(ಧಿಬೆಂಗಧಿಳೂಧಿರಿಧಿಗೆ) ಹಾಧಿಸಧಿನಾಂಬ ದಧಿರ್ಶನ ಪಧಿಡೆದ ಡಿಧಿಸಿಧಿಎಂ

Contributed byprakashvkhsn@gmail.com|Vijaya Karnataka

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಟುಂಬದೊಂದಿಗೆ ಹಾಸನಾಂಬ ದೇವಿಯ ದರ್ಶನ ಪಡೆದರು. ದೇವಿಯ ದರ್ಶನದಿಂದ ತಮಗೆ ಹಾಗೂ ಕುಟುಂಬಕ್ಕೆ ಸೌಭಾಗ್ಯ ಲಭಿಸಿದೆ ಎಂದರು. ರಾಜ್ಯದ ಜನತೆಗೆ ಸುಖ, ಶಾಂತಿ, ಸಮೃದ್ಧಿ ನೀಡಲು ಪ್ರಾರ್ಥಿಸಿದರು. ಹಾಸನಾಂಬ ದರ್ಶನಕ್ಕೆ ಕೆಲವು ನಿಯಮ ಜಾರಿಗೆ ತಂದಿರುವುದರಿಂದ ಕೆಲ ರಾಜಕಾರಣಿಗಳಿಗೆ ತೊಂದರೆ ಆಗಿರಬಹುದು ಎಂದು ತಿಳಿಸಿದರು.

minister dk shivakumar visits hasanamba temple

ವಿಕ ಸುದ್ದಿಲೋಕ ಹಾಸನ ಉಪ ಮುಧಿಖ್ಯಧಿಮಂತ್ರಿ ಡಿ.ಧಿಕೆ.ಧಿಶಿಧಿವಧಿಕುಧಿಮಾರ್ ಅಧಿವರು ಕುಧಿಟುಂಬ ಸಧಿಮೇತ ಮಂಗಧಿಳಧಿವಾರ ಹಾಧಿಸಧಿನಾಂಬ ದೇಧಿವಿಯ ದಧಿರ್ಶನ ಪಧಿಡೆಧಿದಧಿರು. ಬಧಿಳಿಕ ಸುಧಿದ್ದಿಧಿಗಾಧಿರಧಿರೊಂದಿಗೆ ಮಾಧಿತಧಿನಾಧಿಡಿದ ಅಧಿವರು, ‘ಧಿ‘ ಜ್ಯೋತಿ ಸ್ವರೂಪಿಣಿ ಹಾಸನಾಂಬ ದೇಧಿವಿಧಿಯ ದರ್ಶನ ಭಾಗ್ಯ ಪಡೆದಿರುವುದು ನನ್ನ ಹಾಗೂ ತನ್ನ ಕುಟುಂಬದ ಸೌಭಾಗ್ಯ. ನೆಮ್ಮದಿ ಹಾಗೂ ಶಾಂತಿ ಬದುಕಿಗಾಗಿ ಭಕ್ತರು ಭಗವಂತನ ಬಳಿ ಬರುತ್ತಾರೆ. ದೇವಿಯ ದರ್ಶನ ಮಾಡಿ ಅನುಗ್ರಹ ಪಡೆಯುತ್ತಾರೆ. ಸರ್ವರ ದುಃಖವನ್ನು ದೂರ ಮಾಡುವ ಜಧಿತೆಗೆ ರಾಜ್ಯದ ಜಧಿನಧಿತೆಗೆ ಸುಧಿಖ-ಶಾಂತಿ, ನೆಮ್ಮದಿ, ಸಮೃದ್ಧಿ ನೀಧಿಡಧಿಲೆಂದು ಪ್ರಾರ್ಥಿಸಿದ್ದೇನೆ,’’ ಎಂದರು. ‘‘ಹಾಸನಾಂಬ ದರ್ಶನಕ್ಕೆ ಮಿತ್ರ ಸಚಿವ ಕೃಷ್ಣಬೈರೇಗೌಡ ಕೆಲ ನಿಯಮ ಜಾರಿಗೆ ತಂದಿರುವ ಕಾರಣ ಕೆಲ ರಾಜಕಾರಣಿಗಳಿಗೆ ತೊಂದರೆ ಆಗಿರಬಹುದು,’’ ಎಂದು ಪರೋಕ್ಷ ವಾಗಿ ಶಾಸಕ ಎಚ್ .ಡಿ.ರೇವಣ್ಣಗೆ ಟಾಂಗ್ ನೀಡಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ, ಡಿಸಿ ಲತಾಕುಮಾರಿ, ಜಿಪಂ ಸಿಇಒ ಪೂರ್ಣಿಮಾ, ಎಸಿ ಮಾರುತಿ ಇಧಿತಧಿರಧಿರಿಧಿದ್ದಧಿರು.