ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

Contributed byvishnukumar.gener@timesgroup.com|Vijaya Karnataka
new significance of bhadr water flow service in chitradurga district
ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

-------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

*ಚಿತ್ರದುರ್ಗ: ಭದ್ರಾದಿಂದ ಗೋನೂರು ಕೆರೆಗೆ ಪ್ರಾಯೋಗಿಕ ಹರಿವು ಯಶಸ್ಸು. ಅರ್ಧ ಶತಮಾನದ ಕನಸು ನನಸು

*ಚಿತ್ರದುರ್ಗ: ಪ್ಲಾಸ್ಟಿಕ್ , ಫೈಬರ್ ವಸ್ತುಗಳ ಹಾವಳಿಯಿಂದ ಪಾರಂಪರಿಕ ಬಿದಿರಿನ ವಸ್ತುಗಳಿಗೆ ಬೆಲೆ ಇಲ್ಲದಂತಾಗಿದೆ.

*ನಾಯಕನಹಟ್ಟಿ : ಎಸ್ಸೆಸ್ಸೆಲ್ಸಿ ಹಿಂದಿ ಅತಂತ್ರ ಪರಿಸ್ಥಿತಿ!

(ಸರಕಾರಿ ಶಾಲೆಗಳ 9ನೇ ತರಗತಿಯಲ್ಲಿಹಿಂದಿಗೆ ಬದಲಾಗಿ ಎಐ ಪ್ರಸಕ್ತ ಸಾಲಿನಿಂದ ಜಾರಿ)

3. ತನಿಖಾ ವರದಿ- ಇಲ್ಲ

4. ಆಲ್ ಎಡಿಷನ್ ಸುದ್ದಿ- ಇಲ್ಲ

5. ಲೋಕಲ್ ಸುದ್ದಿಗಳು

* ಚಿತ್ರದುರ್ಗ: ಲಕ್ಕವಳ್ಳಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ಹರಿಸಿರುವ ಭದ್ರಾ ನೀರು , ಚಿತ್ರದುರ್ಗದ ಕ್ಯಾದಿಗೆರೆ ಹತ್ತಿರದ ಹಳೆ ಬೈಪಾಸ್ ರಸ್ತೆಯಲ್ಲಿರುವ ಕೆನಾಲ್ ಗೆ ಆಗಮಿಸುವ ನಿರೀಕ್ಷೆ

* ಚಿತ್ರದುರ್ಗ: ಜಿಲ್ಲಾಧಿಕಾರಿ ಕಚೇರಿಯಲ್ಲಿಗೌರಿ ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿಸಭೆ

*ಹಿರಿಯೂರು: ತಾಲೂಕಿಗೆ ಭದ್ರೆ ಆಗಮನ, ಬಾಗಿನ ಅರ್ಪಿಸಿದ ರೈತರು, ಮುಖಂಡರು, ಕಾರ್ಯಕರ್ತರು

*ಹೊಳಲ್ಕೆರೆ: ತಾಲೂಕಿಗೆ ಭದ್ರಾ ನೀರು ಹರಿಯದಂತೆ ಬಂದ್ ಮಾಡಲಾಗಿರುವ ಸ್ಥಳಕ್ಕೆ ಶಾಸಕ ಚಂದ್ರಪ್ಪ ಭೇಟಿ

*ಮೊಳಕಾಲ್ಮುರು: ದೇವಸಮುದ್ರ ಪರಮೇಶ್ವರಪ್ಪ ಮಠದಲ್ಲಿಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭೆ

*ಚಳ್ಳಕೆರೆ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಲಸಿಕೆ ಕುರಿತು ಕಾರ್ಯಕ್ರಮ

6. ಲೋಕಲ್ ಕ್ರೈಂ ಸುದ್ದಿ-ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ- ಇಲ್ಲ

8. ವಿಕ ಇನ್ಪೋ- ಇಲ್ಲ

9. ಫಾಲೋ ಅಪ್ ಸುದ್ದಿ- ಇಲ್ಲ

============