ಅನಂತಕೃಷ್ಣ ಭರತನಾಟ್ಯ ರಂಗಪ್ರವೇಶ

Contributed bystevan.rego@timesgroup.com|Vijaya Karnataka
Subscribe

ಮಂಗಳೂರಿನ ಪುರಭವನದಲ್ಲಿ ಅನಂತಕೃಷ್ಣ ಸಿ.ವಿ ಅವರ ಭರತನಾಟ್ಯ ರಂಗಪ್ರವೇಶ ಯಶಸ್ವಿಯಾಗಿ ನಡೆಯಿತು. ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯರಾದ ಇವರು ತಮ್ಮ ಗುರುಗಳಿಗೆ ಗುರುವಂದನೆ ಸಲ್ಲಿಸಿದರು. ಉಳ್ಳಾಲ ಮೋಹನ್ ಕುಮಾರ್, ಡಾ. ಸಾಗರ್ ಟಿ.ಎಸ್. ಅವರು ನೃತ್ಯವನ್ನು ಶ್ಲಾಘಿಸಿದರು. ಎಸ್.ಡಿ.ಎಂ ಶಾಲೆಯ ಪ್ರಿನ್ಸಿಪಾಲ್ ಜೋಯಾ ಜೆ ರೈ, ಡಾ. ಕಿಶೋರ್ ಕುಮಾರ್ ಉಬ್ರಂಗಳ ಅವರು ಕಲಾವಿದನನ್ನು ಅಭಿನಂದಿಸಿದರು. ಹಿಮ್ಮೇಳದಲ್ಲಿ ಸಂಗೀತಗಾರರು ಸಹಕರಿಸಿದರು.

ananthakrishnas bharatanatyam rangapraavesha a special event in mangalore

ಮಂಗಳೂರು : ಗಾನ ನೃತ್ಯ ಅಕಾಡೆಮಿ ನಿರ್ದೇಶಕರಾದ ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯ ಅನಂತಕೃಷ್ಣ ಸಿ.ವಿ ಅವರ ಭರತನಾಟ್ಯ ರಂಗಪ್ರವೇಶ ಮಂಗಳೂರಿನ ಪುರಭವನದಲ್ಲಿಜರುಗಿತು.

ಗುರು ಉಳ್ಳಾಲ ಮೋಹನ್ ಕುಮಾರ್ ,ತುಮಕೂರಿನ ಖ್ಯಾತ ನೃತ್ಯ ಗುರು ಡಾ. ಸಾಗರ್ ಟಿ.ಎಸ್ . ಮಾತನಾಡಿದರು. ಎಸ್ .ಡಿ.ಎಂ ಶಾಲೆಯ ಪ್ರಿನ್ಸಿಪಾಲ್ ಜೋಯ… ಜೆ ರೈ ಹಾಗೂ ಡಾ.ಕಿಶೋರ್ ಕುಮಾರ್ ಉಬ್ರಂಗಳ ಕಲಾವಿದನನ್ನು ಅಭಿನಂದಿಸಿದರು. ರಂಗಪ್ರವೇಶ ಮಾಡಿದ ಅನಂತಕೃಷ್ಣ ಅವರು ತನ್ನ ಗುರುಗಳಾದ ವಿದ್ಯಾಶ್ರೀ ರಾಧಾಕೃಷ್ಣ ಅವರಿಗೆ ಗುರುವಂದನೆ ಸಲ್ಲಿಸಿದರು. ಸುಮಂಗಲಾ ರತ್ನಾಕರ್ ಕಾರ್ಯಕ್ರಮ ನಿರೂಪಿಸಿದರು. ಹಿಮ್ಮೇಳದಲ್ಲಿಹಾಡುಗಾರಿಕೆಯಲ್ಲಿಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ನಟುವಾಂಗದಲ್ಲಿವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು, ಮೃದಂಗದಲ್ಲಿವಿನಯ… ನಾಗರಾಜನ್ ಬೆಂಗಳೂರು, ಕೊಳಲಿನಲ್ಲಿಶೀಜಿತ್ ಕಾಮತ್ ಕೊಚ್ಚಿ ಹಾಗೂ ವೀಣೆಯಲ್ಲಿಸೌಂದರ್ ರಾಜನ್ ತಿರುವನಂತಪುರ ಸಹಕರಿಸಿದರು.

ಚಿತ್ರ: 31ಎಂ-ಡ್ಯಾನ್ಸ್

ಅನಂತಕೃಷ್ಣ ಸಿ.ವಿ ಅವರ ಭರತನಾಟ್ಯ ರಂಗಪ್ರವೇಶ ಮಂಗಳೂರಿನ ಪುರಭವನದಲ್ಲಿಜರುಗಿತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ