ಗೋಳಿಯಂಗಡಿ:ದ.ಕ ಹಾಲು ಒಕ್ಕೂಟ ಮಂಗಳೂರು ನೀಡುವ ಉಡುಪಿ ಜಿಲ್ಲೆಯ ತಾಲೂಕುವಾರು ಉತ್ತಮ ಸಂಘಗಳ ಪ್ರಶಸ್ತಿಯಲ್ಲಿಬಂಡ್ಸಾಲೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಉತ್ತಮ ಹಸಿರು ಮೇವು ಬೆಳೆಗಾರ ಪ್ರಶಸ್ತಿಯನ್ನು ಸಂಘದ ಸದಸ್ಯ ಶೃಂಗೇರಿ ಸುರೇಂದ್ರ ನಾಯ್ಕ ಪಡೆದುಕೊಂಡಿದ್ದಾರೆ.
ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕೊಡವೂರು, ಉಪಾಧ್ಯಕ್ಷ ಉದಯ ಕೊಟ್ಯಾನ್ , ನಿರ್ದೇಶಕರಾದ ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ಮಮತಾ ಶೆಟ್ಟಿ ಹದ್ದೂರು, ಸುಧಾಕರ ಶೆಟ್ಟಿ ಕಾರ್ಕಳ, ಕೆ.ಶಿವಮೂರ್ತಿ ಕೋಟ, ಒಕ್ಕೂಟದ ಪ್ರಭಾರ ವ್ಯವಸ್ಥಾಪಕ ಡಾ.ರವಿರಾಜ ಉಡುಪ, ಬಂಡ್ಸಾಲೆ ಸಂಘದ ಅಧ್ಯಕ್ಷೆ ಯಶೋಧಾ ಜಿ, ಕಾರ ್ಯದರ್ಶಿ ಭಾರತಿ ಯು ಶೆಟ್ಟಿ, ಬಿ.ಎಂ.ಸಿ ಸಿಬ್ಬಂದಿ ಕರುಣಾಕರ ಶೆಟ್ಟಿ, ಒಕ್ಕೂಟದ ಎಲ್ಲಾಅಧಿಕಾರಿಗಳು ಉಪಸ್ಥಿತರಿದ್ದರು.ಫೋಟೋ: ದ.ಕ ಹಾಲು ಒಕ್ಕೂಟ ಮಂಗಳೂರು ಇವರು ನೀಡುವ ಉಡುಪಿ ಜಿಲ್ಲೆಯ ತಾಲೂಕುವಾರು ಉತ್ತಮ ಸಂಘಗಳ ಪ್ರಶಸ್ತಿಯಲ್ಲಿಬಂಡ್ಸಾಲೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ದ್ವಿತೀಯ ಸ್ಥಾನ ಪಡೆದುಕೊಂಡಿದೆ.