ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...
ಮಂಗಳವಾರ, 31-03-2026
=================
ದಾವಣಗೆರೆ ಜಿಲ್ಲೆ//ಸುದ್ದಿಗಳು
------------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ - ಇಲ್ಲ
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ -ಇಲ್ಲ
5. ಲೋಕಲ್ ಸುದ್ದಿಗಳು
* ದಾವಣಗೆರೆ: ರಾಜ್ಯದಲ್ಲಿಸಾಲದ ರಾಮಯ್ಯನ ಸರಕಾರ: ವಿಪಕ್ಷ ನಾಯಕ ಆರ್ .ಅಶೋಕ್ ಟೀಕೆ
(ಸಿದ್ದರಾಮಯ್ಯ ಅಂದ್ರೆ ಸಾಲದ ರಾಮಯ್ಯ. 2023ರಿಂದ ಇಲ್ಲಿಯವರೆ ಸಿದ್ದರಾಮಯ್ಯನವರು 4.21 ಕೋಟಿ ರೂ. ಸಾಲ ಮಾಡಿದ್ದಾರೆ)
* ದಾವಣಗೆರೆ: ದಕ್ಷಿಣ ಕ್ಷೇತ್ರದಲ್ಲಿಪಕ್ಷ ನಡೆಸಿದ ಸರ್ವೆಯಲ್ಲಿಶೇ.79 ಜನರ ಆಯ್ಕೆ ಕಾಂಗ್ರೆಸ್ : ಡಿಸಿಎಂ ಡಿ.ಕೆ.ಶಿವಕುಮಾರ್
(ದೀನ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿ ಎಲ್ಲಸಮಾಜದವರು ಪಕ್ಷದ ಪರವಾಗಿದ್ದಾರೆ; ದುಬಾರಿ ಕಾಲಕ್ಕೆ ಗ್ಯಾರಂಟಿ ನೆರವಾಗುತ್ತಿದೆ)
* ದಾವಣಗೆರೆ: ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ .ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ
* ದಾವಣಗೆರೆ: ಡಿಸಿಎಂ ಡಿಕೆಶಿ, ಸುರ್ಜೇವಾಲ ನೇತೃತ್ವದಲ್ಲಿಕಾಂಗ್ರೆಸ್ ಮುಖಂಡರ ಸರಣಿ ಸಭೆ
* ದಾವಣಗೆರೆ: ಸಚಿವ ಕೆ.ಎಚ್ .ಮುನಿಯಪ್ಪ, ಮಾಜಿ ಸಚಿವ ಎಚ್ .ಆಂಜನೇಯ ನೇತೃತ್ವದಲ್ಲಿಮಾದಿಗ ಸಮುದಾಯದ ಮುಖಂಡರ ಸಭೆ
* ನ್ಯಾಮತಿ: ಚೀಲೂರು ಗ್ರಾಮದ ವೀರಭದ್ರೇಶ್ವರಸ್ವಾಮಿಯ ಕೆಂಡದಾರ್ಚನೆ
* ಚನ್ನಗಿರಿ: ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
* ಸಾಸ್ವೆಹಳ್ಳಿ: ಕ್ಯಾಸಿನಕೆರೆ ಗ್ರಾಮದ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ
* ಚನ್ನಗಿರಿ: ದಿಗ್ಗೇನಹಳ್ಳಿ ಗ್ರಾಮದ ಬಸವೇಶ್ವರ ಸ್ವಾಮಿ ಮತ್ತು ಲಕ್ಷಿತ್ರ್ಮನರಸಿಂಹಸ್ವಾಮಿ ದೇವರ ಉತ್ಸವ ಮತ್ತು ಕೆಂಡಾರ್ಚನೆ
6. ಲೋಕಲ್ ಕ್ರೈಂ ಸುದ್ದಿ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಫೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಚಿತ್ರದುರ್ಗ ಜಿಲ್ಲೆ//ಸುದ್ದಿಗಳು
----------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ
* ಎಚ್ಚರ ಇದು ಅಪಘಾತ ವಲಯ ಅಭಿಯಾನ
- ಮೊಳಕಾಲ್ಮುರು ತಾಲೂಕಿನಲ್ಲಿಹಾದು ಹೋಗಿರುವ 150 ಎ ರಾಷ್ಟ್ರೀಯ ಹೆದ್ದಾರಿಯಲ್ಲಿವಾಹನಗಳ ಟೈರ್ ಗಳು ಸಿಡಿದು ಕಳೆದ ಎರಡು ವರ್ಷಗಳಲ್ಲಿಹತ್ತಕ್ಕೂ ಹೆಚ್ಚು ಜನ ಮೃತಪಟ್ಟು, ಇಪ್ಪತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
* ಹೊಸದುರ್ಗ: 2025-26ನೇ ಸಾಲಿನ ತೆರಿಗೆ ವಸೂಲಾತಿಯಲ್ಲಿಚಿತ್ರದುರ್ಗ ಜಿಲ್ಲೆಯಲ್ಲಿಯೇ ಹೊಸದುರ್ಗ ತಾಲೂಕು ಶೇ.90ರಷ್ಟು ಗುರಿ ತಲುಪಿ ಪ್ರಥಮ ಸ್ಥಾನ ಪಡೆದಿದೆ.
* ಚಿತ್ರದುರ್ಗ ಜಿಲ್ಲಾಧಿಕಾರಿ ಸ್ಥಳಾಂತರ ಬಹುತೇಕ ಅಂತಿಮ ಘಟ್ಟಕ್ಕೆ, ತೋಟಗಾರಿಕಾ ಆಸಕ್ತರ ವಿರೋಧ
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ-ಇಲ್ಲ
5. ಲೋಕಲ್ ಸುದ್ದಿಗಳು
* ಚಿತ್ರದುರ್ಗ: ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಜೈನ ಸಂಘದಿಂದ ನಗರದ ಪ್ರಮುಖ ಬೀದಿಗಳಲ್ಲಿಇಂದು ಭಗವಾನ್ ಮಹಾವೀರರ ಪ್ರತಿಮೆ ಹಾಗೂ ಭಾವಚಿತ್ರದ ಮೆರವಣಿಗೆ
* ಚಿತ್ರದುರ್ಗ: ಮಾದರ ಚನ್ನಯ್ಯ ಗುರುಪೀಠದಲ್ಲಿಸಚಿವ ಕೆ.ಎಚ್ .ಮುನಿಯಪ್ಪ, ಕೇಂದ್ರದ ಮಾಜಿ ಸಚಿವ ಎ.ನಾರಾಯಣ ಸ್ವಾಮಿ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ, ಇತರರಿಂದ ಸುದ್ದಿಗೋಷ್ಠಿ
* ಚಿತ್ರದುರ್ಗ ಸೈನ್ಸ್ ಫೌಂಡೇಶನ್ ನಿಂದ ವೆಂಕಟೇಶ್ವರ ಶಿಕ್ಷಣ ಮಹಾ ವಿದ್ಯಾಲಯದಲ್ಲಿವಿಶ್ವ ಜಲ ದಿನ
* ಮೊಳಕಾಲ್ಮುರು: ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿಯುವಜನ ಸಂಪರ್ಕ ಸಭೆ
* ಚಳ್ಳಕೆರೆ: ತಾಪಂ ಸಭಾಂಗಣದಲ್ಲಿಪ್ರಗತಿ ಪರಿಶೀಲನೆ ಸಭೆ
* ಚಳ್ಳಕೆರೆ: ಜಗಜೀವನ್ ರಾಂ ಮತ್ತು ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ
6. ಲೋಕಲ್ ಕ್ರೈಂ ಸುದ್ದಿ - ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಪೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಬ್ಯೂರೋ ಸಮನ್ವಯ...
- ಶಿವರಾಜ್ ಬೀದಿಮನಿ: 95389 26764

