ತುಮಕೂರು: ತಾಲೂಕಿನ ಊರ್ಡಿಗೆರೆ ಸೆಂಟ್ರಲ್ ಪ್ರೌಢಶಾಲೆ ವಿಧಿದ್ಯಾಧಿರ್ಥಿ ಇಮ್ರಾನ್ ಖಾನ್ 100 ಮತ್ತು 200 ಮೀ. ಓಟದಲ್ಲಿಉಧಿತ್ತಮ ಪ್ರದರ್ಶನ ನೀಡಿ, ರಾಜ್ಯ ಮಟ್ಟದ ಕ್ರೀಡಾಕೂಟ ಕ್ಕೆ ಆಯ್ಕೆಯಾಗಿದ್ದಾರೆ. ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿಶಾಲಾ ಶಿಕ್ಷಣ ಇಲಾಖೆಯಿಂದ ನಡೆದ 14 ವರ್ಷದೊಧಿಳಧಿಗಿಧಿನ ಕ್ರೀಡಾಕೂಟದ 100 ಮೀ. ಓಟದಲ್ಲಿಇಮ್ರಾನ್ ಖಾನ್ ಕೇವಲ 12 ಸೆಕೆಂಡ್ ಗಳಲ್ಲಿಗುರಿ ಮುಟ್ಟಿ ಮೊದಲಿಗನಾದಧಿರೆ. 200 ಮೀ. ಸ್ಪರ್ಧೆಯಲ್ಲಿದ್ವಿತೀಯ ಸ್ಥಾನ ಪಡೆದು, ನ.20ರಂದು ಹಾಸನದಲ್ಲಿನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟ ದಲ್ಲಿತುಮಕೂರು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಚ್ .ಆರ್ .ಗಂಗಾಧರಯ್ಯ, ಜಿಲ್ಲಾಕಾರ್ಯದರ್ಶಿ ಸುರೇಶ್ , ಪ್ರಭು, ಶಾಲಾ ಸಮಿತಿ ಅಧ್ಯಕ್ಷ ಪುಟ್ಟಗಂಗಯ್ಯ, ಕಾರ ್ಯದರ್ಶಿ ಮಹೇಶ್ , ನಿರ್ದೇಶಕ ನಾಗರಾಜ, ಹಿರಿಯ ಶಿಕ್ಷಕ ಖೆಮ್ ಸಿಂಗ್ ರಜಪೂತ್ ಮತ್ತು ತರಬೇತುದಾರ ರವೀಶ್
ಇಧಿಮ್ರಾಧಿನ್ ಧಿನಧಿನ್ನು ಅಭಿನಂದಿಸಿದ್ದಾರೆ.

