ಮಮೀಡಡಿಯÞನæಟಟ್ -200

Contributed byshubha.hegde@timesgroup.com|Vijaya Karnataka

ಗರ್ಭಾಶಯದ ಗಡ್ಡೆ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಹೋಮಿಯೋಪಥಿಯಲ್ಲಿ ಉತ್ತಮ ಚಿಕಿತ್ಸೆ ಲಭ್ಯವಿದೆ. ಹಾರ್ಮೋನ್ ಅಸಮತೋಲನ, ಬೊಜ್ಜು, ಒತ್ತಡ ಮುಖ್ಯ ಕಾರಣಗಳು. ದೀರ್ಘಕಾಲದ ಋುತುಸ್ರಾವ, ಹೊಟ್ಟೆ ನೋವು, ಬೆನ್ನು ನೋವು ಸಾಮಾನ್ಯ ಲಕ್ಷಣಗಳು. ಹೋಮಿಯೋಪಥಿ ಚಿಕಿತ್ಸೆ ರೋಗನಿರೋಧಕ ಶಕ್ತಿ ಹೆಚ್ಚಿಸಿ ಅಡ್ಡಪರಿಣಾಮಗಳಿಲ್ಲದೆ ಗುಣಪಡಿಸುತ್ತದೆ. ಆರೋಗ್ಯಕರ ಜೀವನಶೈಲಿ ಪಾಲನೆ ಮುಖ್ಯ.

uterine fibroids the best treatment in homeopathy

ಗರ್ಭಾಶಯ ಗಡ್ಡೆಗೆ ಸರಳ ಔಷಧ

ಇಂಟ್ರೊ: ಗರ್ಭಾಶಯ ಗಡ್ಡೆ ಸಮಸ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಆದರೆ ಭಯಪಡುವ ಅಗತ್ಯವಿಲ್ಲ. ಈ

ಸಮಸ್ಯೆ ನಿವಾರಿಸಲು ಹೋಮಿಯೋಪಥಿಯಲ್ಲಿಅತ್ಯುತ್ತಮ ಔಷಧ ಇದೆ.

ಸ್ಲಗ್ : ಆರೋಗ್ಯ ಕಾಳಜಿ

ಗರ್ಭಾಶಯದ ಗಡ್ಡೆ ಸಮಸ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಸಾಮಾನ್ಯ ರೀತಿಯ ಹಾಗೂ ಕ್ಯಾನ್ಸರ್ ರಹಿತ ಬೆಳವಣಿಗೆ ಇದು.

ಗರ್ಭಾಶಯದಲ್ಲಿಮೂರು ಪದರಗಳಿವೆ. ಅವುಗಳೆಂದರೆ ಹೊರ ಪದರ, ಮಧ್ಯ ಪದರ, ಒಳ ಪದರ. ಗಡ್ಡೆಗಳು ಈ ಮೂರು ಪದರಗಳಲ್ಲಿಎಲ್ಲಿಯಾದರೂ ಏರ್ಪಡಬಹುದು. ಗಡ್ಡೆಯ ಬೆಳವಣಿಗೆಯ ಸ್ಥಳದ ಆಧಾರದ ಮೇಲೆ ಇದನ್ನು ಐದು ವಿಧಗಳಲ್ಲಿವಿಂಗಡಿಸಬಹುದು. ಇಂಟ್ರಾ ಮುರಲ್ ಗಡ್ಡೆ, ಸಬ್ ್ಬರೋಸಲ್ ಗಡ್ಡೆ, ಸಬ್ ಮ್ಯಾಕಸಲ್ ಗಡ್ಡೆ, ಪೆಡಂ ಕ್ಯಾಲೆಟಡ್ ಗಡ್ಡೆ, ಗರ್ಭ ಕಂಠದ ಗಡ್ಡೆ.

ಕಾರಣಗಳು

ಇದು ಸಾಮಾನ್ಯವಾಗಿ 20-40ರ ವಯೋಮಾನದೊಳಗೆ ಕಂಡುಬರುತ್ತದೆ. ಹಾರ್ಮೋನ್ ಅಸಮತೋಲನ , ಜೆನೆಟಿಕ್ ರೂಪಾಂತರ, ಅನುವಂಶೀಯತೆ, ಬೊಜ್ಜು, ಮಾನಸಿಕ ಒತ್ತಡ ಮುಖ್ಯ ಕಾರಣ.

ಲಕ್ಷಣಗಳು

ದೀರ್ಘಕಾಲದ ಋುತುಸ್ರಾವ, ಹೊಟ್ಟೆ ನೋವು/ ಹೊಟ್ಟೆ ಉಬ್ಬಿದ ಅನುಭವ, ಬೆನ್ನು ನೋವು, ಸಂಭೋಗದ ಸಮಯದಲ್ಲಿನೋವು, ಮಲಬದ್ಧತೆ, ಮೂತ್ರ ವಿಸರ್ಜನೆ ಸಂಬಂಧಿತ ಸಮಸ್ಯೆಗಳು, ಗರ್ಭಾಶಯದ ಗಡ್ಡೆಯ ವಿಧ ಮತ್ತು ಗಾತ್ರವು ಬಂಜೆತನವನ್ನು ಉಂಟು ಮಾಡುತ್ತವೆ.

ಹೋಮಿಯೋಪಥಿ ಚಿಕಿತ್ಸೆ ಅಥವಾ ನಿರ್ವಹಣೆ ಹೋಮಿಯೋಪಥಿಯಲ್ಲಿರೋಗದ ಮೂಲ ಕಾರಣವನ್ನು ಹುಡುಕಿ ರೋಗಿಯ ರೋಗಲಕ್ಷಣದ ಆಧಾರದ ಮೇಲೆ ಅದಕ್ಕೆ ಸೂಕ್ತವಾಗಿ ಹೊಂದುವ ಔಷಧವನ್ನು ನೀಡುತ್ತೇವೆ ಹಾಗೂ ರೋಗಿಯನ್ನು ಪೂರ್ಣವಾಗಿ ಪರಿಗಣಿಸಿ ಅವರ ಪ್ರತ್ಯೇಕತೆಗೆ ಹೊಂದುವಂತಹ ಚಿಕಿತ್ಸೆ ನೀಡುತ್ತೇವೆ. ಹೋಮಿಯೋಪಥಿ ಔಷಧಗಳನ್ನು ಸೇವಿಸುವದರಿಂದ ರೋಗಿಯ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ ಹಾಗೂ ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ.

ಉತ್ತಮ ಹೋಮಿಯೋಪಥಿ ಚಿಕಿತ್ಸೆಯನ್ನು ನಾವು ನಮ್ಮ ಹೋಮಿಯೋಕೇರ್ ಇಂಟರ್ ನ್ಯಾಷನಲ್ ಮೂಲಕ ಹಲವಾರು ವರ್ಷದಿಂದ ನೀಡುತ್ತಿದ್ದೇವೆ. ರೋಗಿಗಳಿಗೆ ಅವರವರ ರೋಗದ ಬಗ್ಗೆ ಅರಿವು ಮೂಡಿಸಿ ಅವರಿಗೆ ಸರಿಯಾದ ಕೌನ್ಸಲಿಂಗ್ ಮತ್ತು ಆಹಾರ ನಿರ್ವಹಣೆ ಮತ್ತು ಜೀವನಶೈಲಿ ನಿರ್ವಹಣೆಯ ಮಾರ್ಗದರ್ಶನ ನೀಡುತ್ತೇವೆ. ನಮ್ಮಲ್ಲಿರುವ ಉತ್ತಮ ವೈದ್ಯರು ಇಂತಹ ಅನೇಕ ಕಾಯಿಲೆಗಳನ್ನು ಗುಣ ಮಾಡುವುದರಲ್ಲಿಯಶಸ್ವಿಯಾಗಿದ್ದಾರೆ.

ಬಾಕ್ಸ್

ಉತ್ತಮ ಜೀವನಶೈಲಿ ಪಾಲಿಸಿ

ದಿನ ನಿತ್ಯ ಹಣ್ಣು ಮತ್ತು ತರಕಾರಿ ಸೇವಿಸಿ.

ದೈಹಿಕ ವ್ಯಾಯಾಮ ಮುಖ್ಯ.

ಮಾನಸಿಕ ಒತ್ತಡ ನಿವಾರಣೆಗೆ ಪೂರಕ ಚಟುವಟಿಕೆಗಳಲ್ಲಿತೊಡಗಿ.

ಆ್ಟa್ಞ್ಚhಛಿs: ಆಛ್ಞಿಜa್ಝ್ಠ್ಟ್ಠ(ಒaya್ಞaಜa್ಟ, ಋa್ಝ್ಝಛಿshಡಿa್ಟaಞ, ಐ್ಞdಜ್ಟಿa Naಜa್ಟ, ಏಖ್ಕ ಔayಟ್ಠಠಿ), ಋysಟ್ಟಛಿ, ಏ್ಠಚ್ಝಿಜಿ, ಋa್ಞಜa್ಝಟ್ಟಛಿ, ಆಛ್ಝ್ಝಿa್ಟy, ಈava್ಞಜಛ್ಟಿಛಿ, ಆಛ್ಝಿಜa್ಠಞ, ಆಜ್ಜಿap್ಠ್ಟ, ಆಜಿda್ಟ, ಎ್ಠ್ಝಚಿa್ಟಜa,ಖhಜಿvaಞಟಜಜa, T್ಠಞk್ಠ್ಟ, ಏassa್ಞ, Tಛ್ಝಿa್ಞಜa್ಞa, ಅ್ಞdh್ಟa P್ಟadಛಿsh, Taಞಜ್ಝ್ಞಿad್ಠ, P್ಠd್ಠ್ಚhಛ್ಟ್ಟಿy

ಊ್ಟಛಿಛಿ ಇಟ್ಞs್ಠ್ಝಠಿaಠಿಜಿಟ್ಞ: 955 000 1133

Tಟ್ಝ್ಝ ಊ್ಟಛಿಛಿ: 1800 108 1212

Wಛಿಚಿsಜಿಠಿಛಿ: ಡಿಡಿಡಿ.hಟಞಛಿಟ್ಚa್ಟಛಿ.ಜ್ಞಿ