ಶನೈಶ್ಚರ ದೇಗುಲದಲ್ಲಿಕಾರ್ತಿಕ ಪೂಜೆ

Contributed byranjithkumarks1004@gmail.com|Vijaya Karnataka
Subscribe

ಬೇಲೂರು ತಾಲೂಕಿನ ಪಡುವಳಲು ಗ್ರಾಮದ ಶ್ರೀ ಶನಿದೇವರ ದೇವಸ್ಥಾನದಲ್ಲಿಕಾರ್ತಿಕ ಪೂಜಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಅಭಿಷೇಕ, ಅಲಂಕಾರ, ಮೃತ್ಯುಂಜಯ ಹೋಮ, ದೀಪೋತ್ಸವ, ಉದ್ದುರು ಅಲಂಕಾರ, ಮಹಾ ಮಂಗಳಾರತಿ ನಡೆಯಿತು. 1108 ದೀಪಗಳ ದೀಪೋತ್ಸವ ವಿಶೇಷ ಆಕರ್ಷಣೆಯಾಗಿತ್ತು. ಗಣೇಶ ಮೂರ್ತಿ ವಿಸರ್ಜನೆ, ಅನ್ನ ಸಂತರ್ಪಣೆ, ಹರಿಕತೆ ಕಾರ್ಯಕ್ರಮಗಳು ನಡೆದವು.

special karthik puja at shanaishchara temple in bikkodu

ವಿಕ ಸುದ್ದಿಲೋಕ ಅರೇಹಳ್ಳಿ

ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯ ಪಡುವಳಲು ಗ್ರಾಮದ ಶ್ರೀ ಶನಿದೇವರ ದೇವಸ್ಥಾನದಲ್ಲಿಕಾರ್ತಿಕ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಪ್ರಧಾನ ಅರ್ಚಕ ದೇವರಾಜು ಸ್ವಾಮಿ ನೇತೃತ್ವದಲ್ಲಿಜರುಗಿದ ಪೂಜಾ ಕಾರ ್ಯಕ್ರಮದಲ್ಲಿಸ್ವಾಮಿಗೆ ಅಭಿಷೇಕ ಅಲಂಕಾರ, ಮೃತ್ಯುಂಜಯ ಹೋಮ, ದೀಪೋತ್ಸವ, ಉದ್ದುರು ಅಲಂಕಾರ, ಮಹಾ ಮಂಗಳಾರತಿ ನಡೆಯಿತು. 1108 ದೀಪಗಳನ್ನು ಹಚ್ಚುವ ಮೂಲಕ ನಡೆದ ದೀಪೋತ್ಸವವು ಪೂಜಾ ಕಾರ ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.

ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಯನ್ನು ವಾದ್ಯಗೋಷ್ಠಿಯೊಂದಿಗೆ ಚುರ್ಚೆಕಟ್ಟೆಯಲ್ಲಿವಿಸರ್ಜಿಸಲಾಯಿತು. ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದ ಬಳಿಕ ಹರಿಕತೆ ಕಾರ ್ಯಕ್ರಮ ನಡೆಯಿತು.

ಪರಮೇಶ್ , ಆನಂದ್ , ಸುನೀಲ್ , ಚಂದನ್ , ರವಿ, ಲಕ್ಷ್ಮಣ್ , ದರ್ಶನ್ , ಪುನೀತ್ , ಮಹೇಶ್ ಮತ್ತಿತರರು ಭಾಗವಹಿಸಿದ್ದರು.

17-11-2025ಊTಓಂಖಐ01ಂ

ಚಿತ್ರ ಸುದ್ದಿ:

ಬೇಲೂರು ತಾಲೂಕು ಬಿಕ್ಕೋಡು ಹೋಬಳಿ ಪಡುವಳಲು ಗ್ರಾಮದ ಶ್ರೀ ಶನೈಶ್ಚರ ಸ್ವಾಮಿ ದೇಗುಲದಲ್ಲಿಕಾರ್ತಿಕೋತ್ಸವದ ನಿಮಿತ್ತ ವಿಶೇಷ ಪೂಜೆ ನಡೆಯಿತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ