂ ಬೆಳದಿಂಗಳ ಕಾಣುವ ಕನಸು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ,ಲೋಕಾರ್ಪಣೆ ಮಾಡುವವರು- ಸಾಹಿತಿ ಡಾ.ನೀಲಗಿರಿ ತಳವಾರ, ಅಧ್ಯಕ್ಷತೆ- ಕಾಲೇಜಿನ ಅಧ್ಯಕ್ಷ ಡಾ.ಪಿ.ಜಯಚಂದ್ರರಾಜು, ಕಾಲೇಜಿನ ಸಭಾಂಗಣ, ಹೂಟಗಳ್ಳಿ, ಸಂ.4.30ಕ್ಕೆ

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ