ಅಂಬೇಡ್ಕರ್ ಜಯಂತಿ ಆಚರಣೆ

Contributed bycrastalp19@gmail.com|Vijaya Karnataka

ಕಾಸರಗೋಡಿನ ವಿದ್ಯಾನಗರದಲ್ಲಿಎಸ್‌.ಸಿ, ಎಸ್‌ಟಿ ಕಾನ್ಫೆಡರೇಶನ್‌ನಿಂದ ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು. ಚೆಂಗಳ ಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾಅಧ್ಯಕ್ಷ ಐ. ಲಕ್ಷತ್ರ್ಮಣ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಧ್ಯಕ್ಷ ಬಾಬು ನೀಲೇಶ್ವರ ಅವರು ಮುಖ್ಯ ಭಾಷಣ ಮಾಡಿದರು. ಡಾ. ಮಾಧವ ಕಾರಡ್ಕ ಅವರನ್ನು ಸನ್ಮಾನಿಸಲಾಯಿತು. ಹಲವು ಗಣ್ಯರು ಉಪಸ್ಥಿತರಿದ್ದರು.

special celebration and honors of dr ambedkar jayanti

ಕಾಸರಗೋಡು : ಎಸ್ ಸಿ, ಎಸ್ ಟಿ ಕಾನ್ಫೆಡರೇಶನ್ ನ ಆಶ್ರಯದಲ್ಲಿಮಂಗಳವಾರ ವಿದ್ಯಾನಗರದಲ್ಲಿಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಚೆಂಗಳ ಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡು ಉದ್ಘಾಟಿಸಿದರು. ಜಿಲ್ಲಾಅಧ್ಯಕ್ಷ ಐ. ಲಕ್ಷತ್ರ್ಮಣ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಧ್ಯಕ್ಷ ಬಾಬು ನೀಲೇಶ್ವರ ಮುಖ್ಯ ಭಾಷಣಗೈದರು. ಅತ್ಯುತ್ತಮ ಅಧ್ಯಾಪಕರಿಗಿರುವ ಪುರಸ್ಕಾರ ಪಡೆದ ಡಾ. ಮಾಧವ ಕಾರಡ್ಕ ಅವರನ್ನು ಗೌರವಿಸಲಾಯಿತು. ಪೊನ್ನಪ್ಪ ಅಮ್ಮಂಗೋಡು, ರಾಘವನ್ ಉದುಮ, ಸಿ. ಕೆ. ಗಣೇಶ್ , ಮಾಧವನ್ ಕಾರಡ್ಕ ಮತ್ತಿತರರು ಮಾತನಾಡಿದರು.

ಚಿತ್ರ: 15ಕೆಎಸ್ ಎಲ್ ಅಂಬೇಡ್ಕರ್ - ಚೆಂಗಳ ಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡು ಉದ್ಘಾಟಿಸಿದರು.