ಮೊಧಿಬೈಲ್ , ಟಿವಿ ಬಿಡಿ, ಪುಧಿಸ್ತಕ ಓಧಿದಿ

Contributed byabid82040@gmail.com|Vijaya Karnataka
Subscribe

ಬಡವನಹಳ್ಳಿ ಪಿಎಸ್‌ಐ ಎಸ್‌.ಆರ್‌ಕಾಂತರೆಡ್ಡಿ ಅವರು ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು. ಮಕ್ಕಳು ಮೊಬೈಲ್, ಟಿವಿ ಬಿಟ್ಟು ಪುಸ್ತಕ ಓದಬೇಕು. ಪೋಷಕರು ಮಕ್ಕಳೊಂದಿಗೆ ಸಮಯ ಕಳೆದು ನಿಗಾ ವಹಿಸಬೇಕು. ಲೋಕಪಾಲ್ ವಿದ್ಯಾಸಂಸ್ಥೆ 25 ವರ್ಷಗಳಿಂದ ಶಿಕ್ಷಣ ಸೇವೆ ನೀಡುತ್ತಿದೆ. ನೂರಾರು ಮಕ್ಕಳು ಇಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಮಕ್ಕಳು ನೃತ್ಯ ಪ್ರದರ್ಶಿಸಿದರು.

lets focus on childrens education instead of mobile and tv

ವಿಕ ಸುದ್ದಿಲೋಕ ದೊಡ್ಡೇರಿ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪೋಷಕರು ತಮ್ಮ ಮಕ್ಕಳು, ಮೊಬೈಲ್ , ಟಿವಿ ಕಡೆ ಗಮನ ಹರಿಸದಂತೆ ನೋಡಿ ಕೊಳ್ಳಬೇಕೆಂದು ಬಡವನಹಳ್ಳಿ ಪಿಎಧಿಸ್ ಧಿಐ ಎಸ್ .ಆರ್ ಕಾಂತರೆಡ್ಡಿ ತಿಳಿಸಿದ್ದಾರೆ. ತಾಲೂಕಿನ ಬಡವನಹಳ್ಳಿ ಲೋಕಪಾಲ್ ವಿದ್ಯಾ ಸಂಸ್ಥೆ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಮತ್ತು ನುಡಿ ವೈಭವದ ಕನ್ನಡ ರಾಜ್ಯೋತ್ಸವ ಕಾರ ್ಯಕ್ರಮದಲ್ಲಿಮಾತನಾಡಿದ ಅವರು, ಮಕ್ಕಳು ಶಿಕ್ಷಣ ಪಡೆದು, ಸಮಾಜದಲ್ಲಿಉತ್ತಮ ಸಾಧನೆ ಮಾಡಬೇಕೆಂಬ ಎಲ್ಲಾತಂದೆ ತಾಯಿ ಆಸೆ ಈಧಿಡೇಧಿರಿಧಿಸಲು ಮಧಿಕ್ಕಳು ಪ್ರಧಿಯಧಿತ್ನಿಧಿಸಧಿಬೇಧಿಕು. ಹಾಗೇ ಪೋಷಕರು, ಮಕ್ಕಳೊಂದಿಗೆ ನಿಧಿತ್ಯ ಸಮಯ ಕಳೆಯುವ ಮೂಲಕ ಅವರ ಮೇಲೆ ನಿಗಾ ವಹಿಸಬೇಕಿದೆ ಎಂದು ತಿಳಿಸಿದರು. ಈ ಹಿಂದೆ ಶಿಕ್ಷಣಕ್ಕೆ ಸೌಕರ ್ಯಗಳು ಇರಲಿಲ್ಲ. ಆಧಿದರೆ, ಈಗ ಎಲ್ಲಸೌಧಿಲಧಿಭ್ಯಧಿಗಳು ಸಿಧಿಗುಧಿತ್ತಿದ್ದು, ಮಧಿಕ್ಕಧಿಳುಗೆ ಸಧಿದುಧಿಪಧಿಯೋಗ ಪಧಿಡೆದು ವಿಧಿದ್ಯಾಧಿವಂತರಾಗಿ ಎಂದ ಅಧಿವಧಿರು, ಈ ಭಾಗದಲ್ಲಿಲೋಕಪಾಲ್ ವಿದ್ಯಾಸಂಸ್ಥೆಯು ಸತತ 25 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿಸೇವೆ ಒದಗಿಸುತ್ತಾ ಬಂದಿದೆ. ನೂರಾರು ಮಕ್ಕಳು ಇಲ್ಲಿ

ಶಿಕ್ಷಣ ಪಡೆದು, ಸಮಾಜದಲ್ಲಿ

ಉನ್ನತ ಸ್ಥಾನ ಅಲಂಕರಿಸಿದ್ದಾರೆಂದು ತಿಳಿಸಿದರು. ಪಿಎಸ್ ಧಿಐ ಕಾಂತರೆಡ್ಡಿ ಜಾನಪದ ಹಾಡು ಹಾಡಿದರು. ಮಕ್ಕಳು ನೃಧಿತ್ಯ ಪ್ರದರ್ಶಿಸಿದರು. ಪ್ರಿಧಿನ್ಸಿಧಿಪಾಲ್ ಶಿವರಾಜು, ನಿರ್ದೇಶಕ ಡಾ.ಕೃಷ್ಣಾರೆಡ್ಡಿ, ಉಜ್ವಲ ಅಕಾಡೆಮಿಯ ಮಂಜುನಾಥ್ , ಶಿಕ್ಷಣ ತಜ್ಞ ವಿಷಕಂಠಯ್ಯ, ನಾಗರಾಜು, ನೆಲಸೊಗಡು ಲಕ್ಷ್ಮಣ್ , ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ