ಇಂದು ಕದಿರ್ ಆಪ್ ನೋಂದಾವಣೆ

Contributed byprakashamailankote@gmail.com|Vijaya Karnataka
Subscribe

ಮುಳ್ಳೇರಿಯದ ಕಾರಡ್ಕ ಗ್ರಾಮ ಪಂಚಾಯಿತಿಯ 2 ಮತ್ತು 3ನೇ ವಾರ್ಡ್‌ನ ಕೃಷಿಕರಿಗಾಗಿ ಕದಿರ್‌ ಆಪ್‌ ನೋಂದಾವಣೆ ಕಾರ್ಯಕ್ರಮ ನ.1ರಂದು ನಡೆಯಲಿದೆ. ಕದಿರ್‌ ಐಡಿ ಕಾರ್ಡ್‌ ಪಡೆಯಲು ಈ ನೋಂದಾವಣೆ ಅತ್ಯಗತ್ಯ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರ ವರೆಗೆ 2ನೇ ವಾರ್ಡ್‌ಗೂ, ಮಧ್ಯಾಹ್ನ 2ರಿಂದ ಸಂಜೆ 4ರ ವರೆಗೆ 3ನೇ ವಾರ್ಡ್‌ಗೂ ಕೃಷಿ ಭವನದಲ್ಲಿ ಅವಕಾಶವಿದೆ. ಆಧಾರ್‌ ಕಾರ್ಡ್‌, ಫೋನ್‌, ಬ್ಯಾಂಕ್‌ ಪಾಸ್‌ಬುಕ್‌, ತೀರುವೆ ರಶೀದಿ, ಫೋಟೋ, ರೇಷನ್‌ ಕಾರ್ಡ್‌, ಕರೆಂಟ್‌ ಬಿಲ್‌ ತರಬೇಕು.

kadir app registration for farmers event at karadka grama panchayat

ಮುಳ್ಳೇರಿಯ: ಕಾರಡ್ಕ ಗ್ರಾಮ ಪಂಚಾಯಿತಿಯ 2 ಮತ್ತು 3ನೇ ವಾರ್ಡ್ ನ ಕೃಷಿಕರಿಗಾಗಿ ಕದಿರ್ ಆಪ್ ನೋಂದಾವಣೆ ನ.1ರಂದು ನಡೆಸಲಾಗುವುದು.

ಎಲ್ಲಕೃಷಿಕರಿಗೂ ಕದಿರ್ ಐಡಿ ಕಾರ್ಡ್ ಲಭ್ಯವಾಗಲು ಈ ನೋಂದಾವಣೆ ಮಾಡಲಾಗುತ್ತಿದ್ದು, ನ. 1ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ 2ನೇ ವಾರ್ಡ್ ನ ಕೃಷಿಕರಿಗೂ, ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಗೆವರೆಗೆ 3ನೇ ವಾರ್ಡ್ ನ ಕೃಷಿಕರಿಗೂ ಕೃಷಿ ಭವನದಲ್ಲೇ ನೋಂದಾವಣೆ ಮಾಡಲಾಗುವುದು. ಕೃಷಿಕರು ಪ್ರಯೋಜನ ಪಡೆದುಕೊಳ್ಳಬೇಕೆಂದು ಕೃಷಿಭವನದ ಪ್ರಕಟಣೆಯಲ್ಲಿತಿಳಿಸಲಾಗಿದೆ. ನೋಂದಾವಣೆಗಾಗಿ ಆಧಾರ್ ಕಾರ್ಡ್ , ಆಧಾರ್ ಲಿಂಕ್ ಆಗಿರುವ ಫೋನ್ , ಬ್ಯಾಂಕ್ ಪಾಸ್ ಬುಕ್ , ಈ ವರ್ಷದ ತೀರುವೆ ರಶೀದಿ, ಪಾಸ್ ಪೋರ್ಟ್ ಸೈಜ್ ಫೋಟೋ, ರೇಷನ್ ಕಾರ್ಡ್ , ಕೃಷಿ ಕನೆಕ್ಷನ್ ನ ಕರೆಂಟ್ ಬಿಲ್ ್ಲಗಳನ್ನು ತರಬೇಕು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ