ನಾಳೆ ಶಾಲಾ ಮಧಿಕ್ಕಧಿಳಿಗೆ ವಿಧಿವಿಧ ಸ್ಪಧಿರ್ಧೆ
ವಿಕ ಸುದ್ದಿಲೋಕ ಚನ್ನರಾಯಪಟ್ಟಣ
ಪಟ್ಟಣದ ಕರ್ನಾಟಕ ಸಂಘ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ ಆಶ್ರಯದಲ್ಲಿನ.2ರಂದು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
‘ಬೆಳಗ್ಗೆ 10 ಗಂಟೆಗೆ 1ರಿಂದ 4ನೇ ತರಗತಿ ಮಕ್ಕಳಿಗೆ ಹಾಗೂ 5 ರಿಂದ 7ನೇ ತರಗತಿ ಮಕ್ಕಳಿಗೆ ಉಕ್ತಲೇಖನ ಸ್ಪರ್ಧೆ ಹಾಗೂ 8ರಿಂದ10ನೇ ತರಗತಿ ಮಕ್ಕಳಿಗೆ ‘ಧಿ‘ಡಾ.ಎಸ್ .ಎಲ್ .ಭೈರಪ್ಪನವರ ಬದುಕು-ಬರಹ’’ ಕುರಿತಂತೆ ಭಾಷಣ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ ಮಕ್ಕಳಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಸ್ಪರ್ಧೆಗಳು ಮುಗಿದ ನಂತರ ಬಹುಮಾನ ವಿತರಿಧಿಸಧಿಲಾಧಿಗುಧಿವುಧಿದು.
ಉಕ್ತಲೇಖನ ಸ್ಪರ್ಧೆಯಲ್ಲಿಭಾಗವಹಿಸುವ ಮಕ್ಕಳು ಕಡ್ಡಾಯವಾಗಿ ಪ್ಯಾಡ್ ತರಬೇಕು. ಬರೆಯುವ ಹಾಳೆ ಹಾಗೂ ಲೇಖನಿಯನ್ನು ಸಂಘದ ವತಿಯಿಂದಲೇ ನೀಡಲಾಗುವುದು. ತಾಲೂಕಿನಾದ್ಯಂತ ಯಾವುದೇ ಶಾಲೆಯ ಮಕ್ಕಳು ಈ ಸ್ಪರ್ಧೆಗಳಲ್ಲಿಪಾಲ್ಗೊಳ್ಳಬಹುದಾಗಿದೆ. ಶಾಸಕ ಸಿ.ಎನ್ .ಬಾಲಕೃಷ್ಣ ಸ್ಪರ್ಧೆಯನ್ನು ಉದ್ಘಾಟಿಸಲಿದ್ದು, ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ.ಎನ್ .ಅಶೋಕ್ , ಜಿಲ್ಲಾಧ್ಯಕ್ಷ ಬಿ.ಕೆ.ಗಂಗಾಧರ್ ಸಮಾರಂಭದಲ್ಲಿಭಾಗವಹಿಸಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಸ್ .ಆದಿಶೇಷಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಕಾರ ್ಯದರ್ಶಿ ಎ.ಎಲ್ .ನಾಗೇಶ್ ತಿಳಿಸಿದ್ದಾರೆ ಪ್ರಧಿಕಧಿಟಧಿಣೆಧಿಯಲ್ಲಿತಿಧಿಳಿಧಿಸಿಧಿದ್ದಾಧಿರೆ.

