ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...
ಶುಕ್ರವಾರ, 31-10-2025
===============
ದಾವಣಗೆರೆ ಜಿಲ್ಲೆ//ಸುದ್ದಿಗಳು
----------------
1. ಎಕ್ಸೂ$್ಕ$್ಲಸಿವ್ ವರದಿಗಳು- ಇಲ್ಲ
2. ವಿಶೇಷ ವರದಿ
* ದಾವಣಗೆರೆ: ನವೆಂಬರ್ ನಲ್ಲೇ ಭದ್ರಾ ಭರ್ತಿ
* ದಾವಣಗೆರೆ: ರಾಜ್ಯಲ್ಲಿಮತ್ತೆ ಮೂರು ಖಾಸಗಿ ಕೃಷಿ ಕಾಲೇಜು; ಕೃಷಿ ಪದವಿ ಈಗ ಮತ್ತಷ್ಟು ಹತ್ತಿರ
(ದಾವಣಗೆರೆಯ ಎಸ್ ಎಸ್ ಇನ್ಸ್ ಟಿಟ್ಯೂಟ್ , ಉಡುಪಿಯ ಆಳ್ವಾಸ್ ಮತ್ತು ಬೆಳಗಾವಿಯ ಕೆಎಲ್ ಇ ಕಾಲೇಜುಗಳಿಗೆ ಅನುಮತಿ)
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ-ಇಲ್ಲ
5. ಲೋಕಲ್ ಸುದ್ದಿಗಳು
* ದಾವಣಗೆರೆ: ನಗರದ ಶ್ರೀರಾಮ ನಗರದ ಮಹಿಳಾ ನಿಲಯದಲ್ಲಿವಿವಾಹ ಸಮಾರಂಭ
* ದಾವಣಗೆರೆ: ಏಕತಾ ದಿವಸ್ ಹಿನ್ನೆಲೆಯಲ್ಲಿಪೊಲೀಸ್ ಇಲಾಖೆಯಿಂದ ಏಕತಾ ನಡಿಗೆ
* ದಾವಣಗೆರೆ: ತಾಂತ್ರಿಕ ದೋಷ ಸರಿಪಡಿಸಲು ಒತ್ತಾಯಿಸಿ ನಗರದ ಆರ್ ಟಿಒ ಕಚೇರಿ ಎದುರು ವಾಹನ ಚಾಲನಾ ತರಬೇತಿ ಶಾಲೆ ಮಾಲೀಕರ ಸಂಘದ ಪ್ರತಿಭಟನೆ
* ದಾವಣಗೆರೆ: ದೂಡಾ ವತಿಯಿಂದ ನ.1ರಂದು ನಾನಾ ಕಾಮಗಾರಿಗಳ ಉದ್ಘಾಟನೆ
(ಸುದ್ದಿಗೋಷ್ಠಿಯಲ್ಲಿದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾಹಿತಿ)
* ದಾವಣಗೆರೆ: ಹಳೇ ದ್ವೇಷದ ಹಿನ್ನೆಲೆ ಮನೆಗೆ ನುಗ್ಗಿ ದಾಂಧಲೆ ಮಾಡಿ ಹಣ, ಚಿನ್ನ ಕದ್ದವನ ವಿರುದ್ಧ ಕ್ರಮಕ್ಕೆ ಒತ್ತಾಯ
* ದಾವಣಗೆರೆ; ಎಸ್ .ಬಿ. ನಾಗರಾಜ್ ಜನ್ಮದಿನದ ಅಂಗವಾಗಿ ನ.1ರಂದು ನಾನಾ ಕಾರ್ಯಕ್ರಮ
* ದಾವಣಗೆರೆ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ನ.1 ಮತ್ತು 2ರಂದು ಕನ್ನಡ ರಾಜ್ಯೋತ್ಸವ
* ದಾವಣಗೆರೆ: ಗುರುಭವನ ಕಾಂಪೌಂಡ್ ಕೆಡವಿ ಮಳಿಗೆ ಕಟ್ಟಲು ವಿರೋಧ
* ದಾವಣಗೆರೆ: ನ.2ರಂದು ನಗರದಲ್ಲಿರಾಷ್ಟ್ರೀಯ ಬಸವ ದಳದ ಜಿಲ್ಲಾಸಮಾವೇಶ
* ಮಲೇಬೆನ್ನೂರು: ತುಂಗಭದ್ರಾ ನದಿ ನೀರು ಕೊಮಾರನಹಳ್ಳಿ ಹೆಳವನಕಟ್ಟೆ ಕೆರೆಗೆ ಆರಂಭ
* ನ್ಯಾಮತಿ: ಅಡಕೆ ಸಿಪ್ಪೆ ರಸ್ತೆ ಬದಿಗೆ ವಿಕ ಅಭಿಯಾನ ವರದಿ
* ಸಂತೆಬೆನ್ನೂರು: ಅಡಕೆ ಸಿಪ್ಪೆ ರಸ್ತೆ, ಕೆರೆ ಏರಿಯ ಮೇಲೆ ಸುರಿಯುವ ಖೇಣಿದಾರರು
* ಚನ್ನಗಿರಿ: ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮ
6. ಲೋಕಲ್ ಕ್ರೈಂ ಸುದ್ದಿಗಳು
7. ಆಲ್ ಎಡಿಷನ್ ಕೋರ್ಟ್ ಸುದ್ದಿ- ಇಲ್ಲ
8. ವಿಕ ಇನ್ಫೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
==============
ಚಿತ್ರದುರ್ಗ ಜಿಲ್ಲೆ//ಸುದ್ದಿಗಳು...
---------------
1. ಎಕ್ಸೂ$್ಕ$್ಲಸಿವ್ ವರದಿಗಳು- ಇಲ್ಲ
2. ವಿಶೇಷ ವರದಿ
* ಚಿಧಿತ್ರಧಿದುಧಿರ್ಗ: ನಗರದಲ್ಲಿ ಸುಸಜ್ಜಿತ ಕಟ್ಟಡಗಳಲ್ಲಿಕಾರ್ಯಾರಂಭವಾಗಿರುವ ಹೋಟೆಲ್ ಗಳಿಗಿಂತ ಬೀದಿ ಬದಿಯಲ್ಲಿ ನಡೆಯುವ ಹೋಟೆಲ್ ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
* ಮೊಳಕಾಲ್ಮುರು: ತಾಧಿಲೂಧಿಕಿನ ಕೊಂಡ್ಲಧಿಹಧಿಳ್ಳಿಗೆ ಬಂದ ರೆಧಿಡಿಧಿಮೇಡ್ ಮನೆ, ಒಟ್ಟು 2.90 ಲಕ್ಷ ಖರ್ಚು, ವೀಧಿಕ್ಷಣೆಗೆ ಆಧಿಗಧಿಮಿಧಿಸುಧಿತ್ತಿಧಿರುವ ಹಳ್ಳಿ ಜನ
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ- ಇಲ್ಲ
5. ಲೋಕಲ್ ಸುದ್ದಿಗಳು
* ಚಿಧಿತ್ರಧಿದುಧಿರ್ಗ: ನಗರಸಭೆ ಸಭಾಂಗಣದಲ್ಲಿಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ
* ಚಿಧಿತ್ರಧಿದುಧಿರ್ಗ: ಸಂಸದ ಗೋವಿಂದ ಎಂ. ಕಾರಜೋಳ ಅವರಿಂದ ಸುದ್ದಿಗೋಷ್ಠಿ
* ಚಿಧಿತ್ರಧಿದುಧಿರ್ಗ: ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್ .ಜಮೀರ್ ಅಹ್ಮದ್ ಖಾನ್ ಅವರು, ನಾಧಿನಾ ಅಭಿವೃದ್ಧಿ, ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿಭಾಗಿ
* ಚಿಧಿತ್ರಧಿದುಧಿರ್ಗ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮ
* ಚಿಧಿತ್ರಧಿದುಧಿರ್ಗ: ಚಿತ್ರದುರ್ಗ ತಾಲೂಕಿನ ಜಿಆರ್ ಹಳ್ಳಿಯ ಜ್ಞಾನಗಂಗೋತ್ರಿ ಆವರಣದಲ್ಲಿರುವ ಸಿಎಂಸಿಆರ್ ಐನಲ್ಲಿವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ 2025-26ನೇ ಶೈಕ್ಷಣಿಕ ಸಾಲಿನ ಮೊದಲನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ವೈಟ್ ಕೋಟ್ ಸೆರ್ಮನಿ
* ಚಿಧಿತ್ರಧಿದುಧಿರ್ಗ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ಅವರಿಂದ ಜಿಪಂ ಸಭಾಂಗಣದಲ್ಲಿಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಹಾಗೂ ಇತರೆ ಸಂಸ್ಥೆಗಳ ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ಸಂವಾದ, ಪ್ರಗತಿ ಪರಿಶೀಲನೆ ಸಭೆ
*ಧಿ ಮೊಧಿಳಧಿಕಾಧಿಲ್ಮುರು: ರಾಂಪುರ ಎಸ್ ಪಿಎಸ್ ಆರ್ ಪದವಿ ಪೂರ್ವ ಕಾಲೇಜಿನಲ್ಲಿಪೋಷಕರ ಸಭೆ
*ಧಿ ಹಿಧಿರಿಧಿಯೂರು: ನಗರದಲ್ಲಿರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ಏಕತಾ ಓಟ ಕಾರ್ಯಕ್ರಮ
*ಧಿ ಹಿಧಿರಿಧಿಯೂರು: ನಗರದ ಅಂಬೇಡ್ಕರ್ ಪಿಯು ಕಾಲೇಜಿನಲ್ಲಿತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ
*ಧಿ ಚಧಿಳ್ಳಧಿಕೆರೆ: ಖಾಸಗಿ ಬಸ್ ಗಳ ಮೇಲೆ ಕನ್ನಡ ಬರೆಸುವಂತೆ ಆಗ್ರಹಿಸಿ ಬಿಇಒ ಕಚೇರಿ ಬಳಿ ಪ್ರತಿಭಟನೆ
* ಧಿಹೊಧಿಸಧಿದುಧಿರ್ಗ: ಎಸ್ .ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ವತಿಯಿಂದ ಕನ್ನಡ ನಾಡಗೀತೆಯ ಶತಮಾನೋತ್ಸವ ಸಂಭ್ರಮ ಅಂಗವಾಗಿ ನಾಡಗೀತೆ ಸಮೂಹ ಗಾಯನ
6. ಲೋಕಲ್ ಕ್ರೈಂ ಸುದ್ದಿ -ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ- ಇಲ್ಲ
8. ವಿಕ ಇನ್ಪೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಬ್ಯೂರೋ ಸಮನ್ವಯ...
- ಶಿವರಾಜ್ ಬೀದಿಮನಿ: 95389 26764

