ನಾಳೆ ಶಾಲಾ ಮಧಿಕ್ಕಧಿಳಿಗೆ ವಿಧಿವಿಧ ಸ್ಪಧಿರ್ಧೆ

Contributed bynagesh_crp9@yahoo.com|Vijaya Karnataka
Subscribe

ನಾಡಿದ್ದು ಚನ್ನರಾಯಪಟ್ಟಣದ ಕರ್ನಾಟಕ ಸಂಘ ಹಾಗೂ ಮಕ್ಕಳ ಸಾಹಿತ್ಯ ಪರಿಷತ್‌ ವತಿಯಿಂದ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 10 ಗಂಟೆಗೆ ಉಕ್ತಲೇಖನ ಹಾಗೂ ಭಾಷಣ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ ಉಪಾಹಾರದ ವ್ಯವಸ್ಥೆ ಇದೆ. ಸ್ಪರ್ಧೆಗಳ ಬಳಿಕ ಬಹುಮಾನ ವಿತರಣೆ ಮಾಡಲಾಗುವುದು. ಶಾಸಕ ಸಿ.ಎನ್‌.ಬಾಲಕೃಷ್ಣ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ.

tomorrows school childrens competition organization primary objectives

ನಾಳೆ ಶಾಲಾ ಮಧಿಕ್ಕಧಿಳಿಗೆ ವಿಧಿವಿಧ ಸ್ಪಧಿರ್ಧೆ

ವಿಕ ಸುದ್ದಿಲೋಕ ಚನ್ನರಾಯಪಟ್ಟಣ

ಪಟ್ಟಣದ ಕರ್ನಾಟಕ ಸಂಘ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ ಆಶ್ರಯದಲ್ಲಿನ.2ರಂದು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

‘ಬೆಳಗ್ಗೆ 10 ಗಂಟೆಗೆ 1ರಿಂದ 4ನೇ ತರಗತಿ ಮಕ್ಕಳಿಗೆ ಹಾಗೂ 5 ರಿಂದ 7ನೇ ತರಗತಿ ಮಕ್ಕಳಿಗೆ ಉಕ್ತಲೇಖನ ಸ್ಪರ್ಧೆ ಹಾಗೂ 8ರಿಂದ10ನೇ ತರಗತಿ ಮಕ್ಕಳಿಗೆ ‘ಧಿ‘ಡಾ.ಎಸ್ .ಎಲ್ .ಭೈರಪ್ಪನವರ ಬದುಕು-ಬರಹ’’ ಕುರಿತಂತೆ ಭಾಷಣ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ ಮಕ್ಕಳಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಸ್ಪರ್ಧೆಗಳು ಮುಗಿದ ನಂತರ ಬಹುಮಾನ ವಿತರಿಧಿಸಧಿಲಾಧಿಗುಧಿವುಧಿದು.

ಉಕ್ತಲೇಖನ ಸ್ಪರ್ಧೆಯಲ್ಲಿಭಾಗವಹಿಸುವ ಮಕ್ಕಳು ಕಡ್ಡಾಯವಾಗಿ ಪ್ಯಾಡ್ ತರಬೇಕು. ಬರೆಯುವ ಹಾಳೆ ಹಾಗೂ ಲೇಖನಿಯನ್ನು ಸಂಘದ ವತಿಯಿಂದಲೇ ನೀಡಲಾಗುವುದು. ತಾಲೂಕಿನಾದ್ಯಂತ ಯಾವುದೇ ಶಾಲೆಯ ಮಕ್ಕಳು ಈ ಸ್ಪರ್ಧೆಗಳಲ್ಲಿಪಾಲ್ಗೊಳ್ಳಬಹುದಾಗಿದೆ. ಶಾಸಕ ಸಿ.ಎನ್ .ಬಾಲಕೃಷ್ಣ ಸ್ಪರ್ಧೆಯನ್ನು ಉದ್ಘಾಟಿಸಲಿದ್ದು, ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ.ಎನ್ .ಅಶೋಕ್ , ಜಿಲ್ಲಾಧ್ಯಕ್ಷ ಬಿ.ಕೆ.ಗಂಗಾಧರ್ ಸಮಾರಂಭದಲ್ಲಿಭಾಗವಹಿಸಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಸ್ .ಆದಿಶೇಷಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಕಾರ ್ಯದರ್ಶಿ ಎ.ಎಲ್ .ನಾಗೇಶ್ ತಿಳಿಸಿದ್ದಾರೆ ಪ್ರಧಿಕಧಿಟಧಿಣೆಧಿಯಲ್ಲಿತಿಧಿಳಿಧಿಸಿಧಿದ್ದಾಧಿರೆ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ