ಜನ ಜಾಗೃತಿ ಬೀದಿ ನಾಟಕ ಪ್ರದರ್ಶನ

Contributed bymandalamari84@gmail.com|Vijaya Karnataka
Subscribe

ತಾವರಗೇರಾ ಸಮೀಪದ ಪುರ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀಗುರು ಪುಟ್ಟರಾಜ ಸ್ವರ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ತಂಡದ ವತಿಯಿಂದ ಜನ ಜಾಗೃತಿ ಬೀದಿ ನಾಟಕ ಪ್ರದರ್ಶನ ನಡೆಯಿತು. ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲಾಯಿತು. ಆರೋಗ್ಯ ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರು ನಾಟಕಕ್ಕೆ ಚಾಲನೆ ನೀಡಿದರು. ಕಲಾವಿದರು ನಾಟಕ ಪ್ರದರ್ಶಿಸಿದರು.

street play performance for awareness and health benefits

ಜನ ಜಾಗೃತಿ ಬೀದಿ ನಾಟಕ ಪ್ರದರ್ಶನ

ವಿಕ ಸುದ್ದಿಲೋಕ ತಾವರಗೇರಾ

ಸಮೀಪದ ಪುರ ಗ್ರಾಮದಲ್ಲಿಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹನುಮಸಾಗರದ ಶ್ರೀಗುರು ಪುಟ್ಟರಾಜ ಸ್ವರ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ತಂಡದ ಸಂಯುಕ್ತಾಶ್ರಯದಲ್ಲಿ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗದ ಕುಧಿರಿತು ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಜನ ಜಾಗೃತಿ ಬೀದಿ ನಾಟಕ ಪ್ರದರ್ಶಿಧಿಸಧಿಲಾಧಿಯಿತು.

ಸಮಗನಾಳ ಗ್ರಾಮದ ಆರೋಗ್ಯ ಹಾಗೂ ಕ್ಷೇಮ ಕೇಂದ್ರದ ಆರೋಗ್ಯ ಅಧಿಕಾರಿ ಹನುಮಂತಪ್ಪ ಕರಡಿ ಹಾಗೂ ಗ್ರಾಪಂ ಅಧ್ಯಕ್ಷ ರೇವಣಪ್ಪ ಅವರು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.

ಕಲಾವಿದರಾದ ಸುಖಮನಿ ಗುಮಗೇರಿ, ಸಿದ್ದಪ್ಪ ಕಲಾಲಬಂಡಿ, ಶಿವರಾಯಪ್ಪ ತೆಗ್ಗಿಹಾಳ, ವೆಂಕಟೇಶ ಹನುಮಸಾಗರ, ಮರಿಸ್ವಾಮಿ ನಂದಿಹಾಳ, ಶಶಿಕುಮಾರ ಮನ್ನಾಪುರ, ನಾಗರಾಜ ಮನ್ನಾಪುರ, ನೇತ್ರಾವತಿ ಯಲಬುರ್ಗಾ, ಮಹಾಲಕ್ಷಿತ್ರ್ಮ ಕೊಪ್ಪಳ ಸೇರಿ ಇತರ ಕಲಾವಿದರು ನಾಟಕ ಪ್ರದರ್ಶಿಧಿಸಿಧಿದರು. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.

ಫೊಟೋ ಶೀರ್ಷಿಕೆ 30 ಟಿವಿಜಿ ಪಿ01

ತಾವರಗೇರಾ ಸಮೀಪದ ಪುರ ಗ್ರಾಮದಲ್ಲಿಬೀದಿ ನಾಟಕ ಪ್ರದರ್ಶಿಧಿಸಧಿಲಾಧಿಯಿತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ