ವಿಕ ಸುದ್ದಿಲೋಕ ಚಿಕ್ಕೋಡಿ
ಗ್ರಾಮೀಣ ಭಾಗದಲ್ಲಿನ ಜನರಿಗೆ ಆರ್ಥಿಕ ಸುಭದ್ರತೆಗೆ ಕಲ್ಪಿಸುವಲ್ಲಿಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಚಿಂಚಣಿ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದ ಶಿವಪ್ರಸಾದ ದೇವರು ಹೇಳಿದರು.
ಪಟ್ಟಣದ ಭಾಗ್ಯಲಕ್ಷಿತ್ರ್ಮ ನಗರದಲ್ಲಿರುವ ಶ್ರೀ ಗುರುದತ್ತ ಕೋ- ಆಪ್ ಕ್ರೆಡಿಟ್ ಸೊಸೈಟಿ ಚಿಕ್ಕೋಡಿ ಶಾಖೆ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಅಜಯ ಕವಟಗಿಮಠ, ಪಂಕಜ ಪಾಟೀಲ, ಸಂಸ್ಥಾಪಕ ಸಚಿನ್ ಖೋತ್ , ಸಹ ಸಂಸ್ಥಾಪಕ ನಿಲೇಶ ಖೋತ್ , ಮುಖ್ಯ ಕಾರ್ಯದರ್ಶಿ ಮೃದುಲಾ ಹೆಗಡೆ, ಶಾಖಾ ವ್ಯವಸ್ಥಾಪಕ ಮಹೇಶ ಕೋಳಿ, ರಾಜಕುಮಾರ ಕೆಂಚಗೌಡಾ, ಲಕ್ಷ್ಮಣ ಶಿಂದೆ, ವಿಜಯ ಖೋತ್ , ರಾಮಾ ಮಾನೆ, ಅನಿಲ ಮಾನೆ, ಸಾಗರ ಶಿಂಧೆ ಮತ್ತಿತರರಿದ್ದರು.
- 10ಸಿಕೆಡಿ 4
ಶ್ರೀ ಗುರುದತ್ತ ಕೋ- ಆಪ್ ಕ್ರೆಡಿಟ್ ಸೊಸೈಟಿ ಚಿಕ್ಕೋಡಿ ಶಾಖೆಯನ್ನು ಚಿಂಚಣಿಯ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದ ಶಿವಪ್ರಸಾದ ದೇವರು ಉದ್ಘಾಟಿಸಿದರು.

