*ಚಿತ್ರದುರ್ಗ: ಭದ್ರಾದಿಂದ ಗೋನೂರು ಕೆರೆಗೆ ಪ್ರಾಯೋಗಿಕ ಹರಿವು ಯಶಸ್ಸು. ಅರ್ಧ ಶತಮಾನದ ಕನಸು ನನಸು
*ಚಿತ್ರದುರ್ಗ: ಪ್ಲಾಸ್ಟಿಕ್ , ಫೈಬರ್ ವಸ್ತುಗಳ ಹಾವಳಿಯಿಂದ ಪಾರಂಪರಿಕ ಬಿದಿರಿನ ವಸ್ತುಗಳಿಗೆ ಬೆಲೆ ಇಲ್ಲದಂತಾಗಿದೆ.
*ನಾಯಕನಹಟ್ಟಿ : ಎಸ್ಸೆಸ್ಸೆಲ್ಸಿ ಹಿಂದಿ ಅತಂತ್ರ ಪರಿಸ್ಥಿತಿ!
(ಸರಕಾರಿ ಶಾಲೆಗಳ 9ನೇ ತರಗತಿಯಲ್ಲಿಹಿಂದಿಗೆ ಬದಲಾಗಿ ಎಐ ಪ್ರಸಕ್ತ ಸಾಲಿನಿಂದ ಜಾರಿ)
3. ತನಿಖಾ ವರದಿ- ಇಲ್ಲ
4. ಆಲ್ ಎಡಿಷನ್ ಸುದ್ದಿ- ಇಲ್ಲ
5. ಲೋಕಲ್ ಸುದ್ದಿಗಳು
* ಚಿತ್ರದುರ್ಗ: ಲಕ್ಕವಳ್ಳಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ಹರಿಸಿರುವ ಭದ್ರಾ ನೀರು , ಚಿತ್ರದುರ್ಗದ ಕ್ಯಾದಿಗೆರೆ ಹತ್ತಿರದ ಹಳೆ ಬೈಪಾಸ್ ರಸ್ತೆಯಲ್ಲಿರುವ ಕೆನಾಲ್ ಗೆ ಆಗಮಿಸುವ ನಿರೀಕ್ಷೆ
* ಚಿತ್ರದುರ್ಗ: ಜಿಲ್ಲಾಧಿಕಾರಿ ಕಚೇರಿಯಲ್ಲಿಗೌರಿ ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿಸಭೆ