ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...
ಗುರುವಾರ, 16-04-2026
=================
ದಾವಣಗೆರೆ ಜಿಲ್ಲೆ//ಸುದ್ದಿಗಳು
------------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ
* ದಾವಣಗೆರೆ: ನೀರು ಕದಿಯುವ ಅವಮಾನದ ದುಸ್ಥಿತಿ
(ಕುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿನಾಯಕ ಕ್ಯಾಂಪ್ ನೀರಿನ ಬವಣೆ; ಇದ್ದ ಒಂದು ಬೋರ್ ಬತ್ತಿದೆ; ತೋಟದಿಂದ ಕದ್ದು ನೀರು ತರುವ ದುಸ್ಥಿತಿ)
* ಚನ್ನಗಿರಿ: ಇಲ್ಲಗಳ ನಡುವೆ ನಿಂತ ಬಸ್ ನಿಲ್ದಾಣ!
(ಚನ್ನಗಿರಿ ಕೆಎಸ್ ಆರ್ ಟಿಸಿ ತಾತ್ಕಾಲಿಕ ಬಸ್ ನಿಲ್ದಾಣ, ಬೆಂಚು, ಕುಡಿವ ನೀರು, ಶೌಚಾಲಯ ಇಲ್ಲ, ಮಹಿಳಾ ಪ್ರಯಾಣಕರು ಪರದಾಟ)
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ -ಇಲ್ಲ
5. ಲೋಕಲ್ ಸುದ್ದಿಗಳು
* ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಿಂದ ನಿರ್ಗಮಿಸಲು ಸ್ವಾಮೀಜಿ ವಾರದ ಗಡುವು
(ಸುದ್ದಿಗೋಷ್ಠಿಯಲ್ಲಿಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟಿ ಎಚ್ .ಎಸ್ . ನಾಗರಾಜ್ ಮಾಹಿತಿ)
* ದಾವಣಗೆರೆ: ಜಿಪಂ ಎದುರು ಗ್ರಾಪಂ ನೌಕರರ ಪ್ರತಿಭಟನೆ
*ದಾವಣಗೆರೆ: ನಗರದಲ್ಲಿಏ.17ರಿಂದ ಹತ್ತು ದಿನಗಳ ಕಾಲ ರಾಷ್ಟಿ್ರೕಯ ಬಹುಭಾಷಾ ನಾಟಕೋತ್ಸವ
(ಸುದ್ದಿಗೋಷ್ಠಿಯಲ್ಲಿನೀವು-ನಾವು ತಂಡದ ಎಸ್ .ಎಸ್ . ಸಿದ್ದರಾಜು ಮಾಹಿತಿ)
*ದಾವಣಗೆರೆ: ಸೋಲಿನ ಭೀತಿ ಯಿಂದ ಕಾಂಗ್ರೆಸ್ ನಲ್ಲಿಉಚ್ಛಾಟನೆ ಪರ್ವ
(ಸುದ್ದಿಗೋಷ್ಠಿಯಲ್ಲಿರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾಹಿತಿ)
*ದಾವಣಗೆರೆ: ಸಚಿವ ಜಮೀರ್ ಅಹ್ಮದ್ ಕೆಣಕಿದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ
(ಸುದ್ದಿಗೋಷ್ಠಿಯಲ್ಲಿವಿಶ್ವ ಮುಸ್ಲಿಂ ಪರಿಷತ್ ಅಧ್ಯಕ್ಷ ಸುಭಾನ್ ಖಾನ್ ಮಾಹಿತಿ)
*ದಾವಣಗೆರೆ: ನಾನೇ ಅಭ್ಯರ್ಥಿ ಎಂದ ರೇಣುಕಾಚಾರ್ಯ ಹೇಳಿಕೆಗೆ ಖಂಡನೆ
(ಸುದ್ದಿಗೋಷ್ಠಿಯಲ್ಲಿಬಿಜೆಪಿ ಮುಖಂಡ ಶಾಂತರಾಜ ಪಾಟೀಲ್ ಮಾಹಿತಿ)
*ದಾವಣಗೆರೆ: ಷಾ ಎಜುಕೇಶನ್ ಟ್ರಸ್ಟ್ ವತಿಯಿಂದ 60 ಮಕ್ಕಳಿಗೆ ಉಚಿತ ಪಿಯುಸಿ ಶಿಕ್ಷಣ
(ಸುದ್ದಿಗೋಷ್ಠಿಯಲ್ಲಿಟ್ರಸ್ಟ್ ನ ಛೇರ್ಮನ್ ದಾದಾಪೀರ್ ಮಾಹಿತಿ)
*ದಾವಣಗೆರೆ: ಏ.18ರಂದು ಸುಮಧುರ ಗೀತೆಗಳ ಸಂಭ್ರಮ
(ಸುದ್ದಿಗೋಷ್ಠಿಯಲ್ಲಿಸಿನಿಮಾ ಸಿರಿ ಸಂಸ್ಥೆಯ ಸುರಭಿ ಶಿವಮೂರ್ತಿ ಮಾಹಿತಿ)
* ಸಂತೆಬೆನ್ನೂರು: ಶಿಕ್ಷಕರ ಸಂಘದ ಚುನಾವಣೆ ರಂಗು
* ಹೊನ್ನಾಳಿ: ಸಾಯಿ ಗುರುಕುಲ ಸಿಬಿಎಸ್ ಇ ಶಾಲೆ ಎಸ್ ಎಸ್ ಎಲ್ ಸಿ ರಿಸಲ್ಟ್
* ಹೊನ್ನಾಳಿ: ಲೋಕಾಯುಕ್ತರಿಂದ ಅಹವಾಲು ಸ್ವೀಕಾರ
* ಚನ್ನಗಿರಿ: ಪರಂ ಶಾಲೆ ಸಿಬಿಎಸ್ ಇ ಶಾಲೆಯ ಫಲಿತಾಂಶ
6. ಲೋಕಲ್ ಕ್ರೈಂ ಸುದ್ದಿ-ಇಲ್ಲ
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಫೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಚಿತ್ರದುರ್ಗ ಜಿಲ್ಲೆ//ಸುದ್ದಿಗಳು
----------------
1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿ
* ಮೆಡಿಕಲ್ ಕಾಲೇಜಿಗೆ ಜಿಲ್ಲಾಸ್ಪತ್ರೆಯ ಜಾಗ ಹಸ್ತಾಂತರ
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ-ಇಲ್ಲ
5. ಲೋಕಲ್ ಸುದ್ದಿಗಳು
* ಚಿತ್ರದುರ್ಗ: ಕೆಕೆಎಸ್ ಎಧಿಸ್ ಎಸ್ ನೇತೃತ್ವದಲ್ಲಿಕೊಳಗೇರಿ ನಿವಾಸಿಗಳಿಂದ ಪ್ರತಿಭಟನೆ
* ಚಿತ್ರದುರ್ಗ: ನಾಧಿನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯತ್ ನೌಕರರ ಪ್ರತಿಭಟನೆ
* ಚಿತ್ರದುರ್ಗ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಅಂಗವಿಕಲರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ
*ಧಿ ಚಧಿಳ್ಳಧಿಕೆರೆ: ಕುರುಡಿಹಳ್ಳಿ ಗೊಲ್ಲರಹಟ್ಟಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು
7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
8. ವಿಕ ಇನ್ಪೋ-ಇಲ್ಲ
9. ಫಾಲೋ ಅಪ್ ಸುದ್ದಿ-ಇಲ್ಲ
===============
ಬ್ಯೂರೋ ಸಮನ್ವಯ...
- ಶಿವರಾಜ್ ಬೀದಿಮನಿ: 95389 26764

