ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

Contributed byshivaraj.beedimani@timesgroup.com|Vijaya Karnataka

Davanagere and Chitradurga districts are buzzing with local news. Allegations of financial scams surround housing schemes in Sasvehalli. Sanitation problems plague Hirekologaluru. Davanagere's PM Shri school promotes a plastic-free society. Various cultural events like Holi and religious festivals are scheduled. Political meetings and awareness programs are also highlighted across both districts.

davanagere edition news digest money scam cases plastic free society initiatives and local updates

ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

ಸæೂೕಮವಾರ, 02-03-2026

==============

ದಾವಣಗೆರೆ ಜಿಲ್ಲೆ//ಸುದ್ದಿಗಳು

---------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ಸಾಸ್ವೆಹಳ್ಳಿ: ನಿವೇಶನ ಹಕ್ಕುಪತ್ರ ಯೋಜನೆಗೆ ಹಣ ಲೂಟಿ ಆರೋಪ

(ಹಕ್ಕುಪತ್ರ ನೀಡಲು ಫಲಾನುಭವಿಗಳಿಂದ ಹಣ ಪಡೆದ ಆರೋಪ)

* ಹಿರೇಕೋಗಲೂರು: ಗಬ್ಬೆದ್ದು ನಾರುತ್ತಿವೆ ಕುಕ್ಕವಾಡ ಚರಂಡಿಗಳು

(ವರುಷಗಳೇ ಉರುಳಿದರೂ ಸ್ವಚ್ಛತೆ ಮರೆ, ಗ್ರಾಪಂ ನಿರ್ಲಕ್ಷ್ಯಕ್ಕೆ ಗ್ರಾಧಿಮಧಿಸ್ಥರು ಬೇಧಿಸಧಿರ)

* ದಾವಣಗೆರೆ: ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಪಿಎಂಶ್ರೀ ಬಲ

(ಮನೆಯಲ್ಲಿರುವ ಪ್ಲಾಸ್ಟಿಕ್ ತಂದು ಶಾಲೆಗೆ ಕೊಡುವ ನಿಟುವಳ್ಳಿಯ ಪಿಎಂಶ್ರೀ ಸರಕಾರಿ ಶಾಲೆ ಮಕ್ಕಳು; ಶಾಲೆಯ ಶಿಕ್ಷಕ ಜಯಪ್ಪರ ಉತ್ಸಾಹಕ್ಕೆ ಶಾಲೆ ಶಿಕ್ಷಕರು ಮತ್ತು ಮಕ್ಕಳು ಸಾಥ್ : ಬಾಳೆ ಹಣ್ಣಿನ ಸಿಪ್ಪೆಯಲ್ಲಿಕಾಂಪೋಸ್ಟ್ ತಯಾರಿಸುತ್ತಿರುವ ಶಾಲೆ)

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ - ಇಲ್ಲ

5. ಲೋಕಲ್ ಸುದ್ದಿಗಳು

* ದಾವಣಗೆರೆ: ಕಾಮದಹನಕ್ಕೆ ದೇವನಗರಿ ಸಜ್ಜು; ಮಾ.4ರಂದು ಬಣ್ಣದೊಕುಳಿ

* ದಾವಣಗೆರೆ: ನಾಲ್ಕು ಜನರಿಂದ ಜೈನ್ಯ ಸನ್ಯಾಸ್ಯತ್ವ ದೀಕ್ಷೆ ಸ್ವೀಕಾರ

* ದಾವಣಗೆರೆ: ಚೈತನ್ಯ ಹೈಟೆಕ್ ಕಾಲೇಜಿನಲ್ಲಿಹೆಲ್ಮೆಟ್ ಜಾಗೃತಿ ಕಾರ್ಯಕ್ರಮ

* ದಾವಣಗೆರೆ: ಪಠ್ಯಪುಸ್ತಕ ಬೇಡಿಕೆ ವಿಷಯದಲ್ಲಿಖಾಸಗಿ ಶಾಲೆಗಳಿಗೆ ತೋಂದರೆ ನೀಡಿದಲ್ಲಿಕಾನೂನು ಹೋರಾಟ

(ಸುದ್ದಿಗೋಷ್ಠಿಯಲ್ಲಿಶಾಶ್ವತ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ತ್ಯಾವಣಿಗೆ ವೀರಭದ್ರಸ್ವಾಮಿ ಸರಕಾರಕ್ಕೆ ಎಚ್ಚರಿಕೆ)

* ದಾವಣಗೆರೆ: ಮಾ.6ರಿಂದ ಮಹಿಳಾ ಉದ್ಯಮಿಗಳ ವಸ್ತು ಪ್ರದರ್ಶನ

(ಸುದ್ದಿಗೋಷ್ಠಿಯಲ್ಲಿಬ್ರಾಹ್ಮಣ ಸಮಾಜ ಸೇವಾ ಸಂಘದ ಮಹಿಳಾ ವಿಭಾಗದ ನಳಿನಿ ಅಚ್ಯುತ್ ಮಾಹಿತಿ)

* ದಾವಣಗೆರೆ: ಒಳಮೀಸಲಾತಿ ಅನ್ವಯ ನೇಮಕಾತಿ ಮಾಡದಿದ್ದರೆ ಕಾಂಗ್ರೆಸ್ ಮಾದಿಗ ಶಾಸಕರು, ಸಚಿವರು ರಾಜೀನಾಮೆ ನೀಡಲಿ

(ಸುದ್ದಿಗೋಷ್ಠಿಯಲ್ಲಿಮಾದಿಗ ಸಂಘಟನೆಗಳ ಮಹಾ ಒಕ್ಕೂಟದ ಆಲೂರು ನಿಂಗರಾಜ್ ಆಗ್ರಹ)

* ಹೊನ್ನಾಳಿ: ಹರಳಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಪರಮೇಶ್ವರಪ್ಪ ಆಯ್ಕೆ

* ಸಂತೆಬೆನ್ನೂರು: ಮಾತಾ-ಪಿತೃ ನಮನೋತ್ಸವ ಕಾರ್ಯಕ್ರಮ

* ಚನ್ನಗಿರಿ: ಬೆಂಬಲ ಬೆಲೆ ಯೋಜನೆಯ ರಾಗಿ ಖರೀದಿ ಕೇಂದ್ರ ಉದ್ಘಾಟನೆ

* ಹರಿಹರ: ದುಬೈನಲ್ಲಿಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ಕೇಂದ್ರ ಮುಂದಾಗಲಿ: ಸಚಿವ ಸತೀಶ ಜಾರಕಿಹೊಳಿ ಆಗ್ರಹ

6. ಲೋಕಲ್ ಕ್ರೈಂ ಸುದ್ದಿ-ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಫೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

----------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ - ಇಲ್ಲ

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ-ಇಲ್ಲ

5. ಲೋಕಲ್ ಸುದ್ದಿಗಳು

* ಚಿತ್ರದುರ್ಗ: ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಬಿ.ಇ. ಜಗದೀಶ್ ಹಾಗೂ ಪದಾಧಿಕಾರಿಗಳಿಂದ ಸುದ್ದಿಗೋಷ್ಠಿ

* ಚಿತ್ರದುರ್ಗ: ಜಿಪಂ ಆವರಣದಲ್ಲಿವಿಶೇಷ ಚೇತನರಿಗೆ ಮೋಟಾರ್ ಚಾಲಿತ ತ್ರಿ-ಚಕ್ರವಾಹನಗಳ ವಿತರಣಾ ಕಾರ್ಯಕ್ರಮ

* ಚಿತ್ರದುರ್ಗ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿಮುಂದುವರೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

* ಚಿತ್ರದುರ್ಗ: ಕಮ್ಮರೆಡ್ಡಿ ಸಮುದಾಯ ಭವನದಲ್ಲಿಜಿಲ್ಲಾ ಬಿಜೆಪಿಯಿಂದ ಬಿಎಲ…ಎ 2 ವಿಶೇಷ ಕಾರ್ಯಾಗಾರ, ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ವಿಬಿ ಜಿ ರಾಮ್ ಜಿ ಜಾಗೃತಿ ಸಮಾವೇಶ

*ಧಿ ಮೊಧಿಳಧಿಕಾಧಿಲ್ಮುಧಿರು: ನೇತ್ರನಹಳ್ಳಿಯಲ್ಲಿವಡ್ನಹಳ್ಳಿಮಾರಮ್ಮ ಜಾತ್ರಾ ಪ್ರಯುಕ್ತ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ

*ಧಿ ನಾಧಿಯಧಿಕಧಿನಧಿಹಧಿಟ್ಟಿ: ತಿಪ್ಪೇರುದ್ರಸ್ವಾಮಿ ರಥಕ್ಕೆ ಕಲಶ ಸ್ಥಾಪನೆ, ರಥದ ಅಲಂಕಾರಕ್ಕೆ ಚಾಲನೆ, ಮಾ.6ಕ್ಕೆ ಜಾತ್ರೆ

*ಧಿ ಚಧಿಳ್ಳಧಿಕೆರೆ: ಪೊಲೀಸ್ ಇಲಾಖೆಯಿಂದ ತರಬೇತಿ

*ಧಿ ಚಧಿಳ್ಳಧಿಕೆರೆ: ಪ್ರವಾಸಿ ಮಂದಿರದಲ್ಲಿವಾಲ್ಮೀಕಿ ಸಮುದಾಯದಿಂದ ಮೀಸಲಾತಿ ಕುರಿತು ಸಭೆ

*ಧಿ ಹೊಧಿಳಧಿಲ್ಕೆರೆ: ರಾಮಗಿರಿ ಕರಿಸಿದ್ಧೇಶ್ವರಸ್ವಾಮಿ ಹೂವಿನ ಉತ್ಸವ

*ಧಿ ಹೊಧಿಳಧಿಲ್ಕೆರೆ: ಎಚ್ ಡಿ ಪುರ ಶ್ರೀಲಕ್ಷ್ಮೀನರಸಿಂಹ ಸ್ವಾಮಿಬ್ರಹ್ಮ ರಥೋತ್ಸವ ಮಾ.3ಕ್ಕೆ

* ಧಿಹೊಧಿಳಧಿಲ್ಕೆರೆ: ಶಿವಪುರ ಗ್ರಾಮದಲ್ಲಿ ಸರ್ವ ಶರಣ ಸಮ್ಮೇಳನ

6. ಲೋಕಲ್ ಕ್ರೈಂ ಸುದ್ದಿ - ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಪೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಬ್ಯೂರೋ ಸಮನ್ವಯ...

- ಶಿವರಾಜ್ ಬೀದಿಮನಿ: 95389 26764