ಮುಳ್ಳೇರಿಯ: ನಾಟಕ್ ಕಾರಡ್ಕದ ವಲಯ ಸಮಾವೇಶ ಕರ್ಮಂತೋಡಿ ಫ್ರೆಂಡ್ಸ್ ಒಳಾಂಗಣ ಕ್ರೀಡಾಂಗಣದಲ್ಲಿನಡೆಯಿತು.
ರಾಜ್ಯ ಜತೆ ಕಾರ್ಯದರ್ಶಿ ಪ್ರಕಾಶ್ ಚೆಂಗಲ್ ಅವರು ಕರ್ಮಂತೋಡಿ ಫ್ರೆಂಡ್ಸ್ ಇಂದೋರ್ ಕ್ರೀಡಾಂಗಣದಲ್ಲಿನಾಟಕ್ ನ ಪ್ರಾದೇಶಿಕ ಸಮ್ಮೇಳನವನ್ನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ಪಿ. ಜ್ಯೋತಿಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಅಧ್ಯಕ್ಷ ವಿಜಯನ್ ಕಾರಡ್ಕ, ರಾಜ್ಯ ಸಮಿತಿ ಸದಸ್ಯ ಸುಧಾಕರನ್ ಕಾರಡ್ಕ, ಜಿಲ್ಲಾಸಮಿತಿ ಸದಸ್ಯರಾದ ರಾಜೇಶ್ ಬೇನೂರ್ , ಅನಿತರಾಜ್ , ಉದಯನ್ ಕಾರಡ್ಕ, ಪ್ರಮೋದ್ ಬೇವಿಂಜೆ, ಕೆ. ವಿ. ಸುಮೇಶ್ , ರಾಜೇಶ್ ಅಯಿಕೋಡನ್ ಉಪಸ್ಥಿತರಿದ್ದರು. ಪ್ರಾದೇಶಿಕ ಕಾರ್ಯದರ್ಶಿ ಹರಿದಾಸ್ ಕುಂಡಂಗುಳಿ ವರದಿಯನ್ನು ಮಂಡಿಸಿದರು. ಖಜಾಂಚಿ ರಾಘವನ್ ಮೂಡಾಂಕುಳ ಲೆಕ್ಕಪತ್ರ ಮಂಡಿಸಿದರು. ಕಾರ್ಯಕ್ರಮದ ಅಂಗವಾಗಿ ನಾಟಕವನ್ನು ಪ್ರದರ್ಶಿಸಲಾಯಿತು.
ಚಿತ್ರ.. 30ಎಂಯು ಸಮಾವೇಶ

