ಬಿಜೆಪಿ ಬದಿಯಡ್ಕ ಗ್ರಾಪಂ ಚುನಾವಣಾ ಕಾರಾರ ಯಲಯ ಉದ್ಘಾಟನೆ

Contributed byprasadsarali@gmail.com|Vijaya Karnataka
Subscribe

ಬದಿಯಡ್ಕದಲ್ಲಿ ಬಿಜೆಪಿ ಗ್ರಾಪಂ ಚುನಾವಣಾ ಸಮಿತಿ ಕಾರಾರ‍ಯಲಯವನ್ನು ಉದ್ಘಾಟಿಸಲಾಯಿತು. ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಅವರು ಕಾರಾರ‍ಯಲಯವನ್ನು ಉದ್ಘಾಟಿಸಿ, ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸೂಚಿಸಿದರು. ಈ ಸಂದರ್ಭದಲ್ಲಿ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು. ಮತದಾರರಿಗೆ ಅಗತ್ಯ ಮಾಹಿತಿ ನೀಡುವ ಉದ್ದೇಶದಿಂದ ಕಾರಾರ‍ಯಲಯವನ್ನು ತೆರೆಯಲಾಗಿದೆ.

badiyadka grama panchayat bjp election office inauguration

ಬದಿಯಡ್ಕ: ಬಿಜೆಪಿ ಬದಿಯಡ್ಕ ಗ್ರಾಪಂ ಚುನಾವಣಾ ಸಮಿತಿ ಕಾರಾರ ಯಲಯವನ್ನು ಉದ್ಘಾಟಿಸಲಾಯಿತು.

ಬದಿಯಡ್ಕ ಸಂಸ್ಕೃತಿ ಭವನದಲ್ಲಿಜರುಗಿದ ಕಾರ ್ಯಕ್ರಮದಲ್ಲಿಬಿಜೆಪಿ ಜಿಲ್ಲಾಅಧ್ಯಕ್ಷೆ ಅಶ್ವಿನಿ ಎಂ.ಎಲ್ . ಉದ್ಘಾಟಿಸಿ ಕಾರಾರ ಯಲಯದ ಮೂಲಕ ಮತದಾರರ ನಿರಂತರ ಸಂಪರ್ಕವನ್ನಿಟ್ಟುಕೊಳ್ಳಬೇಕು, ಮತದಾರರಿಗೆ ಹಾಗೂ ಕಾರ ್ಯಕರ್ತರಿಗೆ ಅಗತ್ಯವಾದ ಮಾಹಿತಿ ನೀಡಬೇಕು ಎಂದರು.

ಗ್ರಾಪಂ ಸಮಿತಿ ಅಧ್ಯಕ್ಷ ವಿಶ್ವನಾಥ ಪ್ರಭು ಕರಿಂಬಿಲ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಜಿಲ್ಲಾಪ್ರಧಾನ ಕಾರ ್ಯದರ್ಶಿ ಸುನಿಲ್ ಪಿ.ಆರ್ ., ಜಿಲ್ಲಾಉಪಾಧ್ಯಕ್ಷ ಡಿ. ಶಂಕರ, ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ ನಾರಂಪಾಡಿ, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ., ಇತರರಾದ ರವೀಂದ್ರ ರೈ ಗೋಸಾಡ, ಬದಿಯಡ್ಕ ಗ್ರಾಪಂ ಪಶ್ಚಿಮ ವಲಯ ಸಮಿತಿ ಅಧ್ಯಕ್ಷ ಮಹೇಶ್ ವಳಕುಂಜ ಉಪಸ್ಥಿತರಿದ್ದರು. ಆನಂದ ಕೆ. ಸ್ವಾಗತಿಸಿ, ಅವಿನಾಶ್ ವಿ. ರೈ ನಿರೂಪಿಸಿದರು. ಚಂದ್ರ ಮುಚ್ಚಿರಕಬೆ ವಂದಿಸಿದರು.

(24 ಬಿಎ ಬಿಜೆಪಿ)

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ