ಚಿಧಿತ್ರಧಿಸುಧಿದ್ದಿ

Contributed byravimgl.kumar13@gmail.com|Vijaya Karnataka

ಹಿರಿಯೂರು ಠಾಣೆಯಲ್ಲಿ ನಡೆದ ಘಟನೆಯ ಕುರಿತು ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್‌ ಬಂಡಾರು ಅವರಿಗೆ ಮನವಿ ಸಲ್ಲಿಸಿದೆ. ಶಕ್ತಿ ಗಣಪತಿ ಶೋಭಾಯಾತ್ರೆ ವೇಳೆ ವಾಹನ ಜಪ್ತಿ ಪ್ರಕರಣದಲ್ಲಿ ಠಾಣಾಧಿಕಾರಿ ರಾಘವೇಂದ್ರ ಮತ್ತು ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

senior inspector raghavendra and colleagues face dalit struggle committee transformation debate

ಫೋಟೊ ಕ್ಯಾಪ್ಷನ್ /15ಸಿಟಿಡಿ36

ಹಿರಿಯೂರಿನಲ್ಲಿಜರುಗಿದ ಶಕ್ತಿ ಗಣಪತಿ ಶೋಭಯಾತ್ರೆ ವೇಳೆ ಜಪ್ತಿ ಮಾಡಿದ ವಾಹನ ಬಿಡಿಸಿಕೊಂಡು ಬರಲು ಠಾಣೆಗೆ ತೆರಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿರಿಯೂರು ಠಾಣೆ ಇನ್ಸ್ ಪೆಕ್ಟರ್ ರಾಘವೇಂದ್ರ ಹಾಗೂ ಪೇದೆಗಳ ವಿರುದ್ಧ ಕಾನೂನು ರೀತಿಯ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದದಿಂದ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿಜಿಲ್ಲಾಧ್ಯಕ್ಷ ಕೋದಂಡರಾಮ, ಉಪಾಧ್ಯಕ್ಷ ಪ್ರಸಾದ್ , ಹೆಚ್ .ಎನ್ .ವೇಣು, ರಾಜ್ಯ ಉಪಾಧ್ಯಕ್ಷ ಚಂದ್ರಪ್ಪ, ನಾಗೇಂದ್ರ, ಭಾಗ್ಯಮ್ಮ, ಮತ್ತಿತರರು ಪಾಲ್ಗೊಂಡಿದ್ದರು.