22, 23ರಂದು ಕುಳದ ಶ್ರೀ ವಿಷ್ಣುಮೂರ್ತಿ ದæೖವದ ಒತ್ತೆಕೋಲ

Contributed byajithswarga@gmail.com|Vijaya Karnataka

ಕುಳದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಏಪ್ರಿಲ್ 22 ಮತ್ತು 23 ರಂದು ನಡೆಯಲಿದೆ. 22 ರಂದು ಸಂಜೆ 7 ಗಂಟೆಗೆ ಕುಳ ದೈವಸ್ಥಾನದಿಂದ ಭಂಡಾರ ಹೊರಡಲಿದೆ. ರಾತ್ರಿ 8 ಗಂಟೆಗೆ ಮೇಲೇರಿಗೆ ಅಗ್ನಿ ಸ್ಪರ್ಶ, 11 ಗಂಟೆಗೆ ಕುಳ್ಚಾಟ, ತಡರಾತ್ರಿ 1 ಗಂಟೆಗೆ ಯಕ್ಷಗಾನ ಬಯಲಾಟ ನಡೆಯಲಿದೆ. 23 ರಂದು ಮುಂಜಾನೆ 5 ಗಂಟೆಗೆ ಅಗ್ನಿ ಸೇವೆ, ಬೆಳಗ್ಗೆ 7 ಗಂಟೆಗೆ ಅರಸಿನ ಪ್ರಸಾದ ಸ್ವೀಕಾರ ಇರಲಿದೆ.

kulad shri vishnumurthi deivas otte kol a festival of tradition celebration and cultural events

ಬೆಳ್ಳೂರು: ಕುಳದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಏ.22, 23ರಂದು ಜರುಗಲಿದೆ. 22ರಂದು ರಾತ್ರಿ 7ಕ್ಕೆ ಕುಳ ದೈವಸ್ಥಾನದಿಂದ ಕುಳದಪಾರೆಗೆ ಭಂಡಾರ ಹೊರಡುವುದು, 8ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, 8.30ರಿಂದ ಕುಳದಪಾರೆ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ ್ಯಕ್ರಮ, 9ರಿಂದ ಊರವರಿಂದ ನೃತ್ಯ ವೈವಿಧ್ಯ, 11ರಿಂದ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ, ತಡರಾತ್ರಿ 1ರಿಂದ ಸುಳ್ಯಪದವು ಮಹಾವಿಷ್ಣು ಯಕ್ಷಗಾನ ಕಲಾ ಸಂಘದಿಂದ ವಿದ್ಯುನ್ಮತಿ ಕಲ್ಯಾಣ ಯಕ್ಷಗಾನ ಬಯಲಾಟ, 23ರಂದು ಮುಂಜಾನೆ 5ರಿಂದ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಸೇವೆ, ಬೆಳಗ್ಗೆ 7ರಿಂದ ಅರಸಿನ ಪ್ರಸಾದ ಸ್ವೀಕಾರ ನಡೆಯಲಿದೆ.