24, 25ಕ್ಕೆ ವಿಶ್ವಕರ್ಮ ವಧು-ವರರ ಸಮಾವೇಶ
ವಿಕ ಸುದ್ದಿಲೋಕ ಚಾಮರಾಜನಗರ
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿಏ.24 ಹಾಗೂ 25 ರಂದು ವಿಶ್ವಕರ್ಮ ವಧು-ವರರ ಅನ್ವೇಷಣಾ ಸಮಾವೇಶ ಆಯೋಜಿಸಲಾಗಿದೆ ಎಂದು ವಿಶ್ವಕರ್ಮ ಮಹಾಸಭಾ ಚಾಮರಾಜನಗರ ಜಿಲ್ಲಾಘಟಕದ ಅಧ್ಯಕ್ಷ ಮಂಜುನಾಥಚಾರಿ ತಿಳಿಸಿದರು.
ನಗರದ ಜಿಲ್ಲಾಕಾರ ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿಸುಧಿದ್ದಿಧಿಗೋಧಿಷ್ಠಿಧಿಯಧಿಲ್ಲಿಮಾತನಾಡಿದ ಅಧಿವಧಿರು, ‘ಧಿ‘ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧಿಧ್ಯಕ್ಷ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಬಸವರಾಜು ಕದಲೂರು ಮತ್ತು ಅಶೋಕ್ ಪುತ್ತರ್ ಹಾಗೂ ಸಮಾಜದ ಮುಖಂಡರ ಉಪಸ್ಥಿತಿಯಲ್ಲಿಕಾರ ್ಯಕ್ರಮ ನಡೆಯಧಿಲಿದೆ’’ ಎಂದಧಿರು.
‘ಧಿ‘ಸಮಾವೇಶದಲ್ಲಿವಿಧವೆಯರು ಹಾಗೂ ವಿಧುರರು ಮತ್ತು ವಿಚ್ಛೇದಿತರರಿಗೂ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸುಂದರ್ ಮೊ.ಧಿಸಂ.9886423935 ಸಂಪರ್ಕಿಸಬಧಿಹುಧಿದುಧಿ’’ ಎಂದಧಿರು.
ಗೋಷ್ಠಿಯಲ್ಲಿಜಿಲ್ಲಾಉಪಾಧ್ಯಕ್ಷ ನಾಗೇಂದ್ರ ಆಚಾರ್ , ಹರದನಹಳ್ಳಿ ಹೋಬಳಿ ಅಧ್ಯಕ್ಷ ಸುಬ್ರಹ್ಮಣ್ಯಚಾರಿ, ಉಪಾಧ್ಯಕ್ಷ ಚೆನ್ನಾಚಾರಿ, ಹರವೆ ಹೋಬಳಿ ಅಧ್ಯಕ್ಷ ಟಿ.ಕೆ.ವಾಸು, ಚಂದಕವಾಡಿ ಹೋಬಳಿ ಅಧ್ಯಕ್ಷ ಆರ್ .ಕೆಂಪರಾಜು ಹಾಜರಿದ್ದರು.
ಸಿಎಚ್ ಎನ್ 16ಎಸ್ ಎಂಆರ್ 2
ಮಂಜುನಾಥಚಾರಿ

