10-ಆರ್ ಎನ್ ಆರ್ -02
ವಿಕ ಸುದ್ದಿಲೋಕ ರಾಣೇಬೆನ್ನೂರ
ಸ್ಥಳೀಯ ಲಿಂಗವಂತ ನಿವೃತ್ತ ನೌಕರರ ಸಂಘದಿಂದ ತಾಲೂಕಿನ ಶಾಲಾ ಮಕ್ಕಳಿಗೆ ಬಸವ ಜಯಂತಿ ನಿಮಿತ್ತ ಏ.19ರಂದು ಬೆಳಗ್ಗೆ 10ಕ್ಕೆ ಇಲ್ಲಿನ ಮೃತ್ಯುಂಜಯ ನಗರದ ಶ್ರೀ ಚೆನ್ನೇಶ್ವರ ಮಠದಲ್ಲಿಬಸವಣ್ಣನವರ ವಚನ ಗಾಯನ ಸ್ಪರ್ಧೆ ಏರ್ಪಡಿಸಸಲಾಗಿದೆ.
ಆಸಕ್ತ ಶಿಕ್ಷಕರು, ವಿದ್ಯಾರ್ಥಿಗಳು ಅಥವಾ ಪಾಲಕರು ಏ.18ರೊಳಗಾಗಿ ಮಕ್ಕಳ ವಾಟ್ಸ್ ಆ್ಯಪ್ ಸಂಖ್ಯೆ, ಪರೀಕ್ಷೆಯನಂತರ ಈಗಿರುವ ವರ್ಗ ಹಾಗೂ ಶಾಲೆ ಹೆಸರನ್ನು ವಿ.ವಿ. ಹರಪನಹಳ್ಳಿ (9964030664), ಕಸ್ತೂರಿ ಪಾಟೀಲ( 9620266727), ಎಸ್ .ಎಂ. ಸಂಕಮ್ಮನವರ (9449983689) ಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

