ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

Contributed byshivaraj.beedimani@timesgroup.com|Vijaya Karnataka

ದಾವಣಗೆರೆ ಜಿಲ್ಲೆಯಲ್ಲಿ ಶೇ.95ರಷ್ಟು ಮತದಾನಕ್ಕೆ ಸ್ವೀಪ್‌ ಸಿದ್ಧತೆ ನಡೆದಿದೆ. ದಾವಣಗೆರೆ ದಕ್ಷಿಣ ವಿಧಾನಸಭೆ ಉಪ ಚುನಾವಣೆ ಉಸ್ತುವಾರಿ ಸಮಿತಿ ಸಭೆ ನಡೆಯಿತು. ರಾಷ್ಟ್ರೀಯ ಕಾನೂನು ಶಾಲೆ ಪ್ರವೇಶ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ನಾಳೆಯಿಂದ ಆರಂಭವಾಗಲಿದೆ. ಯುಗಾದಿ ಹಬ್ಬದ ಪ್ರಯುಕ್ತ ಮುರುಘ ಮಠದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಚಳ್ಳಕೆರೆ ತಾಲೂಕಿನ ಹೆದ್ದಾರಿಯಲ್ಲಿ ಅಪಘಾತಗಳ ಬಗ್ಗೆ ವಿಶೇಷ ವರದಿ ಇದೆ.

special report on davanagere session events

ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

ಮಂಗಳವಾರ, 17-03-2026

===============

ದಾವಣಗೆರೆ ಜಿಲ್ಲೆ//ಸುದ್ದಿಗಳು

----------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ದಾವಣಗೆರೆ: ಶೇ. 95 ರಷ್ಟು ಮತದಾನಕ್ಕೆ ಸ್ವೀಪ್ !

(ಜಿಲ್ಲೆಯಲ್ಲಿಕಡಿಮೆ ಮತದಾನ ಆಗುವ ಕ್ಷೇತ್ರವಿದು, ದಕ್ಷಿಣದಲ್ಲಿ18-19 ವಯಸ್ಸಿನ 2,204 ಮತದಾರರು, ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚು, ಹೆಚ್ಚು ಮತದಾನ ಆದರೆ ಯಾವ ಪಕ್ಷಕ್ಕೆ ಲಾಭ)

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ-ಇಲ್ಲ

5. ಲೋಕಲ್ ಸುದ್ದಿಗಳು

* ದಾವಣಗೆರೆ: ಜಿಲ್ಲಾಕಾಂಗ್ರೆಸ್ ಕಚೇರಿಯಲ್ಲಿದಾವಣಗೆರೆ ದಕ್ಷಿಣ ವಿಧಾನಸಭೆ ಉಪ ಚುನಾವಣೆ ಉಸ್ತುವಾರಿ ಸಮಿತಿ ಸಭೆ

(ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅಧ್ಯಕ್ಷತೆಯಲ್ಲಿಕೆಪಿಸಿಸಿ ಸಮಿತಿ ಸಭೆ; ಸಚಿವ ಎಸ್ .ಎಸ್ . ಮಲ್ಲಿಕಾರ್ಜುನ ಸೇರಿ ಮುಖಂಡರು ಭಾಗಿ)

* ದಾವಣಗೆರೆ: ಶ್ವಾಸ ಪೀಠವೋ, ಪಂಚಮಸಾಲಿ ಪೀಠವೋ ಆಯ್ಕೆಗೆ ವಚನಾನಂದ ಶ್ರೀಗಳಿಗೆ ಮಾ.24 ಕೊನೆಯ ಗಡುವು

(ಪಂಚಮಾಸಲಿ ಪೀಠ ಟ್ರಸ್ಟ್ ಧರ್ಮದರ್ಶಿಗಳ ಸುದ್ದಿಗೋಷ್ಠಿ; ಶ್ರೀಗಳು, ಟ್ರಸ್ಟಿಗಳು ಶಾಶ್ವತವಲ್ಲ; ಸಮಾಜ ಶಾಶ್ವತ: ಶ್ರೀಗಳು ಇನ್ನಾದರೂ ಬದಲಾಗಲಿ ಎಂದ ಮುಖಂಡರು)

* ದಾವಣಗೆರೆ: ರಾಷ್ಟ್ರೀಯ ಕಾನೂನು ಶಾಲೆ ಪ್ರವೇಶ ಪರೀಕ್ಷೆಗೆ ನಗರದಲ್ಲೇ ಉನ್ನತ ಮಟ್ಟದ ತರಬೇತಿ

(ಆಸಕ್ತ ವಿದ್ಯಾರ್ಥಿಗಳು ತರಬೇತಿಗೆ ಪ್ರವೇಶ ಪಡೆಯಿರಿ: ರಾಷ್ಟ್ರೀಯ ಕಾನೂನು ಶಾಲೆಯ ಪ್ರವೇಶ ಪರೀಕ್ಷೆ ತರಬೇತುದಾರ ಸುರೇಶ್ ಶಾಸ್ತ್ರಿ)

* ದಾವಣಗೆರೆ: ಸರಕಾರಿ ನೌಕರಿಗೆ ನೇಮಕಾತಿ ನಕಲಿ ಆದೇಶ ಪತ್ರ ನೀಡಿ ವಂಚನೆ

(ವಂಚಕರ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸರು; 15ದಿನದೊಳಗೆ ಕ್ರಮ ಕೈಗೊಳ್ಳದಿದ್ದರೆ ಎಸ್ ಪಿ, ಡಿಸಿ ಕಚೇರಿಗೆ ಮುತ್ತಿಗೆ; ರೈತ ಸಂಘ)

* ದಾವಣಗೆರೆ: ಶ್ರೀ ಕನಕ ಗುರುಪೀಠ ಬೆಳ್ಳುಡಿ ಶಾಖಾ ಮಠದ ದಶಮಾನೋತ್ಸವ ಸಮಾರಂಭ ಏಪ್ರಿಲ್ 7ರಿಂದ 10ರವರೆಗೆ

(7, 8, 9 ರಂದು ಮಠದ ಆವರಣದಲ್ಲಿಕಾಟ ನಿಕಾಲಿ ಜಂಗಿ ಕುಸ್ತಿ ಪಂದ್ಯಾವಳಿ, 10ರಂದು ಸಾಮೂಹಿಕ ವಿವಾಹ ಹಾಗೂ ಮಾರ್ಚ್ 29ರಂದು ಕುರುಬರ ಎಸ್ಟಿ ಮೀಸಲಾತಿ ಸಭೆ)

* ಜಗಳೂರು: ಜಕಾತಿ ಟೆಂಡ್ ರದ್ದುಪಡಿಸಲು ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯ

* ಜಗಳೂರು: ಇಂದಿನಿಂದ ಎಸೆಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ

* ಹಿರೇಕೋಗಲೂರು: ಗುಡುಗು ಸಿಡಿಲಿನೊಂದಿಗೆ ಆರ್ಭಟಿಸಿದ ವರ್ಷದ ಮೊದಲ ವರ್ಷಧಾರೆ

* ಮಾಯಕೊಂಡ: ಇಂದಿನಿಂದ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆ

* ಮಾಯಕೊಂಡ: ಮಾಯಕೊಂಡದಲ್ಲಿಡಿಎಚ್ ಎಎಸ್ ಘಟಕದ ಪದಗ್ರಹಣ

6. ಲೋಕಲ್ ಕ್ರೈಂ ಸುದ್ದಿ-ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಫೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

----------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ಚಳ್ಳಕೆರೆ: ಸಾವಿನ ರಹದಾರಿಯಾದ ಚಳ್ಳಕೆರೆ ತಾಲೂಕಿನ ಶ್ರೀರಂಗಪಟ್ಟಣ ಬೀದರ ಹೆದ್ದಾರಿ, ಹದಿನೈದು ವರ್ಷದಲ್ಲಿಸಾವಿರಕ್ಕೂ ಹೆಚ್ಚು ಸಾವು

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ - ಇಲ್ಲ

5. ಲೋಕಲ್ ಸುದ್ದಿಗಳು

* ಚಿತ್ರದುರ್ಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನಾನಾ ಇಲಾಖೆಗಳ ಸಹಯೋಗದಲ್ಲಿಜಿಲ್ಲಾ ಬಾಲಭವನದಲ್ಲಿಮಹಿಳಾ ದಿನಾಚರಣೆ

* ಚಿತ್ರದುರ್ಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಕಾರ್ಯಕ್ರಮ ಉದ್ಘಾಟನೆ

* ಚಿತ್ರದುರ್ಗ: ನಾಳೆಯಿಂದ ಎಸ್ ಎಸ್ ಎಲ್ಸಿ ವಾರ್ಷಿಕ ಪರೀಕ್ಷೆ, ಚಿತ್ರದುರ್ಗ ಜಿಲ್ಲೆಯಲ್ಲಿಒಟ್ಟು 84 ಪರೀಕ್ಷಾ ಕೇಂದ್ರ ಸ್ಥಾಪನೆ

* ಚಿತ್ರದುರ್ಗ: ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದುರ್ಗದ ಶ್ರೀಮುರುಘ ಮಠದಿಂದ ಇಂದಿನಿಂದ ನಾಲ್ಕು ದಿನಗಳ ಕಾಲ ವಿಶೇಷ ಕಾರ್ಯಕ್ರಮ

* ಚಿತ್ರದುರ್ಗ: ಯುಗಾದಿ ಹಬ್ಬದ ಸಿದ್ಧತೆ, ಮಾರುಕಟ್ಟೆ ವಹಿವಾಟು

* ಚಳ್ಳಕೆರೆ: ಕಸ್ತೂರ ತಿಮ್ಮನಹಳ್ಳಿ ಶಾಲೆಯಲ್ಲಿಶಿಕ್ಷಣ ಇಲಾಖೆಯಿಂದ ಭಾಷ ಕಲಿಕೆ ಕಾರ್ಯಾಗಾರ

* ಮೊಳಕಾಲ್ಮುರು: ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿಶಾಸಕರಿಂದ ಅಧಿಕಾರಿಗಳ ಸಭೆ

* ಮೊಳಕಾಲ್ಮುರು: ಪಟ್ಟಣದ ತಾಲೂಕು ಆಡಳಿತ ಕಚೇರಿ ಮುಂಭಾಗದಿಂದ ಆಂಜನೇಯ ಸ್ವಾಮಿ ಬಡಾವಣೆವರೆಗೂ ಡಿವೈಡರ್ ಲೈಟ್ ಅಳವಡಿಕೆಗೆ ಭೂಮಿಪೂಜೆ

* ಹಿರಿಯೂರು: ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಆದಿಜಾಂಭವ ಮಠದ ಶ್ರೀಷಡಕ್ಷರ ಮುನಿ ಸ್ವಾಮೀಜಿ ನೇತೃತ್ವದಲ್ಲಿನಡೆಯುತ್ತಿರುವ ಪಾದಯಾತ್ರೆ ಆಗಮನ

* ಹಿರಿಯೂರು: ನಗರದ ಬೆಸ್ಕಾಂ ಇಲಾಖೆ ಮುಂಭಾಗದಲ್ಲಿಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನೆ

6. ಲೋಕಲ್ ಕ್ರೈಂ ಸುದ್ದಿ - ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಪೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಬ್ಯೂರೋ ಸಮನ್ವಯ...

- ಶಿವರಾಜ್ ಬೀದಿಮನಿ: 95389 26764