ಅಸ್ಪ ೃಶ್ಯತೆಯ ವಿರುದ್ಧ ಹೋರಾಡಿದ ಮಹಾನ್ ನಾಯಕ

Contributed bynarashimhasetty1971@gmail.com|Vijaya Karnataka
Vijay Karnataka

ಅಸ್ಪ ೃಶ್ಯತೆಯ ವಿರುದ್ಧ ಹೋರಾಡಿದ ಮಹಾನ್ ನಾಯಕ

ವಿಕ ಸುದ್ದಿಲೋಕ ನಂಗಲಿ

ಡಾ. ಬಿ.ಆರ್ .ಅಂಬೇಡ್ಕರ್ ಜೀವನವು ಅಸಮಾನತೆ, ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ದೀರ್ಘ ಹೋರಾಡಿದ ಮಹಾನ್ ನಾಯಕ. ಅವರು ಬಾಲ್ಯದಿಂದ ಅನೇಕ ಕಹಿ ಅನುಭವಗಳನ್ನು ಎದುರಿಸಿ ಶಿಕ್ಷಣದ ಮೂಲಕ ಜಾಗೃತಿ ಮೂಡಿಸಿದರು ಎಂದು ನಂಗಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಶ್ವಥ್ ನಾರಾಯಣ ತಿಳಿಸಿದರು.

ಮುಧಿಳಧಿಬಾಧಿಗಲು ತಾಧಿಲೂಕು ನಂಗಲಿ ಗ್ರಾಪಂ ಕಾಧಿರಾರ ಯಲಯದಲ್ಲಿಡಾ. ಬಿ.ಆರ್ .ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿಭಾಗವಹಿಸಿ ಮಾತನಾಡಿದ ಅಧಿವಧಿರು, ಶಾಲೆಯ ತರಗತಿಯಲ್ಲಿಒಳಗೆ ಕುಳಿತುಕೊಳ್ಳಲು ಅನುಮತಿ ಇರಲಿಲ್ಲ. ಇತರೆ ಮಕ್ಕಳೊಂದಿಗೆ ಕುಳಿತುಕೊಳ್ಳದೆ ಮೂಲೆಯಲ್ಲಿಕುಳಿತುಕೊಂಡು ಓದುತ್ತಿದ್ದರು. ನೀರು ಕುಡಿಯಲು ಸ್ವಂತ ಕೈಲ್ಲಿಮುಟ್ಟುವಂತಿರಲಿಲ್ಲ, ಮೇಲ್ ಜಾತಿಯವರು ನೀರು ಹಾಕಿದರೆ ಮಾತ್ರ ನೀರು ಕುಡಿಯಬೇಕು, ಅಧಿಸ್ಪೃಶ್ಯರೆಂಬ ಕಾರಣಕ್ಕೆ ಹೋಟೆಲ್ ಗಳಲ್ಲಿಪ್ರವೇಶ ನಿರಾಕರಿಸಲ್ಪಟ್ಟಿತು ಎಂದು ತಿಳಿಸಿದರು.

ದೇವಾಲಯಗಳನ್ನು ಪ್ರವೇಶಿಸಲು ದಲಿತರಿಗೆ ಅವಕಾಶವಿರಲಿಲ್ಲ, ಇದರ ವಿರುದ್ಧ ಅಂಬೇಡ್ಕರ್ ಹೋರಾಟ ಮಾಡಿದರು. ವಿದೇಶಗಳಲ್ಲಿಉನ್ನತ ಶಿಕ್ಷಣ ಪಡೆದು 32 ಪದವಿ ಪಡೆದಿದ್ದರು. 9 ಭಾಷೆಗಳಲ್ಲಿಓದಿ ಬರೆಯುತ್ತಿದ್ದರು ಎಂದು ತಿಳಿಸಿದರು .

ಅಂಬೇಡ್ಕರ್ ಕೊನೆಯ ದಿನಗಳಲ್ಲಿಮತಾಂತರದ ಬಗ್ಗೆ ಗಂಭೀರ ಚಿಂತನೆ ನಡೆಸಿ, ಅಸ್ಪೃಶ್ಯರಿಗೆ ಹಿಂದೂ ಧರ್ಮದಲ್ಲಿಏಳಿಗೆ ಇಲ್ಲ. ಆದ್ದರಿಂದ ಮತಾಂತರ ಅನಿವಾರ ್ಯ ಎಂದು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದು ತಿಳಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಎನ್ .ಸಿ.ಶ್ರೀಧರ್ , ಕಾರ್ಯದರ್ಶಿ ರಾಘವೇಂದ್ರ, ಗ್ರಾಪಂ ಮಾಜಿ ಸದಸ್ಯ ಜಿ.ಶ್ರೀನಿವಾಸ್ , ಅಶ್ವಿನಿ, ಪ್ರಸನ್ನ ಕುಮಾರ್ , ಕೆಡಿಪಿ ಸಮಿತಿ ಸದಸ್ಯ ಗೌಸ್ ಬೇಗ್ , ನಾಗೇಶ್ , ಪಿಲ್ಲಪ್ಪ, ಕರ ವಸುಲಿಗಾರ ಹರಿ ಆನಂದ್ ಇಧಿದ್ದಧಿರು.

14 ನಂಗಲಿ ಫೋಟೋ. 2 ನಂಗಲಿ ಗ್ರಾಪಂ ಕಧಿಚೇಧಿರಿಧಿಯಲ್ಲಿಡಾ. ಬಿ.ಆರ್ .ಅಂಬೇಡ್ಕರ್ 135ನೇ ಜಯಂತಿ ಆಚರಿಸಲಾಯಿತು.