ಚಳ್ಳಕೆರೆಯಲ್ಲಿ43 ವರ್ಷಗಳ ಕನಸು ನನಸು | 1983ರಲ್ಲೇ ‘ಭದ್ರೆ ತನ್ನಿ-ಊರೊಳಗೆ ಬನ್ನಿ ಶಾಸಕರೇ’ ಎಂಬ ಘೋಷಣೆ | 137 ಕೆರೆಗಳಿಗೆ ನೀರು ತುಂಬಿಸುವ ಯೋಜನೆ(ಧಿಕಿಧಿಕ್ಕರ್ )
ಹೊಸ ವಧಿರುಧಿಷಕ್ಕೆ ಭದ್ರೆಯ ಹರುಷ
ಬಿ. ಲೋಧಿಕೇಶ್ ಚಳ್ಳಕೆರೆ
ಘ್ಕಿdvಜಛಿdಜಿಠಿಟ್ಟಃಜಞaಜ್ಝಿ.್ಚಟಞ
ಚಳ್ಳಕೆರೆ ಉಪವಿಭಾಗ ವ್ಯಾಪ್ತಿಯಲ್ಲಿನ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ಚುರುಕಿನಿಂದ ನಧಿಡೆಧಿಯುಧಿತ್ತಿದ್ದು, 2026ಕ್ಕೆ ತಾಲೂಕಿಗೆ ಭದ್ರೆ ಹರಿಯುವ ಸ್ಪಷ್ಟ ಸೂಚನೆ ಇದ್ದು, ರೈಧಿತರ ದಶಕಗಳ ಹೋಧಿರಾಧಿಟಕ್ಕೆ ಫಲ ಸಿಧಿಕ್ಕಂತಾಧಿಗಿದೆ.
ಚಳ್ಳಕೆರೆ ಮತ್ತು ಮೊಳಕಾಲ್ಮೂರು, ಪಾವಗಡ ತಾಲೂಕು ಒಳಗೊಂಡಂತೆ ನಾಲ್ಕು ಯೋಜನೆಗಳಲ್ಲಿಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ, ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಯೋಜನೆಯ ಕಾಮಗಾರಿ ಮಂದಗತಿಯಲ್ಲಿನಡೆಯುತ್ತಿದೆ.
ಚಿತ್ರದುರ್ಗ ತಾಲೂಕಿನ ಗೋನೂರು ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆಯ 2 ಕಿಮೀ ಕಾಮಗಾರಿ ಪೂರ್ಣಗೊಂಡಲ್ಲಿಚಳ್ಳಕೆರೆಗೆ ಭದ್ರೆ ಹರಿಯುವಳು. ಬಯಲು ಸೀಮೆಗೆ ಭದ್ರೆ ತನ್ನಿ ಎಂಬುದು ಇಂದು, ನಿನ್ನೆಯ ಕೂಗಲ್ಲ. 1983ರಲ್ಲೇ ಚಳ್ಳಕೆರೆ ತಾಲೂಕಿನ ಆಂಧ್ರ ಗಡಿಯ ಓಬಳಾಪುರದಿಂದ ರೈತ ಸಂಘ ಧಿ‘ಭದ್ರೆ ತನ್ನಿ-ಊರೊಳಗೆ ಬನ್ನಿ ಶಾಸಕರೇ’ ಎಂದು ಘೋಷಣೆ ಮೊಳಗಿಸಿತ್ತು. ಹೀಗಾಗಿ ಭದ್ರೆಯ ಕನಸಿಗೆ ನಾಲ್ಕು ದಶಕಗಳ ಇತಿಹಾಸ ಇದೆ.
ಚಳ್ಳಕೆರೆ ಉಪವಿಭಾಗ ವ್ಯಾಪ್ತಿಯ ನಾಲ್ಕು ಯೋಜನೆಗಳಿಂದ 137 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿಚಳ್ಳಕೆರೆ 79, ಮೊಳಕಾಲ್ಮುರು 20 ಕೆರೆಗಳಿಗೆ ಗುರುತ್ವಾಕರ್ಷಣೆ ಮೂಲಕವೇ ನೀರು ತುಂಬಿಸಲಾಗುತ್ತದೆ. ಆದರೆ ಗುಡ್ಡ ಮತ್ತು ಎತ್ತರದ ಪ್ರದೇಶದಲ್ಲಿರುವ ಪಾವಗಡಕ್ಕೆ ಚಳ್ಳಕೆರೆ ತಾಲೂಕಿನ ಕ್ಯಾದಿಗುಂಟೆ ಪಂಪ್ ಹೌಸ್ ನಿಂದ ಪಾವಗಡ ತಾಲೂಕಿನ ಶೈಲಪುರ ಬಳಿಯಿರುವ ತೊಟ್ಟಿಗೆ ನೀರು ಲಿಫ್ಟ್ ಮಾಡಿ,ಅಲ್ಲಿಂದ 38 ಕೆರೆಗಳಿಗೆ ತುಂಬಿಸುವ ಯೋಜನೆ ರೂಪಿಸಲಾಗಿದೆ.
ಮೇಲ್ದಂಡೆಗೆ 21 ಕೆರೆಗಳ ಸೇರ್ಪಡೆ:
ವೇದಾವತಿ ನದಿಯ ಮುಂದಿನ ಭಾಗದ ಕೆರೆಗಳು ಮೇಲ್ದಂಡೆ(ಎತ್ತರದಲ್ಲಿರುವುದರಿಂದ) ಗುರುತ್ವಾಕರ್ಷಣೆ ಮೂಲಕ ನೀರು ಹರಿಸಲು ಆಗುವುದಿಲ್ಲವೆಂದು 21 ಕೆರೆ ಕೈಬಿಡಲಾಗಿತ್ತು. ಇನ್ನೊಂದೆಡೆ ಪಾವಗಡಕ್ಕೆ ಶಿರಾ ಮೂಲಕ ನೀರು ಹರಿಸುವ ಯೋಜನೆ ಬದಲಾಯಿಸಿ, ಚಳ್ಳಕೆರೆಯಿಂದ ಪಾವಗಡಕ್ಕೆ ಹೋಗುವಂತೆ ಮಾಡಿ, ಕ್ಯಾದಿಗುಂಟೆ ಬಳಿಯ ಎತ್ತರ ಪ್ರದೇಶದಲ್ಲಿಪಂಪ್ ಹೌಸ್ ನಿರ್ಮಿಸಿ, ಬಲ ಭಾಗದಿಂದ ಪಾವಗಡದ 38 ಕೆರೆಗಳು, ಎಡ ಭಾಗದಿಂದ ಚಳ್ಳಕೆರೆಯ 21 ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಿದ್ದರಿಂದ, ಪರಶುರಾಂಪುರದ ಭಾಗದ 21 ಕೆರೆಗಳಿಗೆ ನೀರು ಸಿಗುವಂತಾಗಿದೆ ಎನ್ನುತ್ತಾರೆ ಶಾಸಕ ಟಿ.ರಘುಮೂರ್ತಿ.
ಕೆರೆಗಳಿಗೆ ನೀರಿನ ಹಂಚಿಕೆ:
ಚಳ್ಳಕೆರೆ-ಪಾವಗಡ 1ರ ಯೋಜನೆಯಲ್ಲಿ59 ಕೆರೆಗೆಗಳಿಗೆ 0.85 ಟಿಎಂಸಿ, ಚಳ್ಳಕೆರೆ-ಮೊಳಕಾಲ್ಮುರು 2ರ ಯೋಜನೆಯಲ್ಲಿ59 ಕೆರೆಗಳಿಗೆ 1.44 ಟಿಎಂಸಿ ರಂಗಯ್ಯನದುರ್ಗ ಡ್ಯಾಂ ಇರುವುದರಿಂದ ನೀರಿನ ಹಂಚಿಕೆ ಜಾಸ್ತಿ ಮಾಡಲಾಗಿದೆ. ಚಳ್ಳಕೆರೆ-ರಾಣೀಕೆರೆಯ 3ರ ಯೋಜನೆಲ್ಲಿ11 ಕೆರೆಗಳಿಗೆ 0.44ಟಿಎಂಸಿ, ಚಳ್ಳಕೆರೆ-ಸಾಣೀಕೆರೆ 4ರ ಯೋಜನೆಯಲ್ಲಿ0.19ಟಿಎಂಸಿ ಹೀಗೆ ಒಟ್ಟು 2.92 ಟಿಎಂಸಿ ನೀರಿನಲ್ಲಿ137 ಕೆರೆಗಳ ಸಾಮರ್ಥ್ಯದ ಅರ್ಧದಷ್ಟು ನೀರು ತುಂಬಿಸುವ ಯೋಜನೆಯಾಗಿದ್ದು, ಉಳಿದರ್ಧ ಮಳೆ ನೀರಿನಿಂದ ತುಂಬಿಕೊಳ್ಳಬೇಕಿದೆ.
ಚಳ್ಳಕೆರೆ ಮುನ್ನಡೆ-ಮೊಳಕಾಲ್ಮುರು ಹಿನ್ನಡೆ:
ಚಳ್ಳಕೆರೆ ಉಪವಿಭಾಗ ವ್ಯಾಪ್ತಿಯಲ್ಲಿಬರುವ ನಾಲ್ಕು ಯೋಜನೆಗಳಿಂದ 760 ಕಿಮೀ ದೂರದ ಪೈಪ್ ಧಿಲೈನ್ ಕಾಮಗಾರಿ ಪೈಕಿ ಮೊಳಕಾಲ್ಮುರು ವಿಧಾನಸಭೆಗೆ ಒಳಪಡುವ ಚಳ್ಳಕೆರೆ-ಮೊಳಕಾಲ್ಮುರು ಮಾರ್ಗದ 332 ಕಿಮೀ ಧಿಪೈಕಿ 106 ಕಿಮೀ ಧಿಪೈಪ್ ಧಿಲೈನ್ ಧಿಪೂರ್ಣಗೊಂಡಿದ್ದು,ಬರೋಬ್ಬರಿ 226 ಕಿಮೀ ಬಾಕಿಯಿದೆ.
ಚಳ್ಳಕೆರೆ-ಪಾವಗಡ, ಚಳ್ಳಕೆರೆ-ರಾಣೀಕೆರೆ, ಚಳ್ಳಕೆರೆ-ಸಾಣೀಕೆರೆ ಮಾರ್ಗದ ಮೂರು ಯೋಜನೆಗಳಿಂದ 428 ಕಿಮೀ ವ್ಯಾಪ್ತಿಯ ಪೈಕಿ 417 ಕಿಮೀ ದೂರು ಕಾಮಗಾರಿ ಮುಗಿದಿದ್ದು, ಕೇವಲ 11 ಕಿಮೀ ಮಾತ್ರ ಬಾಕಿಯಲ್ಲಿಅಡಕೆ ತೋಟ, ಹೈವೇ, ರೈಲ್ವೆ ಟ್ರ್ಯಾಕ್ ಬಳಿ ಅರ್ಧ, ಒಂದು ಕಿಮೀನಷ್ಟು ಬಾಕಿಯಿದ್ದು, ಈ ವರ್ಷದಲ್ಲಿಭದ್ರೆ ಬಂದರೆ, ಚಳ್ಳಕೆರೆ ಕ್ಷೇತ್ರದ ಕೆರೆಗಳಿಗೆ ನೀರು ಹರಿಯಲಿದೆ.
=ಧಿ=ಧಿ=ಧಿ=ಧಿ=ಧಿ=
ಕೋಟ್
ಚಿತ್ರದುರ್ಗ ಗೋನೂರು ಕೆರೆಗೆ ಈ ವರ್ಷ ಭದ್ರಾ ನೀರು ಬರುವುದು. ಗೋನೂರಿನ(ಅಕ್ವಾಡಧಿಕ್ )ಎತ್ತರ ಕಾಲುವೆ ಪೂರ್ಣಗೊಳಿಸಲು 200 ಕೋಟಿ ಅನುದಾನಕ್ಕಾಗಿ ಸಿಎಂ, ಡಿಸಿಎಂ ಬಳಿ ಬೇಡಿಕೆಯಿಟ್ಟಿದ್ದು,ಈ ಕೆಲಸ ಮುಗಿದಲ್ಲಿಚಳ್ಳಕೆರೆಗೆ ನೀರು ಬರುವುದು. ಎಲ್ಲಅಡೆತಡೆ ನಿವಾರಿಸಿ, ನಿರಂತರವಾಗಿ ಕಾಮಗಾರಿ ಮಾಡಿಸಿದ್ದರಿಂದ ಚಳ್ಳಕೆರೆ ಕ್ಷೇತ್ರದಲ್ಲಿಪೈಲ್ ಧಿಲೈನ್ ಕಾಮಗಾರಿ ಮುಗಿಸಲು ಸಾಧ್ಯವಾಗಿದೆ.
-ಟಿ.ರಘುಮೂರ್ತಿ, ಶಾಸಕ ಚಳ್ಳಕೆರೆ
=ಧಿ=ಧಿ=ಧಿ=ಧಿ=
ಅಜ್ಜಂಪುರ ಬಳಿಯ 6 ಕಿಮೀ ಕಾಮಗಾರಿ ಪ್ರಗತಿಯಲ್ಲಿರುವ ಜತೆಗೆ 120 ಮೀಟರ್ ಬಾಕಿಯಿದ್ದ ಕಾಮಗಾರಿ ಡಿ.15ರಿಂದ ಪ್ರಾರಂಭವಾಗಿದ್ದು, ಜ.15ಕ್ಕೆ ಮುಗಿಯುವುದರಿಂದ ಚಿತ್ರದುರ್ಗದ ಗೋನೂರು ಕೆರೆಗೆ ನೀರು ಹರಿಸಲಾಗುತ್ತದೆ. ಗೋನೂರಿನ 1.4ಕಿಮೀ(ಅಕ್ವಾಡಧಿಕ್ )ಎತ್ತರ ಕಾಲುವೆ ಜುಲೈಗೆ ಪೂರ್ಣಗೊಳಿಸಿ, ಚಳ್ಳಕೆರೆ-ಪಾವಗಡಕ್ಕೆ ಟ್ರಯಲ್ ರನ್ ಆಗಿ ನೀರು ಹರಿಸಲಾಗುವುದು.
-ಸಣ್ಣ ಚಿತ್ತಯ್ಯ, ವ್ಯವಸ್ಥಾಪಕ ನಿರ್ದೇಶಕರು,ಭದ್ರಾ ಮೇಲ್ದಂಡೆ ಯೋಜನೆ
------
31ಸಿಎಲ್ ಕೆ 1
ಚಳ್ಳಕೆರೆ ತಾಲೂಕಿನ ಕ್ಯಾದಿಗುಂಟೆ ಪಂಪ್ ಹೌಸ್ .
31ಸಿಎಲ್ ಕೆ 2
ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಬಳಿ ನಿರ್ಮಾಣವಾಗಿರುವ ಒಪನ್ ಕಾಲುವೇಯಲ್ಲಿಮಳೆ ನೀರು ತುಂಬಿರುವುದು.
31ಸಿಎಲ್ ಕೆ 3
ಭದ್ರೆ ಕಾಧಿಮಧಿಗಾಧಿರಿಯ ಪೈಪ್ ಲೈನ್
31ಸಿಎಲ್ ಕೆ 4
ಕ್ಯಾದಿಗುಂಟೆಗೆ ಪಂಪ್ ಹೌಸ್ ಗೆ ಸೋಮವಾರ ಭೇಟಿ ನೀಡಿದ್ದ ಭದ್ರಾ ಯೋಜನೆಯ ಎಂಡಿ ಸಣ್ಣಚಿತ್ತಯ್ಯ.

