ದೇಧಿವರ ಚಿನ್ನಾಭರಣ ಕಧಿಳ್ಳಧಿತಧಿನ

Contributed byprakashvkhsn@gmail.com|Vijaya Karnataka
Subscribe

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಗ್ರಾಮದಲ್ಲಿರುವ ಶ್ರೀಸಂತೆ ಕಾಳೇಶ್ವರಿ ಮತ್ತು ಚಿಕ್ಕಮ್ಮ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಕಳ್ಳರು ದೇವಸ್ಥಾನದ ಬಾಗಿಲು ಒಡೆದು ಒಳನುಗ್ಗಿ, 45 ಸಾವಿರ ರೂ. ಮೌಲ್ಯದ ಚಿನ್ನಾಭರಣ ಮತ್ತು ಹುಂಡಿಯಲ್ಲಿದ್ದ ಸುಮಾರು 50 ಸಾವಿರ ರೂ. ಕಾಣಿಕೆ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

jewelry theft at temple in baguru village

ದೇಧಿವರ ಚಿನ್ನಾಭರಣ ಕಧಿಳ್ಳಧಿತಧಿನ

ವಿಕ ಸುದ್ದಿಲೋಕ ಹಾಸನ

ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಗ್ರಾಮದ ಶ್ರೀಸಂತೆ ಕಾಳೇಶ್ವರಿ ಮತ್ತು ಚಿಕ್ಕಮ್ಮ ದೇವಸ್ಥಾನದಲ್ಲಿದೇಧಿವರ ಚಿಧಿನ್ನಾಧಿಭಧಿರಧಿಣಧಿವನ್ನೇ ಕಧಿಳ್ಳರು ಕಧಿದ್ದೊಧಿಯ್ದಿಧಿದ್ದಾರೆ.

ದೇಧಿವಾಧಿಲಧಿಯದ ಬಾಧಿಗಿಲ ಬೀಗವನ್ನು ಬಧಿಲಧಿವಾದ ಆಧಿಯುಧಿಧಧಿದಿಂದ ಒಧಿಡೆದು ಒಳ ನುಧಿಗ್ಗಿಧಿರುವ ಕಧಿಳ್ಳರು ದೇಧಿವಿಯ ವಿಧಿಗ್ರಧಿಹಧಿದಧಿಲ್ಲಿದ್ದ 45 ಸಾಧಿವಿರ ರೂ. ಮೌಧಿಲ್ಯದ ಚಿಧಿನ್ನಾಧಿಭಧಿರಣ ಹಾಗೂ ಕಾಧಿಣಿಕೆ ಹಧಿಣಧಿವನ್ನು ಕಧಿಳ್ಳಧಿತನ ಮಾಧಿಡಿಧಿದ್ದಾರೆ. ಅ.28 ರಂದು ರಾತ್ರಿ ಸುಮಾರು 8 ಗಂಟೆ ವೇಳೆ ದೇವಸ್ಥಾನದಲ್ಲಿಪೂಜೆ ಮುಗಿಸಿ ತಿಮ್ಮಪ್ಪ ಮತ್ತು ಪುಟ್ಟಯ್ಯ ಅಧಿವರು ಬೀಗ ಹಾಕಿಕೊಂಡು ಮನೆಗೆ ಹೋಗಿದ್ದಧಿರು. ಅ.29 ರಂದು ಬೆಳಗ್ಗೆ ಸುಮಾರು 6.30 ಕ್ಕೆ ದೇವಸ್ಥಾನದಲ್ಲಿಹೋಗಿ ನೋಧಿಡಿಧಿದಾಗ ಕಧಿಳ್ಳಧಿತನ ಬೆಧಿಳಧಿಕಿಗೆ ಬಂದಿದೆ.

ಕಧಿಳ್ಳರು ಅಂದಾಜು ಸುಮಾರು 45 ಸಾವಿರ ರೂ. ಬೆಲೆಬಾಳುವ 5 ಗ್ರಾಂ ತೂಕದ 2 ಚಿನ್ನದ ತಾಳಿಗಳು, ಹುಂಡಿಯಲ್ಲಿದ್ದ ಅಂದಾಜು 50 ಸಾವಿರ ಕಾಣಿಕೆ ಹಣವನ್ನು ಕಧಿದ್ದೊಧಿಯ್ದಿಧಿದ್ದಾರೆ ಎಂದು ದೂಧಿರು ನೀಧಿಡಧಿಲಾಧಿಗಿಧಿದ್ದು, ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಧಿಲಾಧಿಗಿಧಿದೆ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ