ಸರಕಾರದ ನಡೆ ವಿರುದ್ಧ ಅಭಿಯಾನ

Contributed bydevarajanayaka75@gmail.com|Vijaya Karnataka

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಜಿಲ್ಲಾ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸುವ ರಾಜ್ಯ ಸರಕಾರದ ನಿರ್ಧಾರವನ್ನು ಕಮಲಾಪುರದಲ್ಲಿ ಖಂಡಿಸಲಾಗಿದೆ. ಈ ಸಂಬಂಧ ಕರಪತ್ರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಪುರಸಭೆ ಮಾಜಿ ಅಧ್ಯಕ್ಷ ಮುಕ್ತಾರ್‌ ಸಾಬ್‌ ಮತ್ತು ಮಾಜಿ ಉಪಾಧ್ಯಕ್ಷ ಗೋಪಾಲ ಹೆಗಡೆ ಸೇರಿದಂತೆ ಹಲವು ಮುಖಂಡರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಸರಕಾರದ ಈ ನಡೆಯು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

campaign against hospital privatization

ಸರಕಾರ ನಡೆ ಖಂಡಿಸಿ ಅಭಿಯಾನ

ವಿಜಯನಗರ(ಹೊಸಪೇಟೆ): ಜಿಲ್ಲಾಆಸ್ಪತ್ರೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿಖಾಸಗಿಕರಣಗೊಳಿಸಲು ಮುಂದಾಗಿರುವ ಸರಕಾರ ನಡೆ ಖಂಡಿಸಿ ಕಮಲಾಪುರ ಪಟ್ಟಣದದಲ್ಲಿ ಕರಪತ್ರ ಅಭಿಯಾನ ನಡೆಸಲಾಯಿತು.

ಪುರಸಭೆ ಮಾಜಿ ಅಧ್ಯಕ್ಷ ಮುಕ್ತಾರ್ ಸಾಬ್ , ಮಾಜಿ ಉಪಾಧ್ಯಕ್ಷ ಗೋಪಾಲ ಹೆಗಡೆ ಹಾಗೂ ಮುಖಂಡರಾದ ಮಲ್ಲೇಶ್ , ಶೇಖರ, ವೆಂಕಟೇಶ್ ಮದುಗುಣಿಕಿ, ಸಾಹುಕಾರ್ ಕೆಂಚಪ್ಪ, ತೆಕ್ಕಲಕೋಟೆ ಈರಣ್ಣ, ಡಾ.ಶ್ವೇತಾ, ಹೊಸಪೇಟೆ ಪಾತಿಮಾ ಇದ್ದರು.

ಪೋಟೊ:ಎಚ್ ಪಿಟಿ16ದೇವರಾಜ01: ರಾಜ್ಯ ಸರಕಾರ ನಡೆ ಖಂಡಿಸಿ ಕಮಲಾಪುರ ಪಟ್ಟಣದಲ್ಲಿಕರಪತ್ರ ಅಭಿಯಾನ ನಡೆಸಲಾಯಿತು.