ಕರ್ನಾಟಕ ರಾಜ್ಯೋತ್ಸವ ಇಂದು

Contributed byckganappanavar@gmail.com|Vijaya Karnataka
Subscribe

ಮುಂಡರಗಿ ತಾಲೂಕಿನಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ನವೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಪುರಸಭೆ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ತಾಲೂಕು ದಂಡಾಧಿಕಾರಿಗಳು ಧ್ವಜಾರೋಹಣ ನೆರವೇರಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಎಚ್.ಕೆ.ಪಾಟೀಲ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಾಸಕ ಡಾ.ಚಂದ್ರು ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ.

karnataka rajyotsava 2023 flag hoisting and special events

ಕರ್ನಾಟಕ ರಾಜ್ಯೋತ್ಸವ ಇಂದು

ವಿಕ ಸುದ್ದಿಲೋಕ ಮುಂಡರಗಿ

ತಾಲೂಕು ಆಡಳಿತದ ವತಿಯಿಂದ ನ.1 ರಂದು ಬೆಧಿಳಗ್ಗೆ 9ಕ್ಕೆ ಪುರಸಭೆ ಆವರಣದಲ್ಲಿ70ನೇ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ತಾಲೂಧಿಕು ದಂಡಾಧಿಕಾರಿಗಳಿಂದ ನಧಿಡೆಧಿಯಲಿದೆ.

ವಿಧಾನ ಪರಿಧಿಷಧಿತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಎಚ್ .ಕೆ.ಪಾಟೀಲ ಉಪಸ್ಥಿತಿಯಲ್ಲಿಶಾಸಕ ಡಾ.ಚಂದ್ರು ಲಮಾಣಿ ಅಧ್ಯಕ್ಷತೆಯಲ್ಲಿಕಾರ್ಯಕ್ರಮ ನಡೆಯಲಿದೆ.

ಸಂಸದ ಬಸವರಾಜ ಬೊಮ್ಮಾಯಿ, ಸಲೀಂ ಅಹ್ಮದ್ , ಶಾಸಕ ಜಿ.ಎಸ್ .ಪಾಟೀಲ, ಡಿ.ಆರ್ .ಪಾಟೀಲ, ಎಸ್ .ವಿ.ಸಂಕನೂರ, ಪ್ರದೀಪ ಶೆಟ್ಟರ, ಪುರಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಡಿ.ಡಿ.ಮೋರನಾಳ, ರಣದೀಲ ಚೌದರಿ, ಜಾನಕಿ ಕೆ.ಎಂ. ಡಿಸಿ ಶ್ರೀಧರ ಸಿ.ಎನ್ ., ಧಿಎಸ್ಪಿ ರೋಹನ್ ಜಗದೀಶ, ಚುನಾಯಿತ ಜನಪ್ರತಿನಿಧಿಗಳು, ಹಾಗೂ ತಹಸೀಲ್ದಾರ್ ಪಿ.ಎಸ್ .ಎರ್ರಿಸ್ವಾಮಿ, ಇಒ ವಿಶ್ವನಾಥ ಹೊಸಮನಿ, ಸಿಪಿಐ ಮಂಜುನಾಥ ಕುಸುಗಲ್ , ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಇತರರು ಪಾಲ್ಗೊಳ್ಳುವರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ