ಎಚ್ .ಪಿ. ಪುಣ್ಯವತಿ ಬೆಂಗಳೂರು p್ಠ್ಞyavaಠಿhಜಿ.hpಃಠಿಜಿಞಛಿsಟ್ಛಜ್ಞಿdಜಿa.್ಚಟಞ ರಾಜ್ಯಾದ್ಯಂತ ಲಕ್ಷಾಂತರ ಮಂದಿ ನಿಧನರಾದವರು ಕೂಡ ಗೃಹಲಕ್ಷ್ಮಿ ಸೇರಿದಂತೆ ಹಲವು ಗ್ಯಾರಂಟಿ ಯೋಜನೆಗಳ ಹಣ ಪಡೆದು ದುರುಪಯೋಗ ಪಡಿಸಿಕೊಂಡ ಸಂಗತಿ ಬೆಳಕಿಗೆ ಬಂದಿದೆ. ಹೀಗಾಗಿ, ಮುಂದಿನ ದಿನಗಳಲ್ಲಿಜೀವಿತಾವಧಿಯ ಖಾತ್ರಿಗಾಗಿ ತಂತ್ರಜ್ಞಾನ ಆಧಾರಿತ ಆ್ಯಪ್ ಅಭಿವೃದ್ಧಿ ಪಡಿಸಲು ಸರಕಾರ ಚಿಂತನೆ ನಡೆಸಿದೆ. ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿಸುಮಾರು 2.50 ಲಕ್ಷ ಮಂದಿ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ತಿಳಿದು ಬಂದಿದೆ. ನಿಧನರಾದ ಕೂಡಲೇ ಮಾಹಿತಿ ನೀಡದ ಪರಿಣಾಮ ಅಧಿವರ ಖಾಧಿತೆಗೆ 70 ಕೋಟಿ ರೂ. ರವಾನೆಯಾಗಿದೆ. ಅವರ ಹೆಧಿಸಧಿರಧಿಲ್ಲಿಪಡಿತರ ಪಡೆದಿರುವ ಸಾಧಿಧ್ಯಧಿತೆಧಿಗಳ ಬಧಿಗ್ಗೆಯೂ ಸಧಿರಧಿಕಾರ ಅಧಿನುಧಿಮಾನ ವ್ಯಧಿಕ್ತಧಿಪಧಿಡಿಧಿಸುಧಿತ್ತಿಧಿದೆ. ‘ಕುಧಿಟುಂಬ’ ತಂತ್ರಾಂಶದ ಮೂಧಿಲಧಿಕ ಈ
ದುಧಿರುಧಿಪಧಿಯೋಗ ಪಧಿತ್ತೆಧಿಯಾಧಿಗಿಧಿದೆ. ಬಡವರಿಗೆ ನೆರವಾಗಲಿ, ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶದಿಂದ ಗ್ಯಾಧಿರಂಟಿ ಯೋಧಿಜಧಿನೆಧಿಗಧಿಳನ್ನು ಜಾರಿಗೆ ತರಲಾಗಿದೆ. ಆದರೆ ಫಲಾನುಭವಿಗಳು ನಿಧನರಾದ ಬಳಿಕವೂ ಅವರ ಹೆಸರಿನಲ್ಲಿಯೋಜನೆಗಳ ಲಾಭ ಪಡೆಯುವುದು ಎಷ್ಟು ಸರಿ ಎಂಬುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಶ್ನೆ. 2.5 ವರ್ಷಗಳ ಹಿಂದೆ ಇ-ಕೆವೈಸಿ: ಕರ್ನಾಟಕದಲ್ಲಿ2023ರ ಮೇ ತಿಂಗಳಲ್ಲಿಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂತು. ಜೂನ್ -ಜುಲೈ ತಿಂಗಳಲ್ಲಿಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಅರ್ಜಿಗಳನ್ನು ಆಹ್ವಾನಿಸಿತು. ಆಗಸ್ಟ್ ತಿಂಗಳಿಂದ ಗೃಹಲಕ್ಷ್ಮಿಯರ ಖಾತೆಗಳಿಗೆ ಹಣ ವರ್ಗಾವಣೆಗೆ ಚಾಲನೆ ನೀಡಲಾಯಿತು. ಆಗ ಇ-ಕೆವೈಸಿ ಮಾಡಿಸಿರುವ ಫಲಾನುಭವಿಗಳು ಬದುಕಿದ್ದಾರಾ? ಇಲ್ಲವಾ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಎರಡೂವರೆ ವರ್ಷಗಳಲ್ಲಿಸಾಕಷ್ಟು ಮಂದಿ ನಿಧನರಾಗಿದ್ದಾರೆ. ಆದರೆ, ನಿಧನರಾದವಧಿರ ಕುಟುಂಬಗಳ ಸದಸ್ಯರು ಈ ಬಗ್ಗೆ ಖಾತ್ರಿಪಡಿಸದೆ ಲಾಭ ಪಡೆದಿದ್ದಾರೆ. ನಿಧನರಾದವರ ಪತ್ತೆ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯು ಈ ಹಿಂದೆಯೇ 2 ವರ್ಷಕ್ಕೊಮ್ಮೆ ಜೀವಿತ ಪ್ರಮಾಣಪತ್ರ ಪಡೆಯಬೇಕೆಂದು ಹೇಳಿದೆ. ‘ಗೃಹಲಕ್ಷ್ಮಿ’ಗೆ ಅಷ್ಟು ದೀರ್ಘಕಾಲ ಬಿಟ್ಟರೆ ದುರುಪಯೋಗ ಹೆಚ್ಚಾಗುತ್ತದೆ. ನಾವು ಅಂಗವನಾಡಿ ಕಾರ್ಯಕರ್ತೆಧಿಯರ ಮೂಲಕ ನಿಧನರಾದ ಫಲಾನು ಭವಿಗಳ ಮಾಹಿತಿ ಪಡೆಯಲು ಮುಂದಾಗಿದ್ದೇವೆ. ರಾಜ್ಯದಲ್ಲಿಒಂದು ಸಾವಿರ ಜನರಿಗೆ ಒಬ್ಬ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಅವರ ವ್ಯಾಪ್ತಿಯಲ್ಲಿಸ್ಥಳೀಯವಾಗಿ ಯಾರಾದರೂ ನಿಧನರಾದರೆ ತಕ್ಷಣ ಅಂಗನವಾಡಿ ಸಿಬ್ಬಂದಿ ಗಮನಕ್ಕೆ ಬರುತ್ತದೆ. ಕೂಡಲೇ ಅವರು ಮೇಲಧಿಕಾರಿಗಳ ಗಮನಕ್ಕೆ ತರುತ್ತಾರೆ. ತಕ್ಷಣ ಖಾತೆಗೆ ಹೋಗುವ ಹಣವನ್ನು ತಡೆಯಲು ನೆರವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.

