ಹಳ್ಳಿಗರ ಕುಶಲ ಕ್ಷೇಮಕ್ಕೆ ದುಡಿದ ಡಾ.ಆಲಮ್ಮ

Contributed bydevarajuvksira@gmail.com|Vijaya Karnataka
Subscribe

ಡಾ. ಆಲಮ್ಮ ಮರಣ್ಣ ಅವರು ಗ್ರಾಮೀಣ ಜನರ ಆರೋಗ್ಯ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ರಾಜಕೀಯವಾಗಿ ಪ್ರಭಾವಿ ಕುಟುಂಬದಲ್ಲಿ ಜನಿಸಿದರೂ, ಅವರು ಸ್ವಯಂಪ್ರೇರಣೆಯಿಂದ ಬಡಜನರ ಸೇವೆಗೆ ನಿಂತರು. ತಮ್ಮ ಸೇವಾವಧಿಯಲ್ಲಿ ಗ್ರಾಮೀಣ ಭಾಗದಲ್ಲೇ ಸೇವೆ ಸಲ್ಲಿಸಿ, ಹಳ್ಳಿಗರ ಪಾಲಿಗೆ ದೇವರಾಗಿದ್ದರು. ರಾಜ್ಯೋತ್ಸವ ಗೌರವಕ್ಕೆ ಪಾತ್ರರಾದ ಡಾ. ಆಲಮ್ಮ ಮರಣ್ಣ ಅವರ ಸೇವೆ ಸ್ಮರಣೀಯವಾಗಿದೆ.

dr alamma the compassionate healer of rural health

ಹಳ್ಳಿ ಜನರ ಆರೋಗ್ಯಸೇವೆಯಲ್ಲಿತಮ್ಮ ವೈದ್ಯಕೀಯ ವೃತ್ತಿಗೆ ಸಾರ್ಥಕತೆ ತಂದುಕೊಂಡವರು ಡಾ. ಆಲಮ್ಮ ಮರಣ್ಣ. ತುಮಕೂರು ಜಿಲ್ಲೆಮಧುಗಿರಿ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸಚಿವರು, ಮಾಜಿ ಲೋಕಸಭಾ ಸದಸ್ಯರು ಆಗಿದ್ದ ಮಾಲಿ ಮರಿಯಪ್ಪ ಇವರ ಪುತ್ರಿ ಡಾ. ಆಲಮ್ಮ ಮರಣ್ಣ ಅವರಿಗೂ ರಾಜ್ಯೋತ್ಸವ ಗೌರವ ಅರಸಿ ಬಂದಿದೆ. ತಮ್ಮ ಸಂಪೂರ್ಣ ಸೇವಾವಧಿಯಲ್ಲಿಗ್ರಾಮೀಣ ಭಾಗದಲ್ಲೇ ಸೇವೆ ಸಲ್ಲಿಸಿ ‘ವೈದ್ಯೋ ನಾರಾಯಣೋ ಹರಿಃ’ ಎಂಬ ಮಾತಿಗೆ ಅನ್ವರ್ಥವಾಗಿ ನಡೆದವರು. ರಾಜಕೀಯವಾಗಿ ಪ್ರಭಾವಿ ಕುಟುಂಬದಲ್ಲಿಜನಿಸಿದ್ದರೂ, ನಗರ ಪ್ರದೇಶಗಳಲ್ಲಿಸೇವೆ ಸಲ್ಲಿಕೆಗೆ ಇದನ್ನು ಬಳಸದೇ, ಸ್ವಯಂಪ್ರೇರಣೆಯಿಂದ ಗ್ರಾಮೀಣ ಬಡಜನರ ಸೇವೆಗೆ ನಿಂತ ಡಾ. ಆಲಮ್ಮ, ಹಳ್ಳಿಗರ ಪಾಲಿಗೆ ದೇವರೇ ಆದವರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ