ಚಾಮರಾಜನಗರ: ನಂಜನಗೂಡಿನ ಬಿವಿ ಪಂಡಿತರ ಆಯರ್ವೇದ ಆಸ್ಪತ್ರೆ, ಚಾಮರಾಜನಗರ ಶ್ರೀ ಸಿದ್ದಮಲ್ಲೇಶ್ವರ ವಿರಕ್ತಮಠ ಹಾಗೂ ಚಾಮರಾಜನಗರ ರೋಟರಿ ಸಿಲ್ ್ಕ ಸಿಟಿ ಸಂಯುಕ್ತ ಆಶ್ರಯದಲ್ಲಿನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತಮಠದಲ್ಲಿಜು. 18ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.
ಶಿಬಿರದಲ್ಲಿಗ್ಯಾಸ್ಟಿಕ್ , ಮಂಡಿ ನೋವು, ಬೆನ್ನು ನೋವು ಹಾಗೂ ಸ್ತ್ರೀ ರೋಗ ಸಮಸ್ಯೆ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳಿಗೆ ವೈದ್ಯರು ಸೂಕ್ತ ಸಲಹೆಗಳನ್ನು ನೀಡಲಿದ್ದಾರೆ ಎಂದು ರೋಟರಿ ಸಿಲ್ ್ಕ ಸಿಟಿ ಸಂಯೋಜಕ ಡಿ.ಎಸ್ .ಗಿರೀಶ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9538533818 ಪ್ರಕಟಣೆಯಲ್ಲಿತಿಳಿಸಿದ್ದಾರೆ.