ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

Contributed byshivaraj.beedimani@timesgroup.com|Vijaya Karnataka

ದಾವಣಗೆರೆ ಜಿಲ್ಲೆಯಲ್ಲಿ ನೀರಿನ ಬವಣೆ, ಬಸ್ ನಿಲ್ದಾಣದ ಸಮಸ್ಯೆ, ರಾಜಕೀಯ ಪಕ್ಷಗಳ ಆರೋಪ, ನಾಟಕೋತ್ಸವ, ಉಚಿತ ಶಿಕ್ಷಣದಂತಹ ಹಲವು ಸ್ಥಳೀಯ ಸುದ್ದಿಗಳು ಪ್ರಕಟವಾಗಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜಿಗೆ ಜಾಗ ಹಸ್ತಾಂತರ, ಕೊಳಗೇರಿ ನಿವಾಸಿಗಳ ಪ್ರತಿಭಟನೆ, ಅಂಗವಿಕಲರ ಸಬಲೀಕರಣ ಸಭೆ, ಕುಡಿಯುವ ನೀರಿನ ಸಮಸ್ಯೆ ಪರಿಹಾರದ ಬಗ್ಗೆ ವರದಿಗಳಿವೆ. ಈ ವರದಿಗಳು ಜಿಲ್ಲೆಗಳ ಪ್ರಸ್ತುತ ಬೆಳವಣಿಗೆಗಳನ್ನು ತಿಳಿಸುತ್ತವೆ.

major news related to davanagere 16 04 2026

ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

ಗುರುವಾರ, 16-04-2026

=================

ದಾವಣಗೆರೆ ಜಿಲ್ಲೆ//ಸುದ್ದಿಗಳು

------------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ದಾವಣಗೆರೆ: ನೀರು ಕದಿಯುವ ಅವಮಾನದ ದುಸ್ಥಿತಿ

(ಕುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿನಾಯಕ ಕ್ಯಾಂಪ್ ನೀರಿನ ಬವಣೆ; ಇದ್ದ ಒಂದು ಬೋರ್ ಬತ್ತಿದೆ; ತೋಟದಿಂದ ಕದ್ದು ನೀರು ತರುವ ದುಸ್ಥಿತಿ)

* ಚನ್ನಗಿರಿ: ಇಲ್ಲಗಳ ನಡುವೆ ನಿಂತ ಬಸ್ ನಿಲ್ದಾಣ!

(ಚನ್ನಗಿರಿ ಕೆಎಸ್ ಆರ್ ಟಿಸಿ ತಾತ್ಕಾಲಿಕ ಬಸ್ ನಿಲ್ದಾಣ, ಬೆಂಚು, ಕುಡಿವ ನೀರು, ಶೌಚಾಲಯ ಇಲ್ಲ, ಮಹಿಳಾ ಪ್ರಯಾಣಕರು ಪರದಾಟ)

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ -ಇಲ್ಲ

5. ಲೋಕಲ್ ಸುದ್ದಿಗಳು

* ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಿಂದ ನಿರ್ಗಮಿಸಲು ಸ್ವಾಮೀಜಿ ವಾರದ ಗಡುವು

(ಸುದ್ದಿಗೋಷ್ಠಿಯಲ್ಲಿಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟಿ ಎಚ್ .ಎಸ್ . ನಾಗರಾಜ್ ಮಾಹಿತಿ)

* ದಾವಣಗೆರೆ: ಜಿಪಂ ಎದುರು ಗ್ರಾಪಂ ನೌಕರರ ಪ್ರತಿಭಟನೆ

*ದಾವಣಗೆರೆ: ನಗರದಲ್ಲಿಏ.17ರಿಂದ ಹತ್ತು ದಿನಗಳ ಕಾಲ ರಾಷ್ಟಿ್ರೕಯ ಬಹುಭಾಷಾ ನಾಟಕೋತ್ಸವ

(ಸುದ್ದಿಗೋಷ್ಠಿಯಲ್ಲಿನೀವು-ನಾವು ತಂಡದ ಎಸ್ .ಎಸ್ . ಸಿದ್ದರಾಜು ಮಾಹಿತಿ)

*ದಾವಣಗೆರೆ: ಸೋಲಿನ ಭೀತಿ ಯಿಂದ ಕಾಂಗ್ರೆಸ್ ನಲ್ಲಿಉಚ್ಛಾಟನೆ ಪರ್ವ

(ಸುದ್ದಿಗೋಷ್ಠಿಯಲ್ಲಿರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾಹಿತಿ)

*ದಾವಣಗೆರೆ: ಸಚಿವ ಜಮೀರ್ ಅಹ್ಮದ್ ಕೆಣಕಿದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ

(ಸುದ್ದಿಗೋಷ್ಠಿಯಲ್ಲಿವಿಶ್ವ ಮುಸ್ಲಿಂ ಪರಿಷತ್ ಅಧ್ಯಕ್ಷ ಸುಭಾನ್ ಖಾನ್ ಮಾಹಿತಿ)

*ದಾವಣಗೆರೆ: ನಾನೇ ಅಭ್ಯರ್ಥಿ ಎಂದ ರೇಣುಕಾಚಾರ್ಯ ಹೇಳಿಕೆಗೆ ಖಂಡನೆ

(ಸುದ್ದಿಗೋಷ್ಠಿಯಲ್ಲಿಬಿಜೆಪಿ ಮುಖಂಡ ಶಾಂತರಾಜ ಪಾಟೀಲ್ ಮಾಹಿತಿ)

*ದಾವಣಗೆರೆ: ಷಾ ಎಜುಕೇಶನ್ ಟ್ರಸ್ಟ್ ವತಿಯಿಂದ 60 ಮಕ್ಕಳಿಗೆ ಉಚಿತ ಪಿಯುಸಿ ಶಿಕ್ಷಣ

(ಸುದ್ದಿಗೋಷ್ಠಿಯಲ್ಲಿಟ್ರಸ್ಟ್ ನ ಛೇರ್ಮನ್ ದಾದಾಪೀರ್ ಮಾಹಿತಿ)

*ದಾವಣಗೆರೆ: ಏ.18ರಂದು ಸುಮಧುರ ಗೀತೆಗಳ ಸಂಭ್ರಮ

(ಸುದ್ದಿಗೋಷ್ಠಿಯಲ್ಲಿಸಿನಿಮಾ ಸಿರಿ ಸಂಸ್ಥೆಯ ಸುರಭಿ ಶಿವಮೂರ್ತಿ ಮಾಹಿತಿ)

* ಸಂತೆಬೆನ್ನೂರು: ಶಿಕ್ಷಕರ ಸಂಘದ ಚುನಾವಣೆ ರಂಗು

* ಹೊನ್ನಾಳಿ: ಸಾಯಿ ಗುರುಕುಲ ಸಿಬಿಎಸ್ ಇ ಶಾಲೆ ಎಸ್ ಎಸ್ ಎಲ್ ಸಿ ರಿಸಲ್ಟ್

* ಹೊನ್ನಾಳಿ: ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

* ಚನ್ನಗಿರಿ: ಪರಂ ಶಾಲೆ ಸಿಬಿಎಸ್ ಇ ಶಾಲೆಯ ಫಲಿತಾಂಶ

6. ಲೋಕಲ್ ಕ್ರೈಂ ಸುದ್ದಿ-ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಫೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

----------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

* ಮೆಡಿಕಲ್ ಕಾಲೇಜಿಗೆ ಜಿಲ್ಲಾಸ್ಪತ್ರೆಯ ಜಾಗ ಹಸ್ತಾಂತರ

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ-ಇಲ್ಲ

5. ಲೋಕಲ್ ಸುದ್ದಿಗಳು

* ಚಿತ್ರದುರ್ಗ: ಕೆಕೆಎಸ್ ಎಧಿಸ್ ಎಸ್ ನೇತೃತ್ವದಲ್ಲಿಕೊಳಗೇರಿ ನಿವಾಸಿಗಳಿಂದ ಪ್ರತಿಭಟನೆ

* ಚಿತ್ರದುರ್ಗ: ನಾಧಿನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯತ್ ನೌಕರರ ಪ್ರತಿಭಟನೆ

* ಚಿತ್ರದುರ್ಗ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಅಂಗವಿಕಲರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ

*ಧಿ ಚಧಿಳ್ಳಧಿಕೆರೆ: ಕುರುಡಿಹಳ್ಳಿ ಗೊಲ್ಲರಹಟ್ಟಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಪೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಬ್ಯೂರೋ ಸಮನ್ವಯ...

- ಶಿವರಾಜ್ ಬೀದಿಮನಿ: 95389 26764