ವಿಕ ಸುದ್ದಿಲೋಕ ಸುಳ್ಯ
ಸುಳ್ಯ ಇಂಟೆಕ್ ಸ್ನೇಹ ಸಂಗಮ ರಿಕ್ಷಾ ಯೂನಿಯನ್ ಮಹಾಸಭೆಯು ಮಂಗಳವಾರ ಸುಳ್ಯದ ಪಂಡಿತ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಸಭೆಯಲ್ಲಿನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಸಮಿತಿಯ ಗೌರವಾಧ್ಯಕ್ಷರಾಗಿ ಶಾಫಿ ಕುತ್ತಮೊಟ್ಟೆ, ಗೌರವ ಸಲಹೆಗಾರರಾಗಿ ಹರಿಶ್ಚಂದ್ರ ಪಂಡಿತ್ , ಅಧ್ಯಕ್ಷರಾಗಿ ಪದ್ಮನಾಭ ಹರ್ಲಡ್ಕ , ಉಪಾಧ್ಯಕ್ಷರಾಗಿ ಮಹಮ್ಮದ್ ಕೇರ್ಪಳ, ಚಂದ್ರಶೇಖರ ಉರುಂಡೆ, ಪ್ರಶಾಂತ್ , ಚೋಮ ಮರ್ಕಂಜ, ಭೋಜಪ್ಪ ನಾಯ್ ್ಕ, ಪ್ರಧಾನ ಕಾರ ್ಯದರ್ಶಿ ದಯಾನಂದ ಬಳ್ಳಡ್ಕ, ಕಾರ ್ಯದರ್ಶಿಗಳಾಗಿ ರವಿ ಸಂತೋಷ್ , ಕಿಶೋರ್ ಕುಮಾರ್ , ಕೋಶಾಧಿಕಾರಿಯಾಗಿ ಐತಪ್ಪ ನಾಯ್ ್ಕ, ಸಂಘಟನಾ ಕಾರ ್ಯದರ್ಶಿ ಅಬ್ದುಲ್ ರಝಾಕ್ , ನಿರ್ದೇಶಕರಾಗಿ ಅಬೂಬಕ್ಕರ್ ಅಜ್ಜಾವರ,ಅಬೂಬಕ್ಕರ್ ಸುಳ್ಯ,ಡಾಲ್ಫಿನ್ ,ಅಬ್ದುಲ್ಲ, ಅಬೂಬಕ್ಕರ್ , ಇಸುಬು ಅಜ್ಜಾವರ, ಸೂಫಿ,ರವಿಚಂದ್ರ ಮಣಿಯಾಣಿ, ಜಯಕೃಷ್ಣ ಆಯ್ಕೆಯಾದರು.
ಫೋಟೋ
26ಎಸ್ ಯುಎಲ್ -ಪದ್ಮನಾಭ ಹರ್ಲಡ್ಕ

