ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...
ಮಂಗಳವಾರ, 17-03-2026
===============
ದಾವಣಗೆರೆ ಜಿಲ್ಲೆ//ಸುದ್ದಿಗಳು
----------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ
* ದಾವಣಗೆರೆ: ಶೇ. 95 ರಷ್ಟು ಮತದಾನಕ್ಕೆ ಸ್ವೀಪ್ !
(ಜಿಲ್ಲೆಯಲ್ಲಿಕಡಿಮೆ ಮತದಾನ ಆಗುವ ಕ್ಷೇತ್ರವಿದು, ದಕ್ಷಿಣದಲ್ಲಿ18-19 ವಯಸ್ಸಿನ 2,204 ಮತದಾರರು, ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚು, ಹೆಚ್ಚು ಮತದಾನ ಆದರೆ ಯಾವ ಪಕ್ಷಕ್ಕೆ ಲಾಭ)
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ-ಇಲ್ಲ
5. ಲೋಕಲ್ ಸುದ್ದಿಗಳು
* ದಾವಣಗೆರೆ: ಜಿಲ್ಲಾಕಾಂಗ್ರೆಸ್ ಕಚೇರಿಯಲ್ಲಿದಾವಣಗೆರೆ ದಕ್ಷಿಣ ವಿಧಾನಸಭೆ ಉಪ ಚುನಾವಣೆ ಉಸ್ತುವಾರಿ ಸಮಿತಿ ಸಭೆ
(ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅಧ್ಯಕ್ಷತೆಯಲ್ಲಿಕೆಪಿಸಿಸಿ ಸಮಿತಿ ಸಭೆ; ಸಚಿವ ಎಸ್ .ಎಸ್ . ಮಲ್ಲಿಕಾರ್ಜುನ ಸೇರಿ ಮುಖಂಡರು ಭಾಗಿ)
* ದಾವಣಗೆರೆ: ಶ್ವಾಸ ಪೀಠವೋ, ಪಂಚಮಸಾಲಿ ಪೀಠವೋ ಆಯ್ಕೆಗೆ ವಚನಾನಂದ ಶ್ರೀಗಳಿಗೆ ಮಾ.24 ಕೊನೆಯ ಗಡುವು
(ಪಂಚಮಾಸಲಿ ಪೀಠ ಟ್ರಸ್ಟ್ ಧರ್ಮದರ್ಶಿಗಳ ಸುದ್ದಿಗೋಷ್ಠಿ; ಶ್ರೀಗಳು, ಟ್ರಸ್ಟಿಗಳು ಶಾಶ್ವತವಲ್ಲ; ಸಮಾಜ ಶಾಶ್ವತ: ಶ್ರೀಗಳು ಇನ್ನಾದರೂ ಬದಲಾಗಲಿ ಎಂದ ಮುಖಂಡರು)
* ದಾವಣಗೆರೆ: ರಾಷ್ಟ್ರೀಯ ಕಾನೂನು ಶಾಲೆ ಪ್ರವೇಶ ಪರೀಕ್ಷೆಗೆ ನಗರದಲ್ಲೇ ಉನ್ನತ ಮಟ್ಟದ ತರಬೇತಿ
(ಆಸಕ್ತ ವಿದ್ಯಾರ್ಥಿಗಳು ತರಬೇತಿಗೆ ಪ್ರವೇಶ ಪಡೆಯಿರಿ: ರಾಷ್ಟ್ರೀಯ ಕಾನೂನು ಶಾಲೆಯ ಪ್ರವೇಶ ಪರೀಕ್ಷೆ ತರಬೇತುದಾರ ಸುರೇಶ್ ಶಾಸ್ತ್ರಿ)
* ದಾವಣಗೆರೆ: ಸರಕಾರಿ ನೌಕರಿಗೆ ನೇಮಕಾತಿ ನಕಲಿ ಆದೇಶ ಪತ್ರ ನೀಡಿ ವಂಚನೆ
(ವಂಚಕರ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸರು; 15ದಿನದೊಳಗೆ ಕ್ರಮ ಕೈಗೊಳ್ಳದಿದ್ದರೆ ಎಸ್ ಪಿ, ಡಿಸಿ ಕಚೇರಿಗೆ ಮುತ್ತಿಗೆ; ರೈತ ಸಂಘ)
* ದಾವಣಗೆರೆ: ಶ್ರೀ ಕನಕ ಗುರುಪೀಠ ಬೆಳ್ಳುಡಿ ಶಾಖಾ ಮಠದ ದಶಮಾನೋತ್ಸವ ಸಮಾರಂಭ ಏಪ್ರಿಲ್ 7ರಿಂದ 10ರವರೆಗೆ
(7, 8, 9 ರಂದು ಮಠದ ಆವರಣದಲ್ಲಿಕಾಟ ನಿಕಾಲಿ ಜಂಗಿ ಕುಸ್ತಿ ಪಂದ್ಯಾವಳಿ, 10ರಂದು ಸಾಮೂಹಿಕ ವಿವಾಹ ಹಾಗೂ ಮಾರ್ಚ್ 29ರಂದು ಕುರುಬರ ಎಸ್ಟಿ ಮೀಸಲಾತಿ ಸಭೆ)
* ಜಗಳೂರು: ಜಕಾತಿ ಟೆಂಡ್ ರದ್ದುಪಡಿಸಲು ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯ
* ಜಗಳೂರು: ಇಂದಿನಿಂದ ಎಸೆಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ
* ಹಿರೇಕೋಗಲೂರು: ಗುಡುಗು ಸಿಡಿಲಿನೊಂದಿಗೆ ಆರ್ಭಟಿಸಿದ ವರ್ಷದ ಮೊದಲ ವರ್ಷಧಾರೆ
* ಮಾಯಕೊಂಡ: ಇಂದಿನಿಂದ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆ
* ಮಾಯಕೊಂಡ: ಮಾಯಕೊಂಡದಲ್ಲಿಡಿಎಚ್ ಎಎಸ್ ಘಟಕದ ಪದಗ್ರಹಣ
6. ಲೋಕಲ್ ಕ್ರೈಂ ಸುದ್ದಿ-ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಫೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಚಿತ್ರದುರ್ಗ ಜಿಲ್ಲೆ//ಸುದ್ದಿಗಳು
----------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ
* ಚಳ್ಳಕೆರೆ: ಸಾವಿನ ರಹದಾರಿಯಾದ ಚಳ್ಳಕೆರೆ ತಾಲೂಕಿನ ಶ್ರೀರಂಗಪಟ್ಟಣ ಬೀದರ ಹೆದ್ದಾರಿ, ಹದಿನೈದು ವರ್ಷದಲ್ಲಿಸಾವಿರಕ್ಕೂ ಹೆಚ್ಚು ಸಾವು
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ - ಇಲ್ಲ
5. ಲೋಕಲ್ ಸುದ್ದಿಗಳು
* ಚಿತ್ರದುರ್ಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನಾನಾ ಇಲಾಖೆಗಳ ಸಹಯೋಗದಲ್ಲಿಜಿಲ್ಲಾ ಬಾಲಭವನದಲ್ಲಿಮಹಿಳಾ ದಿನಾಚರಣೆ
* ಚಿತ್ರದುರ್ಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಕಾರ್ಯಕ್ರಮ ಉದ್ಘಾಟನೆ
* ಚಿತ್ರದುರ್ಗ: ನಾಳೆಯಿಂದ ಎಸ್ ಎಸ್ ಎಲ್ಸಿ ವಾರ್ಷಿಕ ಪರೀಕ್ಷೆ, ಚಿತ್ರದುರ್ಗ ಜಿಲ್ಲೆಯಲ್ಲಿಒಟ್ಟು 84 ಪರೀಕ್ಷಾ ಕೇಂದ್ರ ಸ್ಥಾಪನೆ
* ಚಿತ್ರದುರ್ಗ: ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದುರ್ಗದ ಶ್ರೀಮುರುಘ ಮಠದಿಂದ ಇಂದಿನಿಂದ ನಾಲ್ಕು ದಿನಗಳ ಕಾಲ ವಿಶೇಷ ಕಾರ್ಯಕ್ರಮ
* ಚಿತ್ರದುರ್ಗ: ಯುಗಾದಿ ಹಬ್ಬದ ಸಿದ್ಧತೆ, ಮಾರುಕಟ್ಟೆ ವಹಿವಾಟು
* ಚಳ್ಳಕೆರೆ: ಕಸ್ತೂರ ತಿಮ್ಮನಹಳ್ಳಿ ಶಾಲೆಯಲ್ಲಿಶಿಕ್ಷಣ ಇಲಾಖೆಯಿಂದ ಭಾಷ ಕಲಿಕೆ ಕಾರ್ಯಾಗಾರ
* ಮೊಳಕಾಲ್ಮುರು: ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿಶಾಸಕರಿಂದ ಅಧಿಕಾರಿಗಳ ಸಭೆ
* ಮೊಳಕಾಲ್ಮುರು: ಪಟ್ಟಣದ ತಾಲೂಕು ಆಡಳಿತ ಕಚೇರಿ ಮುಂಭಾಗದಿಂದ ಆಂಜನೇಯ ಸ್ವಾಮಿ ಬಡಾವಣೆವರೆಗೂ ಡಿವೈಡರ್ ಲೈಟ್ ಅಳವಡಿಕೆಗೆ ಭೂಮಿಪೂಜೆ
* ಹಿರಿಯೂರು: ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಆದಿಜಾಂಭವ ಮಠದ ಶ್ರೀಷಡಕ್ಷರ ಮುನಿ ಸ್ವಾಮೀಜಿ ನೇತೃತ್ವದಲ್ಲಿನಡೆಯುತ್ತಿರುವ ಪಾದಯಾತ್ರೆ ಆಗಮನ
* ಹಿರಿಯೂರು: ನಗರದ ಬೆಸ್ಕಾಂ ಇಲಾಖೆ ಮುಂಭಾಗದಲ್ಲಿಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನೆ
6. ಲೋಕಲ್ ಕ್ರೈಂ ಸುದ್ದಿ - ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಪೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಬ್ಯೂರೋ ಸಮನ್ವಯ...
- ಶಿವರಾಜ್ ಬೀದಿಮನಿ: 95389 26764

