ಶಾಧಿಲೆಯ ಹೆಂಚುಧಿಗಳು ಧಧಿರಾಧಿಶಾಧಿಯಿ ಮಕ್ಕಳನ್ನು ರಕ್ಷಿಸಿದ ಶಿಕ್ಷಕಿಯರು

Contributed byShivamurthy.Juptimath@timesgroup.com|Vijaya Karnataka

ಹುಣಸೂರು ತಾಲ್ಲೂಕು ಹನಗೋಡಿನ ದಾಸನಪುರದಲ್ಲಿ ಬಿರುಗಾಳಿಗೆ ಶಾಲೆಯ ಹೆಂಚುಗಳು ಹಾರಿಬಿದ್ದವು. ಶಿಕ್ಷಕಿಯರಾದ ಸುಮಾ ಮತ್ತು ಉಷಾ ತಕ್ಷಣವೇ ಮಕ್ಕಳನ್ನು ಬೆಂಚುಗಳ ಕೆಳಗೆ ಕೂರಿಸಿದರು. ತಾವೂ ಟೇಬಲ್ ಅಡಿಯಲ್ಲಿ ಆಶ್ರಯ ಪಡೆದು ಎಲ್ಲರನ್ನೂ ಅಪಾಯದಿಂದ ಪಾರು ಮಾಡಿದರು. ಶಿಕ್ಷಕಿಯರ ಸಮಯ ಪ್ರಜ್ಞೆಯಿಂದ ಮಕ್ಕಳು ಸುರಕ್ಷಿತವಾಗಿದ್ದಾರೆ.

teachers saved students from falling roof beams

ವಿಕ ಸುಧಿದ್ದಿಧಿಲೋಕ ಹುಧಿಣಧಿಸೂಧಿರುಧಿ(ಧಿಮೈಧಿಸೂಧಿರು) ಹುಧಿಣಧಿಸೂರು ತಾಧಿಲೂಕು ಹನಗೋಡಿಗೆ ಸಮೀಪದ ದಾಸನಪುರದಲ್ಲಿಬಿರುಗಾಳಿಯ ತೀವ್ರತೆಗೆ ಶಾಲೆಯ ಚಾವಣಿಯ ಹೆಂಚುಗಳು ಹಾರಿ ಕೊಠಡಿಯೊಳಗೆ ಬಿದ್ದಿದ್ದು ಶಿಧಿಕ್ಷಧಿಕಿಧಿಯರ ಸಧಿಮಯ ಪ್ರಧಿಜ್ಞೆಧಿಯಿಂದ ಮಧಿಕ್ಕಳು ಅಧಿಪಾಧಿಯಧಿದಿಂದ ಪಾಧಿರಾಧಿಗಿಧಿದ್ದಾಧಿರೆ. ಧಿಮಳೆ, ಗಾಧಿಳಿಗೆ ಶಾಧಿಲೆಯ ಹಂಚುಧಿಗಳು ಬೀಧಿಳಲು ಆರಂಭಿಧಿಸಿದ ಕ್ಷಣದಲ್ಲೇ ಎಚ್ಚೆತ್ತ ಶಿಕ್ಷಕಿಯರಾದ ಸುಮಾ ಮತ್ತು ಉಷಾ ಅವರು ಅಪಾರ ಧೈರ್ಯ ಹಾಗೂ ತಾಳ್ಮೆ ಪ್ರದರ್ಶಿಸಿದರು. ತಕ್ಷಣ ಮಕ್ಕಳನ್ನು ಸುರಕ್ಷಿತವಾಗಿರಿಸಲು ಬೆಂಚುಧಿಗಳ ಕೆಳಗೆ ಕೂರಿಸಿ, ತಾವೂ ಟೇಬಲ್ ಕೆಳಗೆ ಆಶ್ರಯ ಪಡೆದು ಎಲ್ಲರನ್ನೂ ಅಪಾಯದಿಂದ ಪಾರು ಮಾಧಿಡಿಧಿದ್ದಾರೆ.