ಚೆಂಗಳ: ಕುಟುಂಬಶ್ರೀಯ ಕಲ್ಲಂಗಡಿ ಧಿಕೃಷಿ ಕೊಯ್ಲು

Contributed bycrastalp19@gmail.com|Vijaya Karnataka

ಚೆಂಗಳ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್‌ 17ನೇ ವಾರ್ಷಿಕ ಬೇವಿಂಜೆಯ ಹಸಿರು ಜೆಎಲ್‌ಜಿ ಕಲ್ಲಂಗಡಿ ಕೃಷಿ ಕೊಯ್ಲು ಯಶಸ್ವಿಯಾಗಿ ನಡೆಯಿತು. ಪಂಚಾಯಿತಿ ಅಧ್ಯಕ್ಷ ವಸಂತನ್‌ ಅಜಕ್ಕೋಡು ಅವರು ಕೊಯ್ಲನ್ನು ಉದ್ಘಾಟಿಸಿದರು. ಸುಮಾರು 1.2 ಕ್ವಿಂಟಲ್‌ ಕಲ್ಲಂಗಡಿಯನ್ನು ಕೊಯ್ಲು ಮಾಡಿ ಮಾರಾಟ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು.

family agricultural crab harvest launch sale of 12 quintals of crabs

ಕಾಸರಗೋಡು: ಚೆಂಗಳ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ನ 17ನೇ ವಾಧಿರ್ಡ್ ಬೇವಿಂಜೆಯ ಹಸಿರು ಜೆಎಲ್ಜಿಯಿಂದ ಕಲ್ಲಂಗಡಿ ಕೃಷಿ ಕೊಯ್ಲುನಡೆಯಿತು.

ಪಂಚಾಯಿತಿ ಅಧ್ಯಕ್ಷ ವಸಂತನ್ ಅಜಕ್ಕೋಡು ಉದ್ಘಾಟಿಸಿದರು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸಕೀನ ಸಿ. ಎ. ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷೆ ಜಾಸ್ಮಿನ್ ಕಬೀರ್ , ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಶುಕೂರ್ ಚೆರ್ಕಳ, ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಇಕ್ಬಾಲ್ ಚೇರೂರು, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂತಕುಮಾರಿ ಟೀಚರ್ , ಪಂಚಾಯಿತಿ ಆಡಳಿತ ಸಮಿತಿ ಸದಸ್ಯರು, ಸಿಡಿಎಸ್ ಉಪಾಧ್ಯಕ್ಷೆ ಸಕೀನಾಬಿ, ಸಿಡಿಎಸ್ ಆಡಳಿತ ಸಮಿತಿ ಸದಸ್ಯರು, ಜಿಲ್ಲಾಮಿಶನ್ ಸ್ಟಾಫ್ ಸದಸ್ಯರು, ಅಕೌಂಟೆಂಟ್ , ಜೆಎಲ್ ಜಿ ಸದಸ್ಯರು ಭಾಗವಹಿಸಿದ್ದರು. ಅಗ್ರಿ ಸಿಆರ್ ಪಿ ಪ್ರಸನ್ನ ವಂದಿಸಿದರು. ಕೊಯ್ಲುನಡೆಸಿದ 1.2 ಕ್ವಿಂಟಲ್ ಕಲ್ಲಂಗಡಿಯನ್ನು ಮಾರಾಟ ಮಾಡಲಾಯಿತು.

ಚಿತ್ರ: 4ಕೆಎಸ್ ಎಲ್ ಕುಟುಂಬಶ್ರೀ- ಪಂಚಾಯಿತಿ ಅಧ್ಯಕ್ಷ ವಸಂತನ್ ಅಜಕ್ಕೋಡು ಕೊಯ್ಲುಉದ್ಘಾಟಿಸಿದರು.