ದೇಧಿವಧಿತೆಧಿಗಳ ಅಧಿದ್ಧೂಧಿರಿ ಮೆರವಣಿಗೆ

Contributed bydevarajuvksira@gmail.com|Vijaya Karnataka
Subscribe

ಶಿರಾ ತಾಲೂಕಿನ ಚಿಕ್ಕಸಂದ್ರ ಕಾವಲ್‌ ಬಳಿ ಪೂಜಾರಿ ಚಿತ್ತಯ್ಯನ ಗುಡ್ಡೆ ಬಳಿ ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಸೋರೆಕುಂಟೆ ಕರಿಯಮ್ಮದೇವಿ, ಪೂಜಾರಿ ಚಿತ್ತಯ್ಯ ದೇವರು, ರಂಗನಾಥ ಸ್ವಾಮಿ ಹಾಗೂ ಜುಂಜಪ್ಪ ಸ್ವಾಮಿಯವರ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. ನಂತರ ಪೂಜೆ, ದೀಪ ಏರಿಸುವ ಕಾರ್ಯ, ಅನ್ನಸಂತರ್ಪಣೆ ಹಾಗೂ ಉತ್ಸವ ಜರುಗಿತು. ಸಾವಿರಾರು ಭಕ್ತರು ಪಾಲ್ಗೊಂಡರು.

diwali festival celebrated with a grand procession in chikkasandra

ಶಿರಾ: ತಾಲೂಕು ಬುಕ್ಕಾಪಟ್ಟಣ ಹೋಬಳಿ ಚಿಕ್ಕಸಂದ್ರ ಕಾವಲ್ ಬಳಿಯ ಪೂಜಾರಿ ಚಿತ್ತಯ್ಯನ ಗುಡ್ಡೆ ಬಳಿ ದೀಪೋತ್ಸವ ಕಾರ ್ಯಕ್ರಮ ಸೋಮವಾರ ಅದ್ಧೂರಿಯಾಗಿ ನೆರವೇರಿತು. ಸೋರೆಕುಂಟೆ ಕರಿಯಮ್ಮದೇವಿ, ಪೂಜಾರಿ ಚಿತ್ತಯ್ಯ ದೇವರು, ರಂಗನಾಥ ಸ್ವಾಮಿ ಹಾಗೂ ಜುಂಜಪ್ಪ ಸ್ವಾಮಿಯವರ ಉತ್ಸವ ಮೂರ್ತಿಗಳನ್ನು ಸೋರೆಕುಂಟೆಯಿಂದ ಅದ್ಧೂರಿಯಾಗಿ ಮೆರವಣಿಗೆಯಲ್ಲಿಕರೆತಂದು ಪೂಜಾರಿ ಚಿತ್ತಯ್ಯನ ದೇವಸ್ಥಾನದ ಬಳಿ ಪೂಜೆ ನೆರವೇರಿಸಿ, ದೀಪ ಏರಿಸುವ ಕಾರ ್ಯ ನೆರವೇರಿಸಲಾಯಿತು. ನಂತರ ಅನ್ನಸಂತರ್ಪಣೆ ಹಾಗೂ ದೇವತೆಧಿಗಧಿಳ ಉತ್ಸವ ನೆರವೇರಿತು. ಕಂಬದಹಳ್ಳಿ, ಹುಯಿಲ್ ದೊರೆ, ಚಿಕ್ಕಸಂದ್ರ, ಸೋರೆಕುಂಟೆ ಹಾಗೂ ಸುತ್ತಮುತ್ತಲ ಸಾವಿರಾರು ಜನ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ