ಮುದಗಲ್ -ಪಧಿಟೇಲ್ ಜಧಿಯಂತಿ

Contributed bydnkodihal@gmail.com|Vijaya Karnataka
Subscribe
Vijay Karnataka

ರಾಷ್ಟ್ರೀಯ ಏಕತಾ ದಿವಸ್ ಆಚರಣೆ

ವಿಕ ಸುದ್ದಿಲೋಕ ಮುದಗಲ್

ಪಟ್ಟಣದ ಪೊಲೀಸ್ ಠಾಣೆಯಲ್ಲಿರಾಷ್ಟ್ರೀಯ ಏಕತಾ ದಿನಾಚರಣೆ ನಿಧಿಮಿಧಿತ್ತ ಧಿ‘ಏಕತಾ ಓಟಧಿ’ ಶುಕ್ರವಾರ ಜರುಗಿತು.

ಪಿಎಸೈ ವೆಂಕಟೇಶ ಮಾಡಗಿರಿ ಮಾತನಾಡಿ ‘ಧಿ‘ಸಮುದಾಯದೊಳಗೆ ಒಗ್ಗಟ್ಟು, ಏಕತೆ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರಜ್ಞೆ ಉತ್ತೇಜಿಸುವುದು ಈ ಏಕತಾ ದಿವಸ್ ಆಚರಣೆಯ ಉಧಿದ್ದೇಧಿಶಧಿವಾಧಿಗಿಧಿದೆ. ದೇಶಾದ್ಯಂತ ಈ ಕಾರ್ಯಕ್ರಮವನ್ನು ಸ್ವಾತಂಧಿತ್ರ್ಯ ಹೋರಾಟ ಮತ್ತು ಭಾರತದ ಏಕೀಕರಣದಲ್ಲಿಪ್ರಮುಖ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಲು ನಡೆಸಲಾಗುತ್ತಿದೆ,’’ ಎಂದಧಿರು.

ಪೋಲಿಸರು, ಎಸ್ .ವಿ.ಎಂ ಶಾಲೆಯ ವಿದ್ಯಾರ್ಥಿಗಳು, ಪತ್ರಕರ್ತರು ಇಧಿದ್ದಧಿರು.

* ಪೋಟೋ(ಆರ್ .ಸಿ.ಹೆಚ್ 31ಮುದಗಲ್ 05)

ಮುದಗಲ್ ನಲ್ಲಿನಧಿಡೆದ ಏಕತಾ ಓಟದಲ್ಲಿಪಾಧಿಲ್ಗೊಂಡಿದ್ದ ಪೊಲೀಸರು, ಸಾರ್ವಜನಿಕರು, ವಿದ್ಯಾರ್ಥಿಗಳು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ