ಇಂದು ಅಂಬೇಡ್ಕರ್ ಜಯಂತಿ
ತಾವರಗೇರಾ: ಸಮೀಪದ ವೀರುಪಾಪುರು ಗ್ರಾಮದಲ್ಲಿಏ.14 ರಂದು ದಲಿತ ಸಂಘರ್ಷ ಸಮಿತಿ ಸಾಮಾಜಿಕ ಮತ್ತು ಸಾಂಸ್ಕೃತಿ ಹಾಗೂ ಗ್ರಾಮೀಣಾಭಿವೃದ್ಧಿ
(ರಿ) ಸಂಯುಕ್ತಾಶ್ರಯದಲ್ಲಿಡಾ.ಬಾಬು ಜಗಜೀವನರಾಮ್ ಮತ್ತು ಡಾ. ಅಂಬೇಡ್ಕರ್ ಜಯಂತಿ ಜರುಗಲಿದೆ.
ಶಾಸಕ ದೊಡ್ಡನಗೌಡ ಪಾಟೀಲ್ ಉದ್ಘಾಟನೆ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ ಹುಲಿಹೈದರ್ , ಮುಖಂಡ ನಿತ್ಯಾನಂದಗೌಡ , ಪಿಎಸ್ ಐ ಚಂದ್ರಪ್ಪ , ಪಿಡಿಒ ಬಸವರಾಜ ರಾರ ಯವಣಕಿ, ಸಹಾಯಕ ಪ್ರಾಧ್ಯಾಪಕಿ ಅರುಣಾ ಕುಮಾರಿ,
ಪತ್ರಕರ್ತ ರಾಜು ಬಿ.ಆರ್ . ಭಾಗವಹಿಸಲಿದ್ದಾರೆ ಎಂದು ಆಯೋಜಕ ಮಂಜುನಾಥ ತಿಳಿಸಿದ್ದಾರೆ.

