ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...
ಸæೂೕಮವಾರ, 02-03-2026
==============
ದಾವಣಗೆರೆ ಜಿಲ್ಲೆ//ಸುದ್ದಿಗಳು
---------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ
* ಸಾಸ್ವೆಹಳ್ಳಿ: ನಿವೇಶನ ಹಕ್ಕುಪತ್ರ ಯೋಜನೆಗೆ ಹಣ ಲೂಟಿ ಆರೋಪ
(ಹಕ್ಕುಪತ್ರ ನೀಡಲು ಫಲಾನುಭವಿಗಳಿಂದ ಹಣ ಪಡೆದ ಆರೋಪ)
* ಹಿರೇಕೋಗಲೂರು: ಗಬ್ಬೆದ್ದು ನಾರುತ್ತಿವೆ ಕುಕ್ಕವಾಡ ಚರಂಡಿಗಳು
(ವರುಷಗಳೇ ಉರುಳಿದರೂ ಸ್ವಚ್ಛತೆ ಮರೆ, ಗ್ರಾಪಂ ನಿರ್ಲಕ್ಷ್ಯಕ್ಕೆ ಗ್ರಾಧಿಮಧಿಸ್ಥರು ಬೇಧಿಸಧಿರ)
* ದಾವಣಗೆರೆ: ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಪಿಎಂಶ್ರೀ ಬಲ
(ಮನೆಯಲ್ಲಿರುವ ಪ್ಲಾಸ್ಟಿಕ್ ತಂದು ಶಾಲೆಗೆ ಕೊಡುವ ನಿಟುವಳ್ಳಿಯ ಪಿಎಂಶ್ರೀ ಸರಕಾರಿ ಶಾಲೆ ಮಕ್ಕಳು; ಶಾಲೆಯ ಶಿಕ್ಷಕ ಜಯಪ್ಪರ ಉತ್ಸಾಹಕ್ಕೆ ಶಾಲೆ ಶಿಕ್ಷಕರು ಮತ್ತು ಮಕ್ಕಳು ಸಾಥ್ : ಬಾಳೆ ಹಣ್ಣಿನ ಸಿಪ್ಪೆಯಲ್ಲಿಕಾಂಪೋಸ್ಟ್ ತಯಾರಿಸುತ್ತಿರುವ ಶಾಲೆ)
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ - ಇಲ್ಲ
5. ಲೋಕಲ್ ಸುದ್ದಿಗಳು
* ದಾವಣಗೆರೆ: ಕಾಮದಹನಕ್ಕೆ ದೇವನಗರಿ ಸಜ್ಜು; ಮಾ.4ರಂದು ಬಣ್ಣದೊಕುಳಿ
* ದಾವಣಗೆರೆ: ನಾಲ್ಕು ಜನರಿಂದ ಜೈನ್ಯ ಸನ್ಯಾಸ್ಯತ್ವ ದೀಕ್ಷೆ ಸ್ವೀಕಾರ
* ದಾವಣಗೆರೆ: ಚೈತನ್ಯ ಹೈಟೆಕ್ ಕಾಲೇಜಿನಲ್ಲಿಹೆಲ್ಮೆಟ್ ಜಾಗೃತಿ ಕಾರ್ಯಕ್ರಮ
* ದಾವಣಗೆರೆ: ಪಠ್ಯಪುಸ್ತಕ ಬೇಡಿಕೆ ವಿಷಯದಲ್ಲಿಖಾಸಗಿ ಶಾಲೆಗಳಿಗೆ ತೋಂದರೆ ನೀಡಿದಲ್ಲಿಕಾನೂನು ಹೋರಾಟ
(ಸುದ್ದಿಗೋಷ್ಠಿಯಲ್ಲಿಶಾಶ್ವತ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ತ್ಯಾವಣಿಗೆ ವೀರಭದ್ರಸ್ವಾಮಿ ಸರಕಾರಕ್ಕೆ ಎಚ್ಚರಿಕೆ)
* ದಾವಣಗೆರೆ: ಮಾ.6ರಿಂದ ಮಹಿಳಾ ಉದ್ಯಮಿಗಳ ವಸ್ತು ಪ್ರದರ್ಶನ
(ಸುದ್ದಿಗೋಷ್ಠಿಯಲ್ಲಿಬ್ರಾಹ್ಮಣ ಸಮಾಜ ಸೇವಾ ಸಂಘದ ಮಹಿಳಾ ವಿಭಾಗದ ನಳಿನಿ ಅಚ್ಯುತ್ ಮಾಹಿತಿ)
* ದಾವಣಗೆರೆ: ಒಳಮೀಸಲಾತಿ ಅನ್ವಯ ನೇಮಕಾತಿ ಮಾಡದಿದ್ದರೆ ಕಾಂಗ್ರೆಸ್ ಮಾದಿಗ ಶಾಸಕರು, ಸಚಿವರು ರಾಜೀನಾಮೆ ನೀಡಲಿ
(ಸುದ್ದಿಗೋಷ್ಠಿಯಲ್ಲಿಮಾದಿಗ ಸಂಘಟನೆಗಳ ಮಹಾ ಒಕ್ಕೂಟದ ಆಲೂರು ನಿಂಗರಾಜ್ ಆಗ್ರಹ)
* ಹೊನ್ನಾಳಿ: ಹರಳಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಪರಮೇಶ್ವರಪ್ಪ ಆಯ್ಕೆ
* ಸಂತೆಬೆನ್ನೂರು: ಮಾತಾ-ಪಿತೃ ನಮನೋತ್ಸವ ಕಾರ್ಯಕ್ರಮ
* ಚನ್ನಗಿರಿ: ಬೆಂಬಲ ಬೆಲೆ ಯೋಜನೆಯ ರಾಗಿ ಖರೀದಿ ಕೇಂದ್ರ ಉದ್ಘಾಟನೆ
* ಹರಿಹರ: ದುಬೈನಲ್ಲಿಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ಕೇಂದ್ರ ಮುಂದಾಗಲಿ: ಸಚಿವ ಸತೀಶ ಜಾರಕಿಹೊಳಿ ಆಗ್ರಹ
6. ಲೋಕಲ್ ಕ್ರೈಂ ಸುದ್ದಿ-ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಫೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಚಿತ್ರದುರ್ಗ ಜಿಲ್ಲೆ//ಸುದ್ದಿಗಳು
----------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ - ಇಲ್ಲ
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ-ಇಲ್ಲ
5. ಲೋಕಲ್ ಸುದ್ದಿಗಳು
* ಚಿತ್ರದುರ್ಗ: ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಬಿ.ಇ. ಜಗದೀಶ್ ಹಾಗೂ ಪದಾಧಿಕಾರಿಗಳಿಂದ ಸುದ್ದಿಗೋಷ್ಠಿ
* ಚಿತ್ರದುರ್ಗ: ಜಿಪಂ ಆವರಣದಲ್ಲಿವಿಶೇಷ ಚೇತನರಿಗೆ ಮೋಟಾರ್ ಚಾಲಿತ ತ್ರಿ-ಚಕ್ರವಾಹನಗಳ ವಿತರಣಾ ಕಾರ್ಯಕ್ರಮ
* ಚಿತ್ರದುರ್ಗ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿಮುಂದುವರೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ
* ಚಿತ್ರದುರ್ಗ: ಕಮ್ಮರೆಡ್ಡಿ ಸಮುದಾಯ ಭವನದಲ್ಲಿಜಿಲ್ಲಾ ಬಿಜೆಪಿಯಿಂದ ಬಿಎಲ…ಎ 2 ವಿಶೇಷ ಕಾರ್ಯಾಗಾರ, ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ವಿಬಿ ಜಿ ರಾಮ್ ಜಿ ಜಾಗೃತಿ ಸಮಾವೇಶ
*ಧಿ ಮೊಧಿಳಧಿಕಾಧಿಲ್ಮುಧಿರು: ನೇತ್ರನಹಳ್ಳಿಯಲ್ಲಿವಡ್ನಹಳ್ಳಿಮಾರಮ್ಮ ಜಾತ್ರಾ ಪ್ರಯುಕ್ತ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ
*ಧಿ ನಾಧಿಯಧಿಕಧಿನಧಿಹಧಿಟ್ಟಿ: ತಿಪ್ಪೇರುದ್ರಸ್ವಾಮಿ ರಥಕ್ಕೆ ಕಲಶ ಸ್ಥಾಪನೆ, ರಥದ ಅಲಂಕಾರಕ್ಕೆ ಚಾಲನೆ, ಮಾ.6ಕ್ಕೆ ಜಾತ್ರೆ
*ಧಿ ಚಧಿಳ್ಳಧಿಕೆರೆ: ಪೊಲೀಸ್ ಇಲಾಖೆಯಿಂದ ತರಬೇತಿ
*ಧಿ ಚಧಿಳ್ಳಧಿಕೆರೆ: ಪ್ರವಾಸಿ ಮಂದಿರದಲ್ಲಿವಾಲ್ಮೀಕಿ ಸಮುದಾಯದಿಂದ ಮೀಸಲಾತಿ ಕುರಿತು ಸಭೆ
*ಧಿ ಹೊಧಿಳಧಿಲ್ಕೆರೆ: ರಾಮಗಿರಿ ಕರಿಸಿದ್ಧೇಶ್ವರಸ್ವಾಮಿ ಹೂವಿನ ಉತ್ಸವ
*ಧಿ ಹೊಧಿಳಧಿಲ್ಕೆರೆ: ಎಚ್ ಡಿ ಪುರ ಶ್ರೀಲಕ್ಷ್ಮೀನರಸಿಂಹ ಸ್ವಾಮಿಬ್ರಹ್ಮ ರಥೋತ್ಸವ ಮಾ.3ಕ್ಕೆ
* ಧಿಹೊಧಿಳಧಿಲ್ಕೆರೆ: ಶಿವಪುರ ಗ್ರಾಮದಲ್ಲಿ ಸರ್ವ ಶರಣ ಸಮ್ಮೇಳನ
6. ಲೋಕಲ್ ಕ್ರೈಂ ಸುದ್ದಿ - ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಪೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಬ್ಯೂರೋ ಸಮನ್ವಯ...
- ಶಿವರಾಜ್ ಬೀದಿಮನಿ: 95389 26764

