ಶ್ರೀನಿವಾಸ್ ಕೋಟ್

Contributed bynarasimhamurthy.ramappa@timesgroup.com|Vijaya Karnataka

ಸಿಎಂ ಸಿದ್ದರಾಮಯ್ಯ ಅವರು 15 ಕೋಟಿ ರೂ. ಬಿಡುಗಡೆ ಮಾಡಿದ್ದರಿಂದ ಶ್ರೀನಿವಾಸ್‌ ಕೋಟ್‌ ಕಡಹಿನಬೈಲು ಏತ ನೀರಾವರಿ ಯೋಜನೆ ಯಶಸ್ವಿಯಾಗಿದೆ. 69 ಕೆರೆಗಳು ತುಂಬಿ ಸಾವಿರಾರು ಎಕರೆ ಪ್ರದೇಶದಲ್ಲಿಫಸಲು ಬಂದಿದೆ. ಹೊನ್ನೇಕೊಡಿಗೆ ಸೇತುವೆ ನಿರ್ಮಾಣಕ್ಕೆ 65 ಕೋಟಿ ರೂ. ಬಿಡುಗಡೆಯಾಗಿದೆ. ರಸ್ತೆ ವಿಸ್ತರಣೆಯಲ್ಲಿಮನೆ ಕಳೆದುಕೊಳ್ಳುವವರಿಗೆ 40 ಕೋಟಿ ರೂ. ಪರಿಹಾರ ನೀಡಲಾಗಿದೆ. 11 ಜನ ನ್ಯಾಯಾಲಯದ ಮೊರೆ ಹೋಗಿದ್ದಾರೆ. ರಸ್ತೆ ಕಾಮಗಾರಿ ಶೀಘ್ರದಲ್ಲೇ ನಡೆಯಲಿದೆ.

todays scheme with assistance of 65 crores kudos to cm siddaramaiah

ಕಡಹಿನಬೈಲು ಏತ ನೀರಾವರಿಗೆ ಸಿಎಂ ಸಿದ್ದರಾಮಯ್ಯ ಅವರು 15 ಕೋಟಿ ರೂ. ಬಿಡುಗಡೆ ಮಾಡಿದ ಪರಿಣಾಮ 69 ಕೆರೆಗಳಿಗೆ ನೀರು ತುಂಬುತ್ತಿದ್ದು, ಸಾವಿರಾರು ಎಕರೆಯಲ್ಲಿಸಮೃದ್ಧ ಫಸಲು ಕಂಡಿದೆ. ಹೊನ್ನೇಕೊಡಿಗೆ ಸೇತುವೆ ಹೃದಯಗಳ ಸಂಬಂಧ. ನರಸಿಂಹರಾಜಪುರ ಪಟ್ಟಣದಿಂದ ಹೊನ್ನೇಕೊಡಿಗೆ ಸಂಪರ್ಕ ರಸ್ತೆ ವಿಸ್ತರಣೆಯಲ್ಲಿಮನೆ ಕಳೆದುಕೊಳ್ಳುವವರಿಗೆ 40 ಕೋಟಿ ರೂ. ಪರಿಹಾರ ಸೇರಿದಂತೆ ಒಟ್ಟು 65 ಕೋಟಿ ಬಿಡುಗಡೆಗೊಂಡಿದೆ. 11 ಜನ ಪರಿಹಾರ ಸಾಲದೆಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇಂದಲ್ಲಾನಾಳೆ ರಸ್ತೆ ಕಾಮಗಾರಿ ನಡೆದೇ ತೀರುತ್ತದೆ. ಇದು ಊರಿನ ಕೆಲಸ. ವಿರೋಧಿಸುವವರಿಗೆ ಒಳ್ಳೆಯ ಬುದ್ಧಿ ಬರಲಿ.

- ಎಂ.ಶ್ರೀನಿವಾಸ್ , ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ