ಆಹಾರ ಮೇಳ ಕಾರ್ಯಕ್ರಮ

Contributed byraghukgjd1@gmail.com|Vijaya Karnataka
Subscribe

ಗಜೇಂದ್ರಗಡದ ಎಸ್‌.ಎಂ.ಭೂಮರಡ್ಡಿ ಪಿಯು ಕಾಲೇಜಿನಲ್ಲಿವಾಣಿಜ್ಯ ವಿಭಾಗವು ಆಹಾರ ಮೇಳವನ್ನು ಆಯೋಜಿಸಿತ್ತು. ಪ್ರಾ.ಜಿ.ಬಿ.ಗುಡಿಮನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀಯ ಆಹಾರ ಸಂಸ್ಕೃತಿಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರದ ಅಗತ್ಯವಿದೆ ಎಂದು ತಿಳಿಸಿದರು. ಆಹಾರ ತಯಾರಿಕೆ ಮತ್ತು ಮಾರಾಟದ ಸಾಮಾನ್ಯ ಜ್ಞಾನದ ಬಗ್ಗೆಯೂ ಅವರು ಮಾತನಾಡಿದರು. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

food fair an event to introduce the essence of indian food culture

ಆಹಾರ ಮೇಳ ಕಾರ್ಯಕ್ರಮ

ವಿಕ ಸುದ್ದಿಲೋಕ ಗಜೇಂದ್ರಗಡ

ಪಧಿಟ್ಟಧಿಣದ ಎಸ್ .ಎಂ.ಭೂಮರಡ್ಡಿ ಪಿಯು ಕಾಲೇಜಿನಲ್ಲಿವಾಣಿಜ್ಯ ವಿಭಾಗದಿಂದ ಆಹಾರ ಮೇಳ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಪ್ರಾ.ಜಿ.ಬಿ.ಗುಡಿಮನಿ ಕಾಧಿರ್ಯಧಿಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಆಹಾರ ಸಂಸ್ಕೃತಿ ಮರೆಯಾಗಲು ಬಿಡಬಾರದು. ಉತ್ತಮ ಆರೋಗ್ಯ ಪಡೆಯಲು ಉತ್ತಮ ಆಹಾರ ಅಗತ್ಯ. ಆಹಾರ ತಯಾರಿಕೆ, ಮಾರಾಟದ ಸಾಮಾನ್ಯ ಜ್ಞಾನ ಅವಶ್ಯ ಎಂದರು.

ಉಪನ್ಯಾಸಕ ಅರವಿಂದ್ ವಡ್ಡರ, ಎಸ್ .ಎಸ್ .ವಾಲಿಕಾರ, ಜ್ಯೋತಿ ಗದಗ, ವೈ.ಆರ್ .ಸಕ್ರೋಜಿ, ವಿ.ಎಂ.ಜೂಚನಿ, ಎಸ್ .ಕೆ.ಕಟ್ಟಿಮನಿ, ರವಿ ಹಲಗಿ, ಸಂಗಮೇಶ ಹುನಗುಂದ, ಎಲ್ .ಕೆ.ಹಿರೇಮಠ, ಎಂ. ಎಲ್ .ಕ್ವಾಟಿ, ಕವಿತಾ ಕವಲೂರ, ಗೋಪಾಲ ರಾಯಬಾಗಿ, ಮಂಜುನಾಥ ಯರಗೇರಿ, ಪ್ರೇಮಾ ಚುಂಚಾ, ವಿಜಯಲಕ್ಷ್ಮಿ ಗಾಳಿ, ಎಂ.ಎಸ್ .ನಾಗರಾಳ, ಸಹನಾ ಪತ್ತಾರ್ , ಶ್ರೀಕಾಂತ್ ಪೂಜಾರ, ಸುನೀಲ್ ಬಂಡಿವಡ್ಡರ, ಗೀತಮ್ಮ ಬದಿ ಜತೆಗೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಫೋಧಿಟೊ: 30 ಜಿಜೆಡಿ 4:

ಗಜೇಂದ್ರಗಡ ಎಸ್ .ಎಂ.ಭೂಮರಡ್ಡಿ ಪಿಯು ಕಾಲೇಜಿನಲ್ಲಿವಾಣಿಜ್ಯ ವಿಭಾಗದಿಂದ ಆಹಾರ ಮೇಳ ಕಾರ್ಯಕ್ರಮವನ್ನು ಪ್ರಾ.ಜಿ.ಬಿ.ಗುಡಿಮನಿ ಶುಕ್ರವಾರ ಉದ್ಘಾಟಿಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ