1 ಮೇಲುಕೋಟೆ

Contributed byvkmelkote@gmail.com|Vijaya Karnataka

ಮೇಲುಕೋಟೆಯಲ್ಲಿ ಹಸುಕರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಕೊನೆಗೂ ಸೆರೆಯಾಗಿದೆ. ನಾಗರೀಕರು ಸಂಚರಿಸುವ ಹುಣಿಕೆಹಟ್ಟಿಯ ಆಂಜನೇಯಸ್ವಾ'ು ದೇಗುಲದ ಬಳಿ ಇಟ್ಟಿದ್ದ ಬೋನಿನಲ್ಲಿ ಬುಧವಾರ ತಡರಾತ್ರಿ ಚಿರತೆ ಸಿಲುಕಿಕೊಂಡಿದೆ. ಇದನ್ನು ಸುರಕ್ಷಿತವಾಗಿ ಬಂಡೀಪುರ ಅಭಯಾರಣ್ಯಕ್ಕೆ ಬಿಡಲಾಗಿದೆ. ಮೇಲುಕೋಟೆ ಸುತ್ತಮುತ್ತ ಇನ್ನೂ ಚಿರತೆಗಳು ಓಡಾಡುತ್ತಿದ್ದು, ನಾಗರೀಕರು ಜಾಗೃತರಾಗಿರಬೇಕು ಎಂದು ಅರಣ್ಯ ಇಲಾಖೆ ತಿಳಿಸಿದೆ.

significant relocation of leopard captured in melukote

1 ಮೇಲುಕೋಟೆಯ ಹುಣಿಕೆಹಟ್ಟಿ ಆಂಜನೇಯಸ್ವಾ’’ು ದೇಗುಲದ ಬಳಿ ಇಟ್ಟಿದ್ದ ಬೋನಿನಲ್ಲಿಬುಧವಾರ ತಡರಾತ್ರಿ ಸಿಲುಕಿ ಬಂದಿಯಾದ ಬೃಹತ್ ಗಾತ್ರದ ಚಿರತೆ ಯನ್ನು ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಡಲಾುತು. 2 ಮೇಲುಕೋಟೆಯ ಹುಣಿಕೆ ಹಟ್ಟಿ ಬಳಿ ಬೋನಿಗೆ ಬಿದ್ದ ಚಿರತೆ ನೋಡಲು ಆಗ’’ುಸಿದ ನಾಗರೀಕರನ್ನು ಅರಣ್ಯ ಇಲಾಖೆ ಸಿಬ್ಬಂದಿ ನಿಯಂತ್ರಿಸಿದರು

ಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿ-

ಪ್ರಮುಖ ಸುದ್ದಿ

ಮೇಲುಕೋಟೆ : ಬಹುದಿನಗಳಿಂದ ಮೇಲುಕೋಟೆಯಲ್ಲಿಹಸುಕರುಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಕೊನೆಗೂ ಸೆರೆಯಾಗಿದೆ. ನಾಗರೀಕರು ಸಂಚರಿಸುವ ಕೇಂದ್ರಸ್ಥಳ ಹುಣಿಕೆಹಟ್ಟಿಯ ಆಂಜನೇಯಸ್ವಾ’’ು ದೇಗುಲದ ಬಳಿ ಇಟ್ಟಿದ್ದ ಬೋನಿನಲ್ಲಿಬುಧವಾರ ತಡರಾತ್ರಿ ಸಿಲುಕಿದ ಬೃಹತ್ ಗಾತ್ರದ ಚಿರತೆ ಬಂದಿಯಾಗಿದ್ದು ನಾಗರೀಕರು ಸ್ವಲ್ಪಮಟ್ಟಿಗೆ ನಿರಾಳವಾಗಿದ್ದಾರೆ

ಮೇಲುಕೋಟೆಯ ಯೋಗನರಸಿಂಹಸ್ವಾ’’ು ಬೆಟ್ಟದ ’’ಂಭಾಗದ ಬಂಡೆಗಳ ಮೇಲೆ ನಾಲ್ಕೆತ್ರೖದು ಚಿರತೆಗಳು ರೈತರಿಗೆ ಕಾಣಿಸಿಕೊಳ್ಳುತ್ತಿದ್ದವಾದರೂ ಮೇಲುಕೋಟೆಯೊಳಗೆ ಬಂದು ದಾಳಿ ಮಾಡುತ್ತಿರಲಿಲ್ಲಆದರೆ ನಿನ್ನೆ ಸೆರೆಸಿಕ್ಕ ದೊಡ್ಡಗಾತ್ರದ 4-5 ವರ್ಷದ ಗಂಡುಚಿರತೆ ಮಾತ್ರ ಪದೇಪದೇ ಮೇಲುಕೋಟೆಯ ಹೊರವಲಯದಲ್ಲಿಹೊಂಚುಹಾಕಿ ಆಡುಕುರಿಗಳನ್ನು ಹೊತ್ತೊಯ್ಯುವ ಅಭ್ಯಾಸಮಾಡಿಕೊಂಡಿತ್ತು ಕಳೆದ ಹತ್ತು ದಿನಗಳ ’’ಂದೆ ದೇವರ ಕರುವನ್ನು ’’ಡಿದು ಹೊತ್ತೊು್ದತ್ತು. ಈ ಕಾರಣ ನಾಗರೀಕರು ದಾಳಿ ಮಾಡುತ್ತಿರುವ ಚಿರತೆಯನ್ನು ’’ಡಿಯಬೇಕು ಎಂದು ಒತ್ತಾುಸಿದ್ದರು. ನಾಗರೀಕರ ಒತ್ತಾಯಕ್ಕೆ ಮಣಿದ ಮೇಲುಕೋಟೆ ವಲಯ ಅರಣ್ಯ ಕಚೇರಿಯ ಸಿಬ್ಬಂದಿ ಆಂಜನೇಯಸ್ವಾ’’ು ದೇವಾಲಯದ ಬಳಿ ಬೋನ್ ಇಟ್ಟಿದ್ದರು. ಹತ್ತು ದಿನಗಳಾದರೂ ಬೋನಿನತ್ತ ಸುಳಿಯದ ಚಿರತೆ ಬುಧವಾರ ರಾತ್ರಿ ಬೋನಿನಲ್ಲಿಸೆರೆಯಾುತು. ಮಾ’’ತಿ ತಿಳಿಯುತ್ತಿದ್ದಂತೆ ಬೊನಿನಲ್ಲಿಸೆರೆಯಾದ ಚಿರತೆಯನ್ನು ನೋಡಲು ಗುರವಾರ ಮುಂಜಾನೆಯೇ ನೂರಾರು ಸಂಖ್ಯೆಯಲ್ಲಿನಾಗರೀಕರು ಜಮಾುಸಿದ್ದರು. ನಾಗರೀಕರನ್ನು ನಿಯಂತ್ರಿಸಿಟೆಂಪೋದಲ್ಲಿಚಿರತೆಯನ್ನು ಸಾಗಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬಂಡೀಪುರ ಅರಣ್ಯಕ್ಕೆ ಬೀಡುವುದಾಗಿ ಮಾ’’ತಿ ನೀಡಿದ್ದಾರೆ.

ಮೇಲುಕೋಟೆ ಸುತ್ತಮುತ್ತ ಇನ್ನೂ ಚಿರತೆಗಳು ಓಡಾಡುತ್ತಿದ್ದು ನಾಗರೀಕರು ಜಾಗೃತೆಯಾಗಿರಬೇಕು ಜಾನುವಾನುರುಗಳನ್ನು ಹೊರಭಾಗ ಕಟ್ಟಿಹಾಕುವ ಬದಲು ಸುರಕ್ಷಿತ ಕೊಟ್ಟಿಗೆ ಮಾಡಿ ಕಟ್ಟಿಹಾಕಬೇಕು ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ ಚಿರತೆ ಸೆರೆ’’ಡಿಯುವ ಕಾರ್ಯಾಚರಣೆಯನ್ನು ವಲಯ ಅರಣ್ಯಾಧಿಕಾರಿ ಅನಿತಾ, ಉಪವಲಯ ಅರಣದ ಧರ್ಮೇಂದ್ರ ಮಾರ್ಗದರ್ಶನದಲ್ಲಿಕಾರ್ಯಾಚರಣೆ ರೂಪಿಸಿ ಮೇಲುಕೋಟೆ ಬೀಟ್ ಪಾರೆಸ್ಟರ್ ಕೊಟ್ರೇಶ್ ಪೂಜಾರ ಮತ್ತು ಸಿಬ್ಬಂದಿ ಚಿರತೆ ’’ಡಿಯಲು ಬೋನ್ ಇರಿಸಿದ್ದರು. ಮೇಲುಕೋಟೆ ವ್ಯಾಪ್ತಿಯಲ್ಲಿಕಳೆದ ನಾಲ್ಕು ತಿಂಗಳ ಅವಧಿಯಲ್ಲಿಸೆರೆ ಸಿಕ್ಕ ಎರಡನೇ ಚಿರತೆಯಾಗಿದ್ದು ಚಿರತೆಗಳನ್ನು ’’ಡಿದು ಬಂಡೀಪುರ ಅಭಯಾರಣ್ಯಗಳಿಗೆ ಬಿಡಲಾಗಿದೆ ಎಂದು ಅರಣ್ಯಾಧಿಕಾರಿ ಮಾ’’ತಿ ನೀಡಿದ್ದಾರೆ