ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

Contributed byvishnukumar.gener@timesgroup.com|Vijaya Karnataka
in chitradurga district senior police organized a rally against drugs
ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

-----------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿಧಿಧಿ

*ಬರದಲ್ಲೂಬತ್ತದ ಹಳೆ ಪೇಟೆಯ ಬಾವಿ

-ಬೋರ್ ವೆಲ್ ಗಳು ಬತ್ತಿದರೂ ಸೇದು ಬಾವಿಗಳು ಬತ್ತಲ್ಲ| ಪಾರಂಪರಿಕ ವಿವೇಕದಲ್ಲಿದೆ

*ಮೊಳಕಾಲ್ಮುರು: ತಾಲೂಕಿನ ಹದಿನಾರು ಗ್ರಾಪಂ ವ್ಯಾಪ್ತಿಯ ಅರ್ಹ ನಿವೇಶನ ರಹಿತರಿಗೆ ಸ್ವಂತಕ್ಕೊಂದು ನಿವೇಶನದ ಹಕ್ಕು ಪತ್ರ ಪಡೆಯುವ ಭಾಗ್ಯ ಸನ್ನಿಹಿತವಾಗುತ್ತಿದೆ

-ತಾಲೂಕಿನ ಹದಿನಾರು ಗ್ರಾಪಂಗಳ ಪೈಕಿ 13 ಗ್ರಾಪಂಗಳಲ್ಲಿನ ನಿವೇಶನ ರಹಿತರ ದಶಕದ ಆಸೆ ಕೈಗೂಡಲಿದೆ. ಈಗಾಗಲೇ ಅರ್ಹ ನಿವೇಶನ ರಹಿತರ ಅಂತಿಮ ಪಟ್ಟಿ ತಯಾರಿಸಲು ಸಂಬಂಧಿಸಿದ ಅಧಿಕಾರಿಗಳು ಗ್ರಾಪಂ ವ್ಯಾಪ್ತಿಯಲ್ಲಿಗ್ರಾಮಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ-ಇಲ್ಲ

5. ಲೋಕಲ್ ಸುದ್ದಿಗಳು

*ಚಿತ್ರದುರ್ಗ: ಮಾದಕ ವಸ್ತುಗಳ ವಿರೋಧಿಸಿ ಜಿಲ್ಲಾಪೊಲೀಸ್ ಇಲಾಖೆಯಿಂದ ಬೃಹತ್ ಜಾಥಾ

*ಚಿತ್ರದುರ್ಗ: ಜಿಲ್ಲಾಧಿಕಾರಿ ಕಚೇರಿಯಲ್ಲಿಸಂಸದ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿಚಿಕ್ಕಜಾಜೂರು ಬಳ್ಳಾರಿ ರೈಲ್ವೆ ಡಬ್ಲಿಂಗ್ ಹಾಗೂ ರೈಲ್ವೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ

*ಚಿತ್ರದುರ್ಗ: ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ದಿಶಾ ಪ್ರಗತಿ ಪರಿಶೀಲನಾ ಸಭೆ

*ಚಿತ್ರದುರ್ಗ: ಪತ್ರಕರ್ತರ ಭವನದಲ್ಲಿಬಿಜೆಪಿ ಎಸ್ಟಿ ಮೋರ್ಚಾದಿಂದ ಸುದ್ದಿಗೋಷ್ಠಿ

*ಚಳ್ಳಕೆರೆ: ರಸ್ತೆ ದುರಸ್ತಿಗಾಗಿ ಆಗ್ರಹಿಸಿ ನಗರಂಗೆರೆ ಗ್ರಾಮಸ್ಥರು ತಾಲೂಕು ಕಚೇರಿಯವರೆಗೆ ಪಾದಯಾತ್ರೆ

*ಚಳ್ಳಕೆರೆ: ಬಿಜೆಪಿ ಪಕ್ಷದಿಂದ ಪ್ರವಾಸಿ ಮಂದಿರದಲ್ಲಿಸುದ್ದಿಗೋಷ್ಠಿ

*ಹಿರಿಯೂರು: ನಗರದ ಕಾಂಗ್ರೆಸ್ ಕಚೇರಿಯಲ್ಲಿಡಿ.ಸುಧಾಕರ್ ನುಡಿ ನಮನ ಕಾರ್ಯಕ್ರಮ ಪೂರ್ವಭಾವಿ ಸಭೆ

6. ಲೋಕಲ್ ಕ್ರೈಂ ಸುದ್ದಿ

*ಹಿರಿಯೂರಿನಲ್ಲಿಪ್ರವಾಸೋದ್ಯಮ ಇಲಾಖೆ ಅಧಿಕಾರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಪೋ-ಇಲ್ಲ

9. ಫಾಲೋ ಅಪ್ ಸುದ್ದಿ -ಇಲ್ಲ

============