ಧಿಸಖಿ ಕೇಂದ್ರ ಮುಧಿಚ್ಚಬೇಧಿಡಿ: ಆಧಿಗ್ರಧಿಹ

Contributed byshiva.rama@timesgroup.com|Vijaya Karnataka

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಸಖಿ ಹಾಗೂ ಸಾಂತ್ವನ ಕೇಂದ್ರಗಳನ್ನು ಮುಚ್ಚಬಾರದು ಎಂದು ಅವರು ಮನವಿ ಮಾಡಿದ್ದಾರೆ. ಈ ಕೇಂದ್ರಗಳು ಸಂಕಷ್ಟದಲ್ಲಿರುವ ಮಹಿಳೆಯರಿಗೆ ಕಾನೂನು ಹೋರಾಟಕ್ಕೆ ಮತ್ತು ಉತ್ತಮ ಜೀವನ ನಡೆಸಲು ಸಹಾಯ ಮಾಡುತ್ತವೆ. ಆದ್ದರಿಂದ ಈ ಕೇಂದ್ರಗಳನ್ನು ಮುಚ್ಚದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

do not close sakhi and aastha centers state womens authority request

ವಿಧಿಕ ಸುಧಿದ್ದಿಧಿಲೋಕ ಬೆಂಗಧಿಳೂಧಿರು

ಅಧಿಸಧಿಹಾಧಿಯಕ ಮಧಿಹಿಧಿಳೆಧಿಯಧಿರಿಧಿಗಾಗಿ ತೆಧಿರೆಧಿದಿಧಿರುವ ಸಖಿ ಹಾಗೂ ಸಾಂತ್ವನ ಕೇಂದ್ರಧಿಗಧಿಳನ್ನು ಸ್ಥಧಿಗಿಧಿತಧಿಗೊಧಿಳಿಧಿಸಧಿಬಾಧಿರದು ಎಂದು ರಾಜ್ಯ ಮಧಿಹಿಳಾ ಆಧಿಯೋಧಿಗದ ಅಧಿಧ್ಯಕ್ಷೆ ನಾಧಿಗಧಿಲಕ್ಷ್ಮಿ ಚೌಧಿಧರಿ ಒಧಿತ್ತಾಧಿಯಿಧಿಸಿಧಿದ್ದಾಧಿರೆ.

‘‘ಈ ಕೇಂದ್ರಗಳನ್ನು ಮುಚ್ಚಿದರೆ ಅಶಕ್ತ ಮಹಿಳೆಯರಿಗೆ ತೊಂದರೆಯಾಗಲಿದೆ. ಜೀವನದಲ್ಲಿನೊಂದ ಮಹಿಳೆಯರು ಸಖಿ ಹಾಗೂ ಸಾಂತ್ವನ ಕೇಂದ್ರಗಳ ಮೂಲಕ ಕಾನೂನು ಹೋರಾಟ ಮಾಡಿ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ,’’ ಎಂದು ಅಧಿವರು ಸಿಧಿಎಂಗೆ ಬಧಿರೆಧಿದಿಧಿರುವ ಪತ್ರದಲ್ಲಿಉಲ್ಲೇಖಿಸಿದ್ದಾರೆ.

‘‘ನೊಂದ ಮಹಿಳೆಯರು ಸಮಾಜದಲ್ಲಿಉತ್ತಮ ಜೀವನ ನಡೆಸಲು ಈ ಕೇಂದ್ರಗಳು ನೆರವಾಗುತ್ತಿವೆ. ಆದ್ದರಿಂದ ಸಖಿ ಹಾಗೂ ಸಾಂತ್ವನ ಕೇಂದ್ರಗಳನ್ನು ಮುಚ್ಚದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು,’ಧಿ’ ಎಂದು ಮನವಿ ಮಾಡಿದ್ದಾರೆ.