ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

Contributed byshivaraj.beedimani@timesgroup.com|Vijaya Karnataka

ದಾವಣಗೆರೆ ಜಿಲ್ಲೆಯಲ್ಲಿ ಪದವೀಧರ ಮತದಾರರ ಚಿತ್ತ ಬಿಜೆಪಿಯತ್ತ ಎನ್ನುವ ವಿಶೇಷ ವರದಿ ಇದೆ. ಚನ್ನಗಿರಿ ತಾಲೂಕಿನಲ್ಲಿ ಶ್ವಾನಗಳ ಹಾವಳಿ ಜನರನ್ನು ಹೈರಾಣಾಗಿಸಿದೆ. ಸಂಕ್ರಾಂತಿ ಹಬ್ಬಕ್ಕೆ ಜನತೆ ಸಿದ್ಧತೆ ನಡೆಸುತ್ತಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣಕ್ಕೆ ಕಡಿವಾಣ ಬೀಳಬೇಕೆಂದು ಒತ್ತಾಯಿಸಲಾಗಿದೆ. ಭಾರತಿ ಟೀಚರ್‌ ಚಿತ್ರ ಜ.16ರಂದು ತೆರೆಗೆ ಬರಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಭೂ ಮಸೂತಿ ಕಾಯ್ದೆಯಡಿ ಅರ್ಜಿಗಳ ವಿಲೇವಾರಿ ಕುರಿತು ವರದಿಯಿದೆ. ರಾಜ್ಯಮಟ್ಟದ ಸಿದ್ಧರಾಮೇಶ್ವರ ಜಯಂತಿ ಆಚರಣೆಗಳು ನಡೆದಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದರು.

political thoughts emerged news from davanagere and chitradurga districts

ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

ಬುಧವಾರ, 14-01-2026

==============

ದಾವಣಗೆರೆ ಜಿಲ್ಲೆ//ಸುದ್ದಿಗಳು

---------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ಪದವೀಧರ ಮತದಾರರ ಚಿತ್ತ ಬಿಜೆಪಿಯತ್ತ! (ಉಳಿಕೆ)

(ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ | ಬಿಜೆಪಿಯಿಂದ ನಾಲ್ವರ ಹೆಸರು ದಿಲ್ಲಿಗೆ | ಜೆಡಿಎಸ್ ನಿಂದಲೂ ಟಿಕೆಟ್ ಗೆ ಪಟ್ಟು)

* ಚನ್ನಗಿರಿ: ಶ್ವಾನಗಳ ದಿಧಿಢೀರ್ ದಾಧಿಳಿಗೆ ಜನತೆ ಹೈಧಿರಾಧಿಣ/ವಿಕ ಅಭಿಯಾನ

(ಚಧಿನ್ನಧಿಗಿಧಿರಿಧಿಯಲ್ಲಿ500ಕ್ಕೂ ಹೆಚ್ಚು ನಾಧಿಯಿಧಿಗಧಿಳು | ಹಾವಳಿಗೆ ಭಧಿಯಧಿದಲ್ಲೇ ಜಧಿನರ ಓಧಿಡಾಧಿಟ | ಸಂತೆ ಮೈದಾನದ ಭಾಗದಲ್ಲಿಬೀದಿನಾಯಿಗಳ ಅಬ್ಬರ ಹೆಚ್ಚಧಿಳ)

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ-ಇಲ್ಲ

5. ಲೋಕಲ್ ಸುದ್ದಿಗಳು

* ದಾವಣಗೆರೆ: ಸಂಕ್ರಾಂತಿ ಹಬ್ಬಕ್ಕೆ ತಯಾರಿ

(ಸಂಕ್ರಾಂತಿ ಆಚರಣೆಗೆ ಬೇಕಾದ ಕಬ್ಬು, ಸಕ್ಕರೆ ಅಚ್ಚು, ಎಳ್ಳು, ಬೆಲ್ಲಖರೀದಿಸಿದ ಜನತೆ)

* ದಾವಣಗೆರೆ: ದಕ್ಷಿಣ ಕ್ಷೇತ್ರದಲ್ಲಿಕುಟುಂಬ ರಾಜಕಾರಣಕ್ಕೆ ಕಡಿವಾಣ ಬೀಳಲಿ

(ಸುದ್ದಿಗೋಷ್ಠಿಯಲ್ಲಿಸ್ವಾಭಿಮಾನಿ ಬಳಗದ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಒತ್ತಾಯ)

* ದಾವಣಗೆರೆ: ಜ.16ರಂದು ಭಾರತಿ ಟೀಚರ್ ಚಿತ್ರ ತೆರೆಗೆ

(ಸುದ್ದಿಗೋಷ್ಠಿಯಲ್ಲಿಚಿತ್ರದ ಕಾರ್ಯಕಾರಿ ನಿರ್ಮಾಪಕ ರಾಘವ ಸೂರ್ಯ ಮಾಹಿತಿ)

* ದಾವಣಗೆರೆ: ನಗರದ ಜಿಲ್ಲಾಡಳಿತ ಭವನದಲ್ಲಿಶ್ರೀ ಸಿದ್ದರಾಮೇಶ್ವರ ಜಯಂತಿ

* ದಾವಣಗೆರೆ: ಡಿಸಿ ಕಚೇರಿಯಲ್ಲಿಜಿಲ್ಲಾಮಕ್ಕಳ ರಕ್ಷಣಾ ಘಟಕದ ತ್ರೈಮಾಸಿಕ ಸಭೆ

*ದಾವಣಗೆರೆ: ನಗರದ ಜಿಲ್ಲಾಕ್ರೀಡಾಂಗಣದಲ್ಲಿಸರಕಾರಿ ನೌಕರರ ಕ್ರೀಡಾಕೂಟ ಸಮಾರೋಪ ಸಮಾರಂಭ

* ದಾವಣಗೆರೆ: ನಗರದ ಕಾಂಗ್ರೆಸ್ ಕಚೇರಿಯಲ್ಲಿಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಸಮ್ಮುಖದಲ್ಲಿಆಗ್ನೇಯ ಪದವೀಧರರ ಚುನಾವಣೆ ಸಭೆ

* ಹರಿಹರದ ಹರ ಪೀಠದಲ್ಲಿಮಕರ ಸಂಕ್ರಾಂತಿ, ವೀರರಾಣಿ ಕಿತ್ತೂರು ಚನ್ನಮಾಜಿ ದ್ವೀ ಶತಮಾನೋತ್ಸವಕ್ಕೆ ಕ್ಷಣಗಣನೆ

* ಚನ್ನಗಿರಿ: ಅಡಕೆ ಧಾರಣೆ ಹೆಚ್ಚಾದಂತೆ ವಾಹನಗಳ ಸಂಖ್ಯೆ ಹೆಚ್ಚಳ, ಪಾದಾಚಾರಿಗಳು ಓಡಾಟಕ್ಕೂ ಸಾಕಷ್ಟು ತೊಂದರೆ

* ಚನ್ನಗಿರಿ: ಆಗರಬನ್ನಿಹಟ್ಟಿ ಶಾಲೆಯಲ್ಲಿಮಕರ ಸಂಕ್ರಮಣ ಕಾರ್ಯಕ್ರಮ

* ಚನ್ನಗಿರಿ: ತುಮ್ ಕೋಸ್ ಗೆ ಹೆಚ್ಚಿದ ಅಡಕೆ ಆವಕ, ರಸ್ತೆಗಳಲ್ಲಿಸಾವಿರಾರು ಚೀಲಗಳು (ವಿಕ ಪಾಲೋಪ್ )

* ಹಿರೇಕೋಗಲೂರು: ಅದ್ಧೂರಿಯಾಗಿ ಜರುಗಿದ ಆಂಜನೇಯಸ್ವಾಮಿ ಮಕರ ಸಂಕ್ರಮಣ ಹಬ್ಬ

6. ಲೋಕಲ್ ಕ್ರೈಂ ಸುದ್ದಿಗಳು -ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಫೋ - ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

=================

ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

------------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

ಧಿ* ಅಧಿತಂತ್ರ ಸ್ಥಿಧಿತಿಧಿಯಲ್ಲಿಬಧಿಗರ್ ಹುಕುಂ ಸಾಧಿಗುಧಿವಧಿಳಿಧಿದಾರ

- ತಿರಸ್ಕಾೃರಕ್ಕೆ ಸೂಕ್ತ ಕಾರಣ ನೀಧಿಡದ ಇಲಾಖೆ | 35 -40 ವರ್ಷಗಳಿಂದ ಸಾಗುವಳಿ | ಜಿಲ್ಲಾದ್ಯಂತ 1990ರಿಂದ 2023-23ರವರೆಗೆ ಒಟ್ಟು 1,82,967 ಅರ್ಜಿ ಸ್ವೀಕಾರ

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ-ಇಲ್ಲ

*ಧಿ ಹೊಧಿಳಧಿಲ್ಕೆರೆ: ರಾಧಿಜ್ಯಧಿಮಟ್ಟದ ಸಿಧಿದ್ದಧಿರಾಧಿಮೇಧಿಶ್ವರರ ಜಧಿಯಂತಿ ಆಚಧಿರಣೆ

-ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೆರೆಕೋಡಿ ಗುರು ಪರದೇಶಿಕೇಂದ್ರ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಡಾ.ಎಂ.ಚಂದ್ರಪ್ಪ ಭಾಗಿ

5. ಲೋಕಲ್ ಸುದ್ದಿಗಳು

* ಚಿಧಿತ್ರಧಿದುಧಿರ್ಗ: ಮುರುಘಾ ಮಠದಲ್ಲಿಶಿವಯೋಗಿ ಶ್ರೀಸಿದ್ಧರಾಮೇಶ್ವರ ಜಯಂತಿ ಆಚರಣೆ ಸಮಾರಂಭ

* ಚಿಧಿತ್ರಧಿದುಧಿರ್ಗದಲ್ಲಿಸುಧಿದ್ದಿಧಿಗಾಧಿರಧಿರೊಂದಿಗೆ ಮಾಧಿತಧಿನಾಧಿಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

* ಚಿಧಿತ್ರಧಿದುಧಿರ್ಗ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ ಸಮಾರಂಭ

* ಚಿಧಿತ್ರಧಿದುಧಿರ್ಗ: ಕಾಂಗ್ರೆಸ್ ಮುಖಂಡ ಸಯ್ಯದ್ ಅಫಾಕ್ ಅಹಮದ್ ರಿಂದ ಸುದ್ದಿಗೋಷ್ಠಿ

* ಚಿಧಿತ್ರಧಿದುಧಿರ್ಗ: ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ26ನೇ ವರ್ಷದ ದೀಪೋತ್ಸವ ಕಾರ್ಯಕ್ರಮ

*ಧಿ ಚಧಿಳ್ಳಧಿಕೆರೆ: ತಾಲೂಕು ಕಚೇರಿಯಲ್ಲಿಸಿದ್ದರಾಮೇಶ್ವರ ಜಯಂತಿ

*ಧಿ ಹಿಧಿರಿಧಿಯೂರು: ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿಸಿದ್ದರಾಮೇಶ್ವರ ಜಯಂತಿ ಆಚರಣೆ

*ಧಿ ಹಿಧಿರಿಧಿಯೂರು: ನಗರದ ಪ್ರವಾಸಿ ಮಂದಿರದಲ್ಲಿಕುಂಚಿಟಿಗರ ಸಭೆ

* ವಿಜಯ ಕರ್ನಾಟಕ ವರದಿ ಫಲಶೃತಿ

- ಹೊಳಲ್ಕೆರೆ: ಸಂರಧಿಕ್ಷಣೆ, ಸ್ವಧಿಚ್ಛಧಿತೆಗೆ ರೈಲ್ವೆ ಇಧಿಲಾಖೆ ಒಧಿತ್ತು

6. ಲೋಕಲ್ ಕ್ರೈಂ ಸುದ್ದಿ - ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಪೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಬ್ಯೂರೋ ಸಮನ್ವಯ...

- ಶಿವರಾಜ್ ಬೀದಿಮನಿ: 95389 26764