ಕುತ್ತಿಕೋಲ್ : ಕೃಷಿಕರ ಬೆಳೆ ನಾಶ ಮಾಡುತ್ತಿರುವ ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲಲು ಬಂದೂಕು ಪರವಾನಗಿ ಹೊಂದಿರುವ ಶೂಟರ್ ಗಳಿಗೆ ಕುತ್ತಿಕೋಲ್ ಗ್ರಾಪಂ ಅಧ್ಯಕ್ಷ ಮುರಳಿ ಪಯ್ಯಂಗಾನಂ ಅನುಮತಿ ಪತ್ರ ನೀಡಿದರು.
ಸಭೆಯಲ್ಲಿಕುಟ್ಟಿಕೋಲ್ ಗ್ರಾಪಂ ಸದಸ್ಯ ಮಾಧವನ್ ವೆಳ್ಳಾಲ, ಅಶ್ವತಿ ಪುಳುವಿಂಜಿ, ಗ್ರಾಪಂ ಕಾರ ್ಯದರ್ಶಿ, ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು. ಕುಂಞಂಬು ಎನ್ ., ಎಂ. ಬಾಬು, ಚಂದ್ರನ್ ಇ., ಎಂ. ಕುಂಞಿಕಣ್ಣನ್ ನಾಯರ್ , ಪಿ. ಕುಂಞಂಬು ನಾಯರ್ , ರವೀಂದ್ರನ್ ಎಂ., ತಂಬಾನ್ ಕೆ., ಎಂ. ಗಂಗಾಧರನ್ , ರಘುನಾಥನ್ ಬಿ., ಅನಿಲ್ ಕುಮಾರ್ , ನಾರಾಯಣನ್ , ಇ. ಜನಾರ್ದನನ್ ನಾಯರ್ , ಇ. ಚಂದ್ರನ್ ನಾಯರ್ , ಕೆ. ಜಯನಾರಾಯಣನ್ ನಾಯರ್ ಅವರಿಗೆ ಅನುಮತಿ ನೀಡಲಾಗಿದೆ.
(29ಎಂಯುಅನುಮತಿ)

