ಬೆಂಗಳೂರು : ಬೇಸಿಗೆ ರಜೆಯಲ್ಲಿಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈಋುತ್ಯ ರೈಲ್ವೆಯು ಬೆಂಗಳೂರಿಧಿನ ಸಧಿರ್ ಎಂ.ವಿ ಟರ್ಮಿನಲ್ - ಅಲಿಪುರ್ ದ್ವಾರ ಜಂಕ್ಷನ್ (ಪ.ಬಂಗಾಳ) ನಧಿಡುವೆ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಒಂದು ಟ್ರಿಪ್ ಓಡಿಸಲಿದೆ. ಈ ರೈಲು ಏ. 22ರಂದು ಬೆಳಗ್ಗೆ 7 ಗಂಟೆಗೆ ಬೆಂಗಧಿಳೂಧಿರಿನಿಂದ ಹೊರಟು ಏ. 24ರ ಮಧ್ಯಾಹ್ನ 1.50ಕ್ಕೆ ಅಲಿಪುರ್ ದ್ವಾರ ಜಂಕ್ಷಧಿನ್ ತಲುಪಲಿಧಿದೆ. ಏ. 25ರಂದು ಸಂಜೆ 4.25ಕ್ಕೆ ಅಲಿಪುರದಿಂದ ಹೊರಟು ಏ.28ರಂದು ಸೋಧಿಮಧಿವಾರ ಮಧಿಧ್ಯಧಿರಾತ್ರಿ 12.30ಕ್ಕೆ ಬೆಂಗಧಿಳೂಧಿರು ತಲುಪಲಿದೆ.

