ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...
ಸೋಮವಾರ, 16-03-2026
===============
ದಾವಣಗೆರೆ ಜಿಲ್ಲೆ//ಸುದ್ದಿಗಳು
----------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ
* ದಾವಣಗೆರೆ: ಪಕ್ಷಗಳಿಗೆ ಉಪಚುನಾವಣೆಗೆ ಸಮಯ ಒದಗಿಸುವ ಸವಾಲು
* ದಾವಣಗೆರೆ: ಯುಗಾದಿ ಹಬ್ಬಕ್ಕೆ ಕಳೆಗಟ್ಟಿದ ದೇವನಗರಿ
* ಹಿರೇಕೋಗಲೂರು: ಸೂಳೆಕೆರೆ ಪ್ರವಾಸಿ ಮಂದಿರ ಅನೈತಿಕ ಚಟುವಟಿಕೆ ತಾಣ
(ಜೆ.ಎಚ್ . ಪಟೇಲ್ ರು ತಂಗುತ್ತಿದ್ದ ಐಬಿ ಕುಡುಕರ ಅಡ್ಡೆಯಾಗಿ ಮಾರ್ಪಡು)
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ-ಇಲ್ಲ
5. ಲೋಕಲ್ ಸುದ್ದಿಗಳು
* ದಾವಣಗೆರೆ: ದಕ್ಷಿಣ ಉಪಚುನಾವಣೆ ನಡೆಸಲು ಜಿಲ್ಲಾಡಳಿತ ಸರ್ವಸನ್ನದ್ಧ: ಡಿಸಿ ಜಿ.ಎಂ. ಗಂಗಾಧರಸ್ವಾಮಿ
(ಸುದ್ದಿಗೋಷ್ಠಿಯಲ್ಲಿಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾಹಿತಿ)
* ದಾವಣಗೆರೆ: ದಕ್ಷಿಣ ಚುನಾವಣೆ ಎದುರಿಸಲು ಬಿಜೆಪಿ ಸಜ್ಜು
(ಸುದ್ದಿಗೋಷ್ಠಿಯಲ್ಲಿಜಿಲ್ಲಾಬಿಜೆಪಿ ಅಧ್ಯಕ್ಷ ಎನ್ .ರಾಜಶೇಖರ್ ಮಾಹಿತಿ)
* ದಾವಣಗೆರೆ: ನಗರದ ಸರಕಾರಿ ನೌಕರರ ಭವನದಲ್ಲಿಮಹಿಳಾ ದಿನಾಚರಣೆ
* ನ್ಯಾಮತಿ: 19ರಿಂದ ಕುರುವ ಗೆಡ್ಡೆ ರಾಮೇಶ್ವರ ಜಾತ್ರಾ ಮಹೋತ್ಸವ
6. ಲೋಕಲ್ ಕ್ರೈಂ ಸುದ್ದಿ-ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಫೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಚಿತ್ರದುರ್ಗ ಜಿಲ್ಲೆ//ಸುದ್ದಿಗಳು
----------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ - ಇಲ್ಲ
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ - ಇಲ್ಲ
5. ಲೋಕಲ್ ಸುದ್ದಿಗಳು
* ಚಿತ್ರದುರ್ಗ: ಸರಕಾರಿ ಕಲಾ ಕಾಲೇಜಿನಲ್ಲಿಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಹಯೋಗದಲ್ಲಿವಿಶ್ವ ಗ್ರಾಹಕರ ದಿನಾಚರಣೆ
* ಚಿತ್ರದುರ್ಗ: ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಸಂಘ ಚಿತ್ರದುರ್ಗ ಇವರಿಂದ ಸುದ್ದಿಗೋಷ್ಠಿ
* ಮೊಳಕಾಲ್ಮುರು: ರಾಂಪುರದಲ್ಲಿಶಾಸಕ ಎನ್ .ವೈ.ಗೋಪಾಲಕೃಷ್ಣ ಅವರಿಂದ ಓಬಳಾಪುರ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ
* ಮೊಳಕಾಲ್ಮುರು: ಪಟ್ಟಣದಲ್ಲಿಪುನಿತ್ ರಾಜ್ ಕುರ್ಮಾ ಜನ್ಮ ದಿನದ ಪ್ರಯುಕ್ತ ಅನ್ನ ಸಂತರ್ಪಣಾ ಕಾರ್ಯಕ್ರಮ
* ಹೊಸದುರ್ಗ: ಸಾಣೇಹಳ್ಳಿ ಮಠದ ವತಿಯಿಂದ ಅನುಭವಾದೆಡೆಗೆ ಕಾರ್ಯಕ್ರಮ
* ಹೊಸದುರ್ಗ: ಬೀಸನಹಳ್ಳಿ ಶ್ರೀಕರಿಯಮ್ಮ ದೇವಿ ರಥೋತ್ಸವ
* ಹಿರಿಯೂರು: ನಗರದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿರಂಜಾನ್ ಹಾಗೂ ಯುಗಾದಿ ಹಬ್ಬದ ಶಾಂತಿ ಸಭೆ
6. ಲೋಕಲ್ ಕ್ರೈಂ ಸುದ್ದಿ
* ಚಿತ್ರದುರ್ಗ: ನಗರದ ಬುದ್ಧ ವೃತ್ತದಲ್ಲಿಮಚ್ಚಿನಿಂದ ಹೊಡೆದು ವ್ಯಕ್ತಿಯ ಕೊಲೆ: ಕೌಟುಂಬಿಕ ಕಲಹದ ಹಿನ್ನೆಲೆ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಪೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಬ್ಯೂರೋ ಸಮನ್ವಯ...
- ಶಿವರಾಜ್ ಬೀದಿಮನಿ: 95389 26764

