ಬಧಿಳ್ಳಾಧಿರಿ-*ಬಜೆಟ್ ನಿರೀಕ್ಷೆಯ ಅಭಿಪ್ರಾಯಗಧಿಳು

Contributed bypeerasab995@gmail.com|Vijaya Karnataka

ಬಜೆಟ್ ಕುರಿತು ಜನಸಾಮಾನ್ಯರ ನಿರೀಕ್ಷೆಗಳು ಇಲ್ಲಿವೆ. ಅಂಗನವಾಡಿ, ಬಿಸಿಯೂಟ ನೌಕರರ ಸಂಬಳ ಹೆಚ್ಚಳ, ಬಿಸಿಯೂಟ ಯೋಜನೆ ವಿಸ್ತರಣೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾನೂನು, ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಹುದ್ದೆ ಭರ್ತಿ ಆಗಬೇಕು. ರೈತರ ಪಾಲಿಗೆ ಬಜೆಟ್ ಶೂನ್ಯವಾಗಿದೆ. ಸಾಲ ಮನ್ನಾ, ಸೊಸೈಟಿಗಳಲ್ಲಿ ಸಾಲ ಸಿಗುತ್ತಿಲ್ಲ. ರೈತರ ಭೂಮಿ ಕಿತ್ತುಕೊಂಡು ಕಾರ್ಖಾನೆಗಳೂ ಇಲ್ಲ. ರೈತ ಕುಲದ ಏಳಿಗೆಗೆ ಈ ಸರಕಾರಗಳಿಂದ ಸಾಧ್ಯವಿಲ್ಲ. ಬಜೆಟ್ ಮೇಲೆ ಯಾವುದೇ ನಿರೀಕ್ಷೆಗಳಿಲ್ಲ.

protests by farmers and society regarding budget expectations

*ಕೋಟ್ *

ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ನೌಕರರ ಸಂಬಳ ಹೆಚ್ಚಿಸಬೇಕು. ಬಿಸಿಯೂಟ ಯೋಜನೆಯನ್ನು ಪಿಯು ಹಾಗೂ ಪದವಿ ಕಾಲೇಜಿಗಳಿಗೂ ವಿಸ್ತರಿಸಬೇಕು. ಮಕ್ಕಳ, ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಧಿಡೆಧಿಗೆ ಕಠಿಣ ಕಾನೂನು ಜಾರಿಗೊಳಿಸಬೇಕು. ಎಲ್ಲಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.

- ಕೆ.ಎಂ.ಈಶ್ವರಿ, ಜಿಲ್ಲಾಧ್ಯಕ್ಷೆ, ಎಐಎಂಎಸ್ ಎಸ್ , ಬಳ್ಳಾರಿ

*ಕೋಟ್ *

ಕೇಂದ್ರ ಮತ್ತು ರಾಜ್ಯ ಸರಕಾರದ ಬಜೆಟ್ ರೈತರ ಪಾಲಿಗೆ ಶೂನ್ಯವಾಗಿದೆ. ಸಾಲ ಮನ್ನಾ ಭಾಗ್ಯವೂ ಇಲ್ಲ. ಸೊಸೈಟಿಗಳಲ್ಲಿ5 ಲಕ್ಷ ರೂ. ವರೆಗಿನ ಸಾಲವೂ ಸಿಗುತ್ತಿಲ್ಲ. ಕೈಗಾರಿಕೆಗಾಗಿ ರೈತರ ಭೂಮಿ ಕಿತ್ತುಕೊಂಡು ವರ್ಷಗಳೇ ಕಳೆದರೂ ಜಿಲ್ಲೆಯಲ್ಲಿಕಾರ್ಖಾನೆಗಳೂ ಇಲ್ಲ. ರೈತರ ಮಕ್ಕಳಿಗೆ ಉದ್ಯೋಗವೂ ಇಲ್ಲ. ಈ ಸರಕಾರಗಳಿಂದ ರೈತ ಕುಲದ ಏಳಿಗೆ ಸಾಧ್ಯವಿಲ್ಲಎಂಬುದು ಸಾಬೀತಾಗಿದೆ. ನಮಗೆ ಈ ಬಜೆಟ್ ಮೇಲೆ ಯಾವುದೇ ನಿರೀಕ್ಷೆಗಳಿಲ್ಲ.

-ಆರ್ .ಮಾಧವ ರೆಡ್ಡಿ, ಅಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಬಳ್ಳಾರಿ

*

05 ಬಿಎಲ್ ವೈ ಪೀರಾಸಾಬ್ 04 ( ಕೆ.ಎಂ.ಈಶ್ವರಿ

05 ಬಿಎಲ್ ವೈ ಪೀರಾಸಾಬ್ 05 ( ಆರ್ .ಮಾಧವ ರೆಡ್ಡಿ