ಮಲ್ಲಾಪುರ ಬಸವೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆ

Contributed byvkkonanur@gmail.com|Vijaya Karnataka
Subscribe

ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಅವರು ಮಲ್ಲಾಪುರದಲ್ಲಿ ನೂತನ ಬಸವೇಶ್ವರಸ್ವಾಮಿ ದೇವಾಲಯವನ್ನು ಲೋಕಾರ್ಪಣೆ ಮಾಡಿದರು. ದೇವಾಲಯಗಳು ಸಂಸ್ಕೃತಿ ಮತ್ತು ಪರಂಪರೆಯ ಸಂಕೇತಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ಶಾಸಕ ಎ. ಮಂಜು ಅವರು ದೇವಾಲಯಗಳು ಮನಸ್ಸಿಗೆ ನೆಮ್ಮದಿ ನೀಡುವ ತಾಣಗಳು ಎಂದರು. ಧಾರ್ಮಿಕ ಸಭೆಯಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಊರಿನ ಜನರಿಗೆ ಸಂತಸ ತಂದಿದೆ.

shri basaveshwara temple in mallapur social attraction at inauguration ceremony

ಮಲ್ಲಾಪುರ ಬಸವೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆ

*ದೇಧಿವಾಧಿಲಧಿಯಧಿಗಳು ಸಂಸ್ಕೃತಿ, ಪಧಿರಂಪಧಿರೆಯ ಸಂಕೇಧಿತ: ಶಾಸಕ ಎಚ್ .ಡಿ.ರೇವಣ್ಣ ಅಧಿಭಿಧಿಪ್ರಾಧಿಯಧಿ

ವಿಕ ಸುದ್ದಿಲೋಕ ಕೊಣನೂರು

ದೇಧಿವಾಧಿಲಧಿಯಧಿಗಳು ನಮ್ಮ ದೇಧಿಶದ ಸಂಸ್ಕೃತಿ, ಪಧಿರಂಪಧಿರೆಯ ಸಂಕೇಧಿತಧಿವಾಧಿಗಿವೆ. ಇಧಿತಿಧಿಹಾಸದ ಮೇಲೆ ಬೆಧಿಳಕು ಚೆಧಿಲ್ಲುವ ಜೀಧಿವಂತ ಸ್ಮಾಧಿರಧಿಕಧಿಗಧಿಳಾಧಿಗಿವೆ ಎಂದು ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್ .ಡಿ. ರೇವಣ್ಣ ಅಧಿಭಿಧಿಪ್ರಾಧಿಯಧಿಪಧಿಟ್ಟಧಿರು

ರಾಮನಾಥಪುರ ಹೋಬಳಿ ಮಲ್ಲಾಪುರ ಗ್ರಾಮದಲ್ಲಿಸುಮಾರು 80 ಲಕ್ಷ ರೂ. ವೆಚ್ಚದಲ್ಲಿನಿರ್ಮಾಣಗೊಂಡಿರುವ ನೂತನ ಶ್ರೀ ಬಸವೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆ ನಂತರ ನಡೆದ ವೇದಿಕೆ ಕಾರ ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಧಿ‘ಭಾರತೀಯರಲ್ಲಿಭಕ್ತಿ ಭಾವನೆ, ರಕ್ತಗತವಾಗಿ ಬಂದಿದೆ. ದೇವರಲ್ಲಿನಂಬಿಕೆ, ವಿಶ್ವಾಸ, ನಿಷ್ಠೆ ಸಂಸ್ಕೃತಿ, ಪರಂಪರೆಯ ಸಂಕೇಧಿತಧಿವಾಧಿಗಿಧಿದೆ. ಸರ್ವವ್ಯಾಪಿ ಭಗವಂತನನ್ನು ನೆಧಿನದಲ್ಲಿಮನಸ್ಸು ಹಗುರವಾಗಿ ಬದುಕು ಸುಗಮವಾಗುತ್ತದೆ’’ ಎಂದರು.

ಅಧಿಧ್ಯಧಿಕ್ಷತೆ ವಧಿಹಿಧಿಸಿದ್ದ ಶಾಸಕ ಎ.ಮಂಜು ಮಾತನಾಡಿ, ‘ಧಿ‘ ದೇವಾಲಯಗಳು ಮಧಿನಧಿಸ್ಸಿಗೆ ನೆಧಿಮ್ಮದಿ ನೀಧಿಡುವ ತಾಧಿಣಧಿಗಳು. ಗ್ರಾಧಿಮಧಿದಧಿಲ್ಲಿಜಧಿನರು ಶಾಂತಿ, ಸಧಿಹಧಿಬಾಧಿಳ್ವೆಧಿಯಿಂದ ಜೀಧಿವನ ನಧಿಡೆಧಿಸಲು ದೇಧಿವಾಧಿಲಧಿಯಧಿಗಳು ಅಧಿಗತ್ಯ. ಬಂಧನಗಳನ್ನು ಮೀರಿ ಮಾಡುವ ಕೆಲಸವು ನಮ್ಮನ್ನು ದೈವತ್ವದ ಕಡೆಗೆ ಕೊಂಡೊಯ್ಯುತ್ತದೆ’’ ಎಂದರು.

ತೇಜೂರು ಶ್ರೀ ಸಿದ್ದರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಬೆಟ್ಟದಪುರದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಧಿಮೀಧಿಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ಶೆಟ್ಟಿಗೊಂಡನಹಳ್ಳಿ ಮಠದ ಶ್ರೀಬಾಲಕೃಷ್ಣಾನಂದ ಸ್ವಾಮೀಜಿ, ಕೂಡ್ಲೂರು ಮಠದ ಶ್ರೀ ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ, ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಕೆರಗೂಡು ಬಸವರಾಜು, ಎಚ್ .ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹೊನ್ನವಳ್ಳಿ ಸತೀಶ್ , ಹಳ್ಳೀಕಾರ್ ಸಮಾಜದ ಮುಖಂಡರಾದ ಬೆಂಗಳೂರು ಕೆ.ಎಂ. ನಾಗರಾಜು, ಎಂ.ಇ. ಕೃಷ್ಣಪ್ಪ, ಎಂ.ಎಚ್ . ಕೃಷ್ಣಮೂರ್ತಿ, ವೀರಶೈವ ಲಿಂಗಾಯತ ಮಹಾ ವೇದಿಕೆ ರಾಜ್ಯಧ್ಯಕ್ಷ ಎಂ.ಎನ್ . ಕುಮಾರಸ್ವಾಮಿ, ತಾಲೂಕು ಮಹಾಸಭಾ ಅಧ್ಯಕ್ಷ ಬೆಮ್ಮತ್ತಿ ಸುರೇಶ್ , ಜಿಲ್ಲಾಪ್ರಧಾನ ಕಾರ ್ಯದರ್ಶಿ ರವಿಕುಮಾರ್ , ಮಡಿಕೇರಿ ಡಿಎಚ್ ಒ ಸತೀಶ್ , ಹಾರಂಗಿ ಮಹಾಮಂಡಳದ ಅಧ್ಯಕ್ಷ ಸರಗೂರು ಚೌಡೇಗೌಡ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಏಖN31ಓN್ಕ3-4 ಧಿ ರಾಮನಾಥಪುರ ಹೋಬಳಿ ಮಲ್ಲಾಪುರ ಗ್ರಾಮದಲ್ಲಿನೂತನ ಬಸವೇಶ್ವರ ದೇವಾಲಯ ಲೋಕಾರ್ಪಣೆ ಅಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ಶಾಸಕರಾದ ಎಚ್ .ಡಿ. ರೇವಣ್ಣ, ಎ.ಮಂಜು ಉಧಿದ್ಘಾಧಿಟಿಧಿಸಿಧಿದಧಿರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ